ಯಾರೂ ಸಹ ಹೇಳುವುದಿಲ್ಲ ನಿಮಗೆ, ಅದು ಬೆಳ್ಳುಳ್ಳಿ ಹಣವನ್ನು ಚುಂಬನದ ರೀತಿ ಎಳೆಯುತ್ತದೆ ಅಂತ? ಕೋಟ್ಯಾದಿಪತಿ ಮಾಡುವುದು

ಯಾರು ಸಹ ಹೇಳುವುದಿಲ್ಲ ನಿಮಗೆ ಅದು ಬೆಳ್ಳುಳ್ಳಿ ಹಣವನ್ನು ಚುಂಬನ ರೀತಿ ಎಳೆಯುತ್ತದೆ ಬೆಳ್ಳಿಯ ಕೆಲವು ಯಾವ ರೀತಿಯ ಉಪಾಯಗಳನ್ನು ತಿಳಿಸಿ ಕೊಡ್ತೀನಿ. ಅಂದ್ರೆ ಇವುಗಳ ಮೂಲಕ ಒಂದು ವೇಳೆ ನೀವೇನಾದರೂ ಲಕ್ಷ್ಮಿ ದೇವಿಯ ಸರಿಯಾದ ಸಾಧನೆಯನ್ನು ಮಾಡಿಕೊಂಡರೆ. ನಿಮ್ಮ ಜೀವನದಿಂದ ಹಣಕಾಸಿನ ಸಮಸ್ಯೆ ಶಾಶ್ವತವಾಗಿ ದೂರವಾಗುತ್ತೆ ಅಂತ ಅನ್ಕೊಳ್ಳಿ . ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ಬಡತನ, ದಾರಿದ್ರತೆ, ಕಷ್ಟಗಳಿಂದ ನೀವು ಬಳಲ್ತ ಇದ್ರೆ ,ಹಣ ಬರುವಂತ ಎಲ್ಲಾ ಮಾರ್ಗಗಳು ಮುಚ್ಕೊಂಡಿದ್ರೆ, ಹಣ ಬರ್ತಾ … Read more

ದೇವರ ಮನೆ

ದೇವರ ಮನೆ, ದೀಪಗಳು, ದೇವರ ಪೂಜಾ ಸಾಮಾಗ್ರಿಗಳು ಎಷ್ಟು ಶುದ್ದವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ. ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು. ದೇವರ ಮನೆಯನ್ನು ಅರಿಶಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವಕಳೆ ವೃದ್ಧಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ. ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ. ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆ ನೈವೇದ್ಯದ ಪ್ರಮಾಣವೂ ಜಾಸ್ತಿ … Read more

ಕೃಷ್ಣನ ಪ್ರಕಾರ ಒಬ್ಬರು ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುವುದು

ಕೃಷ್ಣನ ಪ್ರಕಾರ ಒಬ್ಬರು ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುವುದು ಕೇವಲ ಎರಡೇ ಕಾರಣಕ್ಕಾಗಿ. ನೀವು ಎಷ್ಟಾದರೂ ಯೋಚಿಸಿ ಮೂರನೇ ಕಾರಣ ಸಿಗೋಲ್ಲ. ಪ್ರೀತಿಯಿಂದ ಕರೆದಾಗ ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುತ್ತೇವೆ. ನಮಗೆ ಗತಿ ಇಲ್ಲದಿದ್ದಾಗ ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುತ್ತೇವೆ. ಇದು ಬಿಟ್ಟು ಮೂರನೇಯ ಕಾರಣವೇ ಇಲ್ಲ.ಮಹಾಭಾರತದ ಒಂದು ಪ್ರಸಂಗ:ಕೃಷ್ಣ ಪರಮಾತ್ಮನು ದುರ್ಯೋಧನನ ಮನೆಗೆ ಸಂಧಾನಕ್ಕೆ ಹೋದಾಗ ದೂರ್ಯೋಧನನು ಪಂಚಭಕ್ಷ್ಯ ಪರಮಾನ್ನವನ್ನು ಅಡುಗೆ ಮಾಡಿಸಿರುತ್ತಾನೆ. ಅತಿಥಿಯಾಗಿ ಬಂದಂತಹ ಭಗವಂತನೊಂದಿಗೆ ಭಕ್ತಿಯಿಂದ ನಡೆದುಕೊಳ್ಳದೇ, ತನ್ನ ವೈಭವ, ಐಶ್ವರ್ಯವನ್ನು ತೋರಿಸಿಕೊಳ್ಳಲು … Read more

ಇತರರನ್ನು ಪ್ರೇರೇಪಿಸುವ ಆ 5 ರಾಶಿಗಳು

ವ್ಯಕ್ತಿ ನಾಯಕ ಎಂದು ಕರೆಯಿಸಿಕೊಳ್ಳಲು ಮೊದಲು ಜನರ ಮೇಲೆ ಪ್ರಭಾವ ಬೀರಬೇಕು. ಈ ರಾಶಿಗೆ ತಕ್ಕ ನಾಗಿ ಇರುವುದು ಆ ಐದು ರಾಶಿಗಳು. ಆ ಐದು ರಾಶಿಯ ಜನ ಲೀಡರ್ ತರಹ ವ್ಯಕ್ತಿತ್ವವುಳ್ಳವರು. ತಾವಷ್ಟೆ ಬೆಳೆಯುವುದಿಲ್ಲ ತಮ್ಮ ಜೊತೆಗಿರುವವರಿಗೆ ಎನರ್ಜಿ ತುಂಬುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಈ ರಾಶಿಯವರ ಮಾತು ಕೇಳಿದರೇ ಇತರರಿಗೂ ಉತ್ಸಾಹದಿಂದ ಇರುವುದು ಕಂಡುಬರುತ್ತದೆ. ಬಹಳಷ್ಟು ಜನರ ಏನಾದರೂ ಸಾಧನೆ ಮಾಡಲು ಸ್ಫೂರ್ತಿಯಾಗುತ್ತಾರೆ. ಇವರ ಒಳ್ಳೆಯ ಕ್ವಾಲಿಟಿಯ ಗುಣಗಳನ್ನು ನೋಡಿ ಜನರು ಇವರ ಫಾಲೋವರ್ … Read more

ಮುಂದಿನ 24ಗಂಟೆಯೊಳಗೆ 8ರಾಶಿಯವರಿಗೆ ಲಕ್ಷ್ಮೀದೇವಿ ಕೃಪೆ ಗಜಕೇಸರಿ ಯೋಗ ಶುರು ಬಾರಿ ಅದೃಷ್ಟ ಪ್ರಾಪ್ತಿ

ನಮಸ್ಕಾರ ಸ್ನೇಹಿತರೆ ಮುಂದಿನ 24ಗಂಟೆಗಳ ಒಳಗೆ ಈ 8ರಾಶಿಯವರಿಗೆ ಲಕ್ಷ್ಮಿದೇವಿಯ ಸಂಪೂರ್ಣ ಕೃಪೆ ಶುರುವಾಗುತ್ತದೆ ಗಜಕೇಸರಿ ಯೋಗ ಪ್ರಾಪ್ತಿ ಆಗಲಿದೆ ಹಾಗಾದರೆ ಆ 8ರಾಶಿಗಳು ಯಾವುದು ಹಾಗೇ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಸ್ನೇಹಿತರೆ ರಾಶಿ ಮಂಡಲದಲ್ಲಿ ಆಗುವ ವಿಶೇಷ ಮತ್ತು ಅದ್ಬುತ ಬದಲಾವಣೆ ಇಂದ ಈ ರಾಶಿಯವರ ಜೀವನದಲ್ಲಿ ತುಂಬಾ ಉತ್ತಮವಾದ ಬದಲಾವಣೆ ಕಂಡುಬರುತ್ತದೆ … Read more

ಧೈರ್ಯ ಇವರ ಹುಟ್ಟು ಗುಣ!

ನಮಸ್ಕಾರ ಸ್ನೇಹಿತರೆ ಮೇಷ ರಾಶಿಯವರ ಸಂಪೂರ್ಣ ಗುಣಲಕ್ಷಣಗಳನ್ನು ನೋಡೋಣ ಮೇಷ ರಾಶಿಯ ಅಧಿಪತಿ ಮಂಗಳಗ್ರಹ ಆಗಿದೆ ಮಂಗಳ ಗ್ರಹವು ಪರಾಕ್ರಮ ಮತ್ತು ಉತ್ಸಾಹದ ಪ್ರತೀಕವಾಗಿದೆ ಮೇಷ ರಾಶಿಯವರು ನೋಡಲು ಆಕರ್ಷಕವಾಗಿ ಮತ್ತು ಸುಂದರವಾಗಿ ಇರುತ್ತಾರೆ ಮತ್ತು ಕಲಾತ್ಮಕ ರಾಗಿರುತ್ತಾರೆ ಇವರು ಸ್ವಾತಂತ್ರ್ಯ ವಿಚಾರ ದವರು ಆಗಿರುತ್ತಾರೆ ಸರಿ ಮತ್ತು ತಪ್ಪುಗಳ ಬಗ್ಗೆ ತಮ್ಮದೇ ಆದ ದೃಷ್ಟಿಕೋನ ಇರುತ್ತದೆ ಇವರಿಗೆ ಇವರು ಆಶಾವಾದಿಗಳು ಆಗಿರುತ್ತಾರೆ ಮತ್ತು ಮುಗ್ಧ ರಾಗಿರುತ್ತಾರೆ ಮತ್ತು ತುಂಬಾನೇ ಪ್ರಾಮಾಣಿಕರಾಗಿರುತ್ತಾರೆ ಮತ್ತು ಪದೇಪದೇ ಮೋಸಕ್ಕೆ ಒಳಗಾಗುತ್ತಾರೆ … Read more

ಯಾರಿಗು ತಲೆಬಾಗಲ್ಲ ಧನುರಾಶಿಯವರು

ರಾಶಿಚಕ್ರದಲ್ಲೇ 9 ನೇ ರಾಶಿ ಚಕ್ರವಾದ ಧನುಸ್ಸು ರಾಶಿ ಇತರೆ ಎಲ್ಲಾ ರಾಶಿಗಳಿಗಿಂತ ಹೆಚ್ಚು ಹಾಸ್ಯವುಳ್ಳ ರಾಶಿಯಾಗಿದೆ. ಅತೀ ಹೆಚ್ಚು ಉದಾರಗುಣಗಳನ್ನು ಹೊಂದಿರುವ ಇವರು ತಮ್ಮ ಕೈ ಮೀರುವ ಕೆಲಸಗಳನ್ನು ಹೀಡೇರಿಸುವಂತಹವರು. ಪ್ರಯಾಣ, ಸಮಾಜಮುಖಿ, ಸ್ನೇಹಪರವುಳ್ಳ ಇವರಿಗೆ ನಿರ್ಬಂಧಿಸುವುದು ಇಷ್ಟವಾಗುವುದಿಲ್ಲ. ಇವರು ಸಾಹಸಿಗರು, ಸತ್ಯಾನ್ವೇಷಣೆ ಮಾಡುವವರು, ಪ್ರಯಾಣಪ್ರಿಯರು, ವಿನೋಧಪ್ರಿಯರು, ಉತ್ತಮ ಜೊತೆಗಾರರಾಗುವ ವ್ಯಕ್ತಿತ್ವವುಳ್ಳವರು ಆಗಿರುತ್ತಾರೆ. ಇವರು ಬಾಹ್ಯನೋಟ ನೋಡಿ ವಸ್ತುಗಳನ್ನು ಕೊಂಡುಕೊಳ್ಳುವುದಿಲ್ಲ ಈ ರಾಶಿಯವರ ಇನ್ನಷ್ಟು ವೃತ್ತಿಜೀವನ, ವ್ಯಕ್ತಿತ್ವ, ಪ್ರೀತಿಯ ಕುತೂಹಲಕಾರಿ ಸಂಗತಿಗಳನ್ನು ಈ ಲೇಖನದ ಮೂಲಕ … Read more

ಬುದ್ಧಿವಂತ ಮಗುವಿಗೆ ಗರ್ಭಾವಸ್ಥೆಯಲ್ಲಿ ಇದ್ದಾಗ ಏನು ತಿನ್ನಬೇಕು?

ಬುದ್ಧಿವಂತ ಮಕ್ಕಳನ್ನು ಪಡೆಯಬೇಕೆಂದರೆ ಗರ್ಭಿಣಿ ಇದ್ದಾಗ ಈ ಆಹಾರ ಸೇವಿಸಿ. ಗರ್ಭಿಣಿಯರು ನಾಲ್ಕು ತಿಂಗಳಿನಿಂದ ಪ್ರತಿದಿನ ರಾತ್ರಿ ಒಂದೆರಡು ಬಾದಾಮಿಯನ್ನು ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಹೀಗೆ ಮಾಡುವುದರಿಂದ ಹುಟ್ಟುವ ಮಕ್ಕಳ ಬುದ್ಧಿಶಕ್ತಿ ಚುರುಕಾಗುತ್ತದೆ ಜೊತೆಗೆ ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ. ಮೊಟ್ಟೆಯಲ್ಲಿ ಅತೀ ಹೆಚ್ಚಿನ ಪ್ರೋಟೀನ್ ಅಂಶ ಇರುವ ಕಾರಣ ಇದು ಮಗುವಿನ ದೇಹದಲ್ಲಿ ಮೂಳೆ ಮತ್ತು ಸ್ನಾಯುಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ವಾರದಲ್ಲಿ ಎರಡು ಅಥವಾ … Read more

ಸೌಂದರ್ಯ ವೃದ್ಧಿ

ಸದಾ ಯೌವನವಾಗಿರಲು ಕೆಲವೊಂದು ಸಲಹೆಗಳು ಸೌಂದರ್ಯ ವೃದ್ಧಿ ಪ್ರತಿದಿನ ನಿಮ್ಮ ಚರ್ಮವನ್ನು ಸೂರ್ಯನ ಸುಡುಬಿಸಿಲಿನಿಂದ ರಕ್ಷಿಸಿ. ಹೈಡ್ರೇಟ್ ಆಗಿರಿ ಅಂದರೆ ಪ್ರತಿದಿನ ಆರರಿಂದ ಎಂಟು ಗ್ಲಾಸ್ ನೀರು ಕುಡಿಯಿರಿ ಇದರಿಂದ ನೀವು ಹೈಡ್ರೇಟಾಗಿ ಇರುತ್ತೀರ. ಈ ರೀತಿ ಮಾಡುವುದರಿಂದ ನಿಮ್ಮ ಚರ್ಮ ಕಾಂತಿಯುತವಾಗಿ ಇರುತ್ತದೆ. ನೀವು ಸೇವಿಸುವ ಆಹಾರದಲ್ಲಿ ವಿಟಮಿನ್ ಸಿ ಆದಷ್ಟು ಬಳಸಿ ಇದು ನಿಮ್ಮ ತ್ವಚೆಯನ್ನು ರಕ್ಷಿಸಲು ಬಹಳ ಪ್ರಮುಖವಾಗಿದೆ. ಒಂದೇ ಕಡೆ ಕುಳಿತಲ್ಲೇ ಕುಳಿತುಕೊಳ್ಳಬೇಡಿ. ಪ್ರತಿದಿನ 10 ನಿಮಿಷವಾದರೂ ವಾಕಿಂಗ್ ಮಾಡುವುದು ತುಂಬಾ … Read more

ಹೊಸ ವರ್ಷ 2024ರಲ್ಲಿ ಇವುಗಳನ್ನು ಮನೆಗೆ ತಂದರೆ ವರ್ಷ ಪೂರ್ತಿ ಹಣ, ಸಂಪತ್ತಿನ ಸುರಿಮಳೆ.!

ಹೊಸ ವರ್ಷ 2024ರ ಆರಂಭಕ್ಕೆ ಇನ್ನೇನು ಕೆಲವೇ ದಿನಗಳಿವೆ. 2024ರ ಹೊಸ ವರ್ಷ ಆರಂಭಕ್ಕೆ ನೀವು ಈ ವಸ್ತುಗಳನ್ನು ಮನೆಗೆ ತಂದರೆ ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತದೆ. 2024ರ ಹೊಸ ವರ್ಷದಲ್ಲಿ ನಾವು ಯಾವ ವಸ್ತುಗಳನ್ನು ಮನೆಗೆ ತರಬೇಕು.? ಈ ವಸ್ತುಗಳನ್ನೇ ಖರೀದಿಸಿ … ಪ್ರಸ್ತುತ ನಾವು ವರ್ಷದ ಕೊನೆಯ ತಿಂಗಳಲ್ಲಿದ್ದು ಇನ್ನೇನು ಕೆಲವೇ ದಿನಗಳಲ್ಲಿ 2024ರ ಹೊಸ ವರ್ಷವೂ ಆರಂಭವಾಗಲಿದೆ. ಪ್ರತಿಯೊಬ್ಬರು ಹೊಸ ವರ್ಷವನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದಾರೆ. ಮತ್ತು ಮುಂಬರುವ ಹೊಸ ವರ್ಷವು ನಮಗೆ … Read more