ಅಂಜೂರ ಹಣ್ಣು ತಿಂದರೆ ಈ 10 ರೋಗಗಳು ಮಾಯ

ನಮಸ್ಕಾರ ಸ್ನೇಹಿತರೆ ಅಂಜೂರ ಹಣ್ಣುಗಳನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸಿದರೆ ನಿಜಕ್ಕೂ ಹತ್ತು ಹಲವಾರು ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು ಇದೊಂದು ಪೌಷ್ಟಿಕವಾದ ಹಣ್ಣಾಗಿದ್ದು ಇದರಲ್ಲಿ A, b, c ಮತ್ತು d ಅನ್ನಾಂಗಗಳು ಇವೆ ಮಾಂಸವನ್ನು ಬೇಗ ಕುದಿಸುವುದಕ್ಕೆ ಇದರ ಕಾಯನ್ನು ಇದಕ್ಕೆ ಸೇರಿಸುವವರು ಈ ಹಣ್ಣುಗಳಲ್ಲಿ ಅನೇಕ ಪೌಷ್ಟಿಕಾಂಶಗಳಿದ್ದು ಸುಮಾರು 84ರಷ್ಟು ತಿರುಳು ಇರುತ್ತದೆ ಈ ಹಣ್ಣುಗಳಲ್ಲಿ ಖನಿಜಾಂಶ ಮತ್ತು ಸಕ್ಕರೆ ಅಂಶ ಇರುವುದರಿಂದ ಪುಷ್ಟಿಕರವಾದ ಆಹಾರ ಅನಿಸಿದ್ದು ಬೇಡಿಕೆ ಹೆಚ್ಚು ಕಬ್ಬಿಣ ಮತ್ತು ತಾಮ್ರದ … Read more

2024ರಲ್ಲಿ ಈ ರಾಶಿಯವರಿಗೆ ರಾಹುವಿನ ಕೃಪೆ

2024 ರಾಹು ಸಂಚಾರದ ನಂತರ ಈ ರಾಶಿಯವರಿಗೆ ಸೋಲು ಎಂಬುದೇ ಇರುವುದಿಲ್ಲ.ರಾಹು ಯಾವುದೇ ರಾಶಿಯಲ್ಲಿ 18 ತಿಂಗಳ ಕಾಲ ಚಲಿಸುತ್ತಾನೆ. 2023 ಅಕ್ಟೋಬರ್ ಅಲ್ಲಿ ರಾಹು ತನ್ನ ರಾಶಿಯನ್ನು ಬದಲಿಸುವ ಮೂಲಕ ಮೀನ ರಾಶಿಯಲ್ಲಿ ತನ್ನ ಸಂಚಾರವನ್ನು ಆಗಲೇ ಪ್ರಾರಂಭ ಮಾಡಿ ಆಗಿದೆ 2025 ರವರೆಗೂ ರಾಹು ಇದೇ ರಾಶಿಯಲ್ಲಿ ಚಲಿಸುತ್ತಾನೆ. ರಾಹು ನೆರಳು ಗ್ರಹವಾಗಿದೆ ಇದು ಇದಾಗಲೇ ಹಿಮ್ಮುಖವಾಗಿ ಚಲಿಸುತ್ತಿರುವುದರಿಂದ ಮತ್ತು ನೆರಳು ಗ್ರಹ ಆಗಿರುವುದರಿಂದ ಇದು ಅಸ್ತಮಿಸುವ ಸ್ಥಿತಿಯಲ್ಲಿಲ್ಲ. ಮತ್ತು ಉದಯಿಸೋದು ಕೂಡ ಇಲ್ಲ. … Read more

ಈ ಗುಪ್ತ ಲಕ್ಮೀ ಮಂತ್ರ ಕೇಳಿದರೂ ಸಹ ಅದೇ ದಿನದಿಂದ ಬಡವ ರಾಜ ಆಗಿ ಕೋಟಿ ಹಣ ಗಳಿಸುವನು

ನಮಸ್ಕಾರ ಸ್ನೇಹಿತರೆ ತಾಯಿ ಲಕ್ಮಿ ದೇವಿಯನ್ನು ಚಂಚಲ ದೇವಿ ಅಂತ ಕರೆಯುತ್ತಾರೆ ಅಂದರೆ ಯಾರು ತುಂಬಾ ಚಂಚಲ ಆಗಿದ್ದರೋ ಅವರೇ ತಾಯಿ ಲಕ್ಮಿ ದೇವಿ ಆಗಿದ್ದಾರೆ ಇವರು ಒಂದೇ ಸ್ಥಾನದಲ್ಲಿ ನಿಲ್ಲುವುದೇ ಇಲ್ಲ ಅಲ್ಲಿ ಇಲ್ಲಿ ಅಂತ ತಿರುಗಾಡುತ್ತಲೇ ಇರುತ್ತಾರೆ ಹಾಗಾಗಿ ಇವತ್ತಿನ ಲೇಖನದಲ್ಲಿ ತಾಯಿ ಲಕ್ಮಿ ದೇವಿಯ ಕೆಲವು ರಹಸ್ಯಗಳನ್ನು ತಿಳಿಸಾಲಿದ್ದೇವೆ ಅದು ತಾಯಿ ಲಕ್ಮಿ ದೇವಿ ಯಾವ ರೀತಿಯ ಜನರ ಬಳಿ ಬರುತ್ತಾಳೆ ಮತ್ತು ಯಾವ ರೀತಿ ಜನರ ಬಳಿ ಬರುವುದೇ ಇಲ್ಲ ಇವರ … Read more

ಅಜ್ಜಿ ಕಾಲದ ಮನೆ ಮದ್ದು

ಅಜ್ಜಿ ಕಾಲದ ಮನೆ ಮದ್ದು. ಜೀರಿಗೆ: ಜೀರಿಗೆ ಕಷಾಯವು ಜಠರಕ್ಕೆ ಒಳ್ಳೆಯದು. ಕೊತ್ತಂಬರಿ: ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಂತೆ: ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಮಧುಮೇಹವನ್ನು ನಿಯಂತ್ರಿಸುತ್ತದೆ. ಕರಿಮೆಣಸು: ಕ್ಯಾನ್ಸರ್ ತಡೆಯುತ್ತದೆ. ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ. ಸಾಸಿವೆ ಬೀಜ: ಕೀಲು ನೋವು ಮತ್ತು ಮೂಳೆ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಏಲಕ್ಕಿ: ಕೆಟ್ಟ ಉಸಿರಾಟವನ್ನು ತಡೆಯುವುದು. ಅರಿಶಿಣ: ಸಾಮಾನ್ಯ ಕ್ಷೀಣಗೊಳ್ಳುವ ರೋಗಗಳ ವಿರುದ್ಧ ಮೆದುಳನ್ನು ರಕ್ಷಿಸುತ್ತದೆ. ಲವಂಗ: ಲಿವರ್ ಆರೋಗ್ಯವನ್ನು ಸುಧಾರಿಸಿ … Read more

ಬರಿಗಾಲಿನಲ್ಲಿ ನಡೆಯುವುದರಿಂದ ನಮ್ಮ ದೇಹದಲ್ಲಿ ಆಗುವ 6 ಅದ್ಭುತಗಳು

ನಮಸ್ಕಾರ ಸ್ನೇಹಿತರೆ ಪಾದರಕ್ಷೆಗಳು ಇಲ್ಲದೆ ನಡೆಯುವುದು ಆರೋಗ್ಯಕ್ಕೆ ತುಂಬಾ ಉತ್ತಮವಂತೆ ಇದು ಆಧುನಿಕ ಯುಗ ಯಂತ್ರಗಳ ಯುಗ ಮಲಗುವ ಕೋಣೆಯಲ್ಲಿ ಕೂಡ ಚಪ್ಪಲಿ ಯನ್ನು ಧರಿಸಿಯೇ ಓಡಾಡುತ್ತೇವೆ ಅಷ್ಟೇ ಯಾಕೆ ಊಟಕ್ಕೆ ಕೂರುವ ಡೈನಿಂಗ್ ಟೇಬಲ್ ಮೇಲೂ ಕೂಡ ಚಪ್ಪಲಿ ಧರಿಸಿ ಊಟ ಮಾಡುತ್ತೇವೆ ಸ್ಮೂತ್ ಆದ ಚಪ್ಪಲಿಗಳು ಏನನ್ನು ನೀಡುತ್ತವೆ ಎಂದರೆ ಸುಖ ಕ್ಷಣಿಕ ನೀಡಬಹುದು ಆದರೆ ಇವುಗಳಿಂದ ಅನಾರೋಗ್ಯ ಹೆಚ್ಚಾಗುತ್ತವೆ ಎಂದು ಹೇಳುತ್ತಾರೆ ಬೆಳಿಗ್ಗೆ ಹಾಸಿಗೆ ಮೇಲಿಂದ ಕೆಳಗೆ ಇಳಿಯುವುದರಿಂದ ಆರಂಭವಾಗಿ ಮತ್ತೆ ರಾತ್ರಿ … Read more

ನಿಮಗೆ ಹಣ ಹೆಸರು ಗಳಿಸಲು ಇಷ್ಟ ಇದ್ದರೆ, ರಾತ್ರಿ ಮಲಗುವ ಮುನ್ನ ಕೇವಲ ಈ ಚಿಕ್ಕ ಚಮತ್ಕಾರದ ಮಂತ್ರ ಹೇಳಿ ಸಾಕು

ನಮಸ್ಕಾರ ಸ್ನೇಹಿತರೆ ನಮ್ಮ ಶಾಸ್ತ್ರಗಳಲ್ಲಿ ರಾತ್ರಿಯ ಸಮಯವನ್ನು ತುಂಬಾನೇ ಮಹತ್ವ ಪೂರ್ಣ ಅಂತ ತಿಳಿಸಿದ್ದಾರೆ ವಿಶೇಷವಾಗಿ ಯಾರು ಮಂತ್ರ ತಂತ್ರಗಳ ಸಾಧನೆಯನ್ನು ಮಾಡುತ್ತಾರೋ ಅಥವಾ ಧ್ಯಾನವನ್ನು ಮಾಡುತ್ತಾರೋ ಅಂತವರಿಗಾಗಿ ರಾತ್ರಿಯ ಸಮಯ ಎಲ್ಲಕ್ಕಿಂತ ವಿಶೇಷ ಮತ್ತು ಉತ್ತಮ ಆಗಿರುತ್ತದೆ ಇನ್ನೊಂದೆಡೆ ರಾತ್ರಿ ಮಾಡುವಂತಹ ಹವ್ಯಾಸಗಳು ಯಾವ ರೀತಿ ಇರುತ್ತವೆ ಎಂದರೆ ಒಂದು ವೇಳೆ ಯಾವುದಾದರೂ ವ್ಯಕ್ತಿಗಳು ಇವುಗಳನ್ನು ಮಾಡಿದರೆ ಅವರ ಜೀವನದಲ್ಲಿ ಇರುವ ಎಲ್ಲಾ ರೀತಿಯ ಕಷ್ಟಗಳು ನಿವಾರಣೆಯಾಗುತ್ತದೆ ಕಷ್ಟಗಳಿಂದ ಮುಕ್ತಿ ಕೂಡ ಸಿಗುತ್ತದೆ ಒಂದು ವೇಳೆ … Read more

Body Heat ತಕ್ಷಣ ಕಡಿಮೆಮಾಡುತ್ತೆ ಬಾಯಿಹುಣ್ಣು ಹೊಟ್ಟೆಉರಿ ಗ್ಯಾಸ್ ಅಸಿಡಿಟಿ ಕೈಕಾಲು ಕಣ್ಣುಉರಿ ಸುಸ್ತು ಬರಲ್ಲ

ನಮಸ್ಕಾರ ಸ್ನೇಹಿತರೇ ದೇಹವನ್ನು ತಂಪಾಗಿಸುವ ಈ ಮನೆಮದ್ದು ಬೇಸಿಗೆ ಕಾಲಕ್ಕೆ ತುಂಬಾನೆ ಒಳ್ಳೆಯದು ನಿಮ್ಮ ಬಾಡಿ ಎಷ್ಟೇ ಹೀಟ್ ಆಗಿರಲಿ ಕೈಕಾಲುಗಳು ಊರಿಗೆ ಬರುತ್ತಾ ಇರಲಿ ಕಣ್ಣು ಉರಿ ಬರುತ್ತಿದ್ದರೆ ಹೊಟ್ಟೆಯಲ್ಲಿ ಉರಿ ಬರುತ್ತಿದ್ದರೆ ಈ ಮನೆಮದ್ದನ್ನು ಮಾಡಿ ಕುಡಿದರೆ ದೇಹ ತಂಪಾಗುತ್ತದೆ ನಿಮ್ಮ ಬಾಡಿಯಲ್ಲಿ ಇರುವ ಉಷ್ಣ ಬೇಗ ಕಡಿಮೆಯಾಗುತ್ತದೆ ದೇಹದಲ್ಲಿ ಉಷ್ಣ ಜಾಸ್ತಿ ಆದರೆ ನಾವು ಎಷ್ಟೇ ನೀರು ಕುಡಿದರೂ ಅದು ಕಡಿಮೆಯಾಗುತ್ತಾ ಇರುವುದಿಲ್ಲ ಬಾಯಿಯಲ್ಲಿ ಗುಳ್ಳೆ ಬರುತ್ತೆ ಹೊಟ್ಟೆ ಉರಿಯುತ್ತೆ ಮುಖತುಂಬಾ ಡಲ್ … Read more

ಮಂಗಳವಾರ ದಿನದಂದು ಯಾವುದೇ ಕಾರಣಕ್ಕೂ ಈ 5 ಕೆಲಸಗಳನ್ನು ಮಾಡಬಾರದು.!

ನಮಸ್ಕಾರ ಸ್ನೇಹಿತರೆ ಮಂಗಳವಾರ ದಿನ ಅಪ್ಪಿತಪ್ಪಿ ಐದು ಕೆಲಸವನ್ನು ಮಾಡಬೇಡಿ ಯಾಕೆ ಅಂತೀರಾ ತಿಳಿಯಲು ಈ ಲೇಖನ ಓದಿ ಗಣೇಶನನ್ನು ವಿಜ್ಞಾ ವಿನಾಶಕ ಅಂತ ಕರೆಯಲಾಗುತ್ತದೆ ಹಾಗೆ ಹನುಮಂತ ಅಥವಾ ಆಂಜನೇಯ ದೇವರನ್ನು ಕೂಡ ಸಂಕಟಮೋಚನ ಎಂದು ಕರೆಯಲಾಗುತ್ತದೆ ಪವನಪುತ್ರ ಹನುಮಂತನನ್ನು ಸಂಕಟಹರಣ ಅಂತ ಕರೆಯುತ್ತಾರೆ ಹನುಮಂತ ತನ್ನ ಭಕ್ತರಿಗೆ ಎದುರಾಗುವಂಥ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುತ್ತಾನೆ ಎನ್ನುವುದು ನಂಬಿಕೆ ಧರ್ಮಶಾಸ್ತ್ರದ ಪ್ರಕಾರ ಮಂಗಳವಾರ ವನ್ನು ಹನುಮಾನ್ ಶ್ರೀ ದಿನ ಎಂದು ಹೇಳಲಾಗುತ್ತದೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ವ್ಯಕ್ತಿಯಲ್ಲಿ ಇಂತಹ ಲಕ್ಷಣಗಳು ಕಂಡರೆ, ಆಂಜನೇಯ ಸ್ವಾಮಿಯ ಕೃಪೆ ನಿಮ್ಮ ಮೇಲಿದೆ ಅಂತಾನೇ ತಿಳಿಯಿರಿ

ನಮಸ್ಕಾರ ಸ್ನೇಹಿತರೆ ನಾವು ನಿಮಗೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಯಾವ ರೀತಿ ಇದೆಯೆಂದರೆ ಮನುಷ್ಯರ ಶರೀರದಿಂದ ಮತ್ತು ಸ್ವಭಾವಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ತಿಳಿಸಲಿದ್ದೇವೆ ಇವುಗಳ ಮೂಲಕ ಮನುಷ್ಯನ ಮೇಲೆ ಆಂಜನೇಯ ಸ್ವಾಮಿಯ ಕೃಪೆ ಇರುವುದನ್ನು ತಿಳಿಯಬಹುದು ಭಗವಂತನಾದ ಹನುಮಂತನ ಕಲಿಯುಗದಲ್ಲಿ ಯಾವ ರೀತಿಯ ದೇವರಾಗಿದ್ದಾನೆ ಎಂದರೆ ಅವನು ತನ್ನ ಭಕ್ತರ ಮೇಲೆ ಬಹಳ ಬೇಗ ಪ್ರಸನ್ನನಾಗುತ್ತಾನೆ ಈ ರೀತಿ ಒಂದು ಮಾತಿದೆ ಆಂಜನೇಯ ಸ್ವಾಮಿ ಚಿರಂಜೀವಿ ಆಗಿದ್ದಾರೆ ಪ್ರಭು ಶ್ರೀರಾಮ ಆಂಜನೇಯಸ್ವಾಮಿಗೆ ಒಂದು ವರವನ್ನು … Read more

ಯಾವ ರಾಶಿಗೆ ಯಾವ ಅದೃಷ್ಟ ರತ್ನ

ನಮಸ್ಕಾರ ಸ್ನೇಹಿತರೆ ಜನ್ಮ ರಾಶಿಗೆ ಅನುಗುಣವಾಗಿ ಯಾವ ಅದೃಷ್ಟ ರತ್ನವನ್ನು ಧರಿಸಬೇಕು ಗೊತ್ತೇ ಹರಳುಗಳು ಅಥವಾ ರತ್ನವನ್ನು ಧರಿಸಿದರೆ ಯಾವ ಶುಭಫಲವನ್ನು ಪಡೆಯಬಹುದು ಯಾವ ರಾಶಿಯವರು ಯಾವ ಹರಳನ್ನು ಧರಿಸಬೇಕು ಯಾವ ಬೆರಳಿನಲ್ಲಿ ಧರಿಸಬೇಕು ಹರಳಿನ ತೂಕ ಎಷ್ಟಿರಬೇಕು ಎಂದು ಯಾವ ಲೋಹದಿಂದ ರತ್ನಗಳು ಅಥವಾ ಹರಳು ಹೊಂದಾಣಿಕೆಯಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಇವತ್ತಿನ ಲೇಖನದಲ್ಲಿ ನೀಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ನಿಮ್ಮ ಹಾಗೂ ನಿಮ್ಮ ಮನೆಯವರ ರಾಶಿಗೆ ಅನುಗುಣವಾಗಿ ಯಾವ ಹರಳನ್ನು ಧರಿಸಿದರೆ ಜೀವನದಲ್ಲಿ … Read more