ಕನ್ಯಾ ರಾಶಿ ರಹಸ್ಯ

ಕನ್ಯಾರಾಶಿಯ ಸಂಕೇತ ಹೆಣ್ಣು. ಸತ್ಯ, ಗೌರವ ಹಾಗೂ ಒಳ್ಳೆತನದ ಸಂಕೇತ. ಸರಿಯಾಗಿದ್ದರೇ ಪರವಾಗಿ ನಿಲ್ಲುವ ಗುಣ. ಕನ್ಯಾರಾಶಿ ಶುದ್ಧತೆಯ ಸಂಕೇತ. ರಾಶಿಗಳಲ್ಲೇ ಅತ್ಯಂತ ಸುಂದರ ರಾಶಿ ಎಂದು ಹೇಳಬಹುದು. ಈ ರಾಶಿಯವರು ಹೆಚ್ಚು ಗುಟ್ಟುಮಾಡುವವರಾಗಿರುತ್ತಾರೆ. ಕನ್ಯಾರಾಶಿಗೆ ಅಧಿಪತಿ ಬುಧ. ಕನ್ಯಾರಾಶಿಯ ಜನ ಸರಾಸರಿ ಎತ್ತರವಿದ್ದು, ತೆಳುವಾದ ಚರ್ಮದ ಮೈಬಣ್ಣ, ಎತ್ತರವಾದ ಹಣೆ, ಸುಂದರವಾದ ಕಣ್ಣುಗಳು, ಸೂಕ್ಷ್ಮವಾದ ಬಾಯಿ ಮತ್ತು ಸೂಕ್ಷ್ಮವಾದ ದೇಹರಚನೆ ಇವರದು ಮುಂಭಾಗದ ಹಲ್ಲುಗಳಲ್ಲಿ ಅಂತರವಿದ್ದು ಸುಂದರವಾಗಿರುತ್ತಾರೆ. ಇವರಿಗೆ ಬುಧನು ಬಹಳ ರಾಜಯೋಗವನ್ನು ಉಂಟುಮಾಡುತ್ತಾನೆ. ರಾಜಕೀಯದಲ್ಲಿ … Read more

ಈ ದಿನಗಳಲ್ಲಿ ಜನಿಸಿದ್ದರೆ ಲವ್ ಮ್ಯಾರೇಜ್ ಗ್ಯಾರಂಟಿ.

ಈ ದಿನಗಳಲ್ಲಿ ಜನಿಸಿದ್ದರೆ ಲವ್ ಮ್ಯಾರೇಜ್ ಗ್ಯಾರಂಟಿ. ಇವತ್ತಿನ ವಿಷಯ ತುಂಬಾ ಕ್ಯೂರಿಯಸ್ ಆಗಿದೆ, ಆಸಕ್ತಿಕರವಾಗಿದೆ, ಕುತೂಹಲಕಾರಿಯಾಗಿದೆ ಮತ್ತು ರಹಸ್ಯಮಯವಾಗಿದೆ. ಯಾಕಪ್ಪ ಅಂತಂದ್ರೆ ಯಾವ ದಿನಾಂಕದಂದು ಜನಿಸಿದ್ರೆ ಪ್ರೇಮ ವಿವಾಹ ಅಥವಾ ಲವ್ ಮ್ಯಾರೇಜ್ ಆಗುತ್ತೆ ಎನ್ನುವ ವಿಷಯದ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಅದಕ್ಕೆ ಮೊದಲು ನೀವೇನು ಮಾಡಬೇಕು ಅಂತ ಹೇಳಿದ್ರೆ ಈ ಜನ್ಮ ದಿನಾಂಕದಲ್ಲಿ ಒಂದು ಕ್ಯಾಲ್ಕುಲೇಷನ್ ಮಾಡ್ಕೋ ಬೇಕಾಗುತ್ತೆ. ಅದರ ಕ್ಯಾಲ್ಕುಲೇಷನ್ ಹೇಗಿರುತ್ತೆ? ಹೇಗೆ ಮಾಡ್ಕೋಬೇಕು? ಅನ್ನೋದನ್ನ ಈಗ ನಾನು ನಿಮಗೆ ತಿಳಿಸಿಕೊಡುತ್ತೇನೆ. ಇಲ್ಲಿ … Read more

800 ವರ್ಷಗಳ ನಂತರ ಇಂದಿನ ಮಧ್ಯರಾತ್ರಿಯಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ಮುಂದಿನ 15 ವರ್ಷಗಳವರೆಗೂ ಗುರುಬಲ ರಾಜಯೋಗ!!

ನಮಸ್ಕಾರ ಸ್ನೇಹಿತರೆ 800 ವರ್ಷಗಳ ನಂತರ ಈ 5 ರಾಶಿಯವರಿಗೂ ಕೂಡ ಕುಬೇರ ದೇವರ ಕೃಪೆ ಸಿಗುತ್ತದೆ ಆದ್ದರಿಂದ ಇವರಿಗೆ ರಾಜಯೋಗ ಗುರುಬಲ ಎಲ್ಲವೂ ಕೂಡ ಶುರುವಾಗುತ್ತಿದೆ ಇದುವರೆಗೂ ಇದ್ದಂತಹ ಎಲ್ಲಾ ಕಷ್ಟಗಳು ಕೂಡ ಎಲ್ಲಾ ಕಳೆಯುತ್ತಾ ಹೋಗುತ್ತದೆ ಒಮ್ಮೆ ನಿಮಗೆ ಕುಬೇರ ದೇವರ ಅನುಗ್ರಹ ಸಿಕ್ಕಿತು ಅಂದರೆ ಧನ ಸಂಪತ್ತು ವೃದ್ಧಿಯಾಗುತ್ತಾ ಹೋಗುತ್ತದೆ ನೀವು ಕುಬೇರ ರಾಗಬಹುದು ಇವತ್ತಿನಿಂದ ಯಾವ ಯಾವ ರಾಶಿಯವರಿಗೆ ಕುಬೇರನ ಅನುಗ್ರಹ ಸಿಗುತ್ತದೆ ಹಾಗೂ ಕುಬೇರನ ಅನುಗ್ರಹದಿಂದ ಯಾವೆಲ್ಲ ಲಾಭ ಸಿಗುತ್ತದೆ … Read more

5 ಶುಕ್ರವಾರ ಮಹಾಲಕ್ಷ್ಮಿಗೆ ಈ ಸಿಹಿಯ ನೈವೇದ್ಯ ಮಾಡಿ

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷವಾದ ಸಂಚಿಕೆ ಬಹಳ ವಿಶೇಷವಾದದ್ದು ಇದು ನಿಮಗೆ ಇಷ್ಟ ಆಗುತ್ತದೆ ಅಂತ ತಿಳಿದುಕೊಳ್ಳುತ್ತೇನೆ ಯಾಕೆ ಅಂದರೆ ಶುಕ್ರವಾರ ಬಹಳ ಅದ್ಭುತ ಹಾಗೂ ವಿಶೇಷ ತರುವಂತಹ ವಾರ ಆ ವಾರ ನಮ್ಮ ಹಿಂದೂ ಧರ್ಮೀಯರಿಗೆ ಬಹಳ ವಿಶೇಷವಾದ ವಾರ ಶುಕ್ರವಾರ ಹುಟ್ಟುವಂತಹ ಹೆಣ್ಣುಮಗಳು ಮನೆಗೆ ಲಕ್ಷ್ಮಿ ಅನ್ನುತ್ತೇವೆ ಶುಕ್ರವಾರ ಗಾಡಿ ತೆಗೆದುಕೊಂಡರೂ ಲಕ್ಷ್ಮಿ ಹೊಂದುತ್ತೇವೆ ಶುಕ್ರವಾರ ಲಗ್ನವಾಗಿ ಮನೆಗೆ ಬರುವ ಸೊಸೆಗೂ ಕೂಡ ಲಕ್ಷ್ಮಿ ಅನ್ನುತ್ತೇವೆ ಮನೆಯಲ್ಲಿರುವ ಹೆಂಡತಿ ಪೂಜೆಯನ್ನು ಮಾಡಿ ನಾವು ಎಲ್ಲಾದರೂ … Read more

ಕುಂಕುಮ ಹಚ್ಚುವ ವೇಳೆ ಈ ತಪ್ಪು ಮಾಡಬಾರದು

ನಮಸ್ಕಾರ ಸ್ನೇಹಿತರೆ ಕುಂಕುಮವನ್ನು ಯಾಕೆ ಹಚ್ಚಿಕೊಳ್ಳುತ್ತಾರೆ ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಆಗುವಂತಹ ಲಾಭಗಳು ಹಾಗೂ ನಷ್ಟವನ್ನು ತಿಳಿಯೋಣ ಸ್ನೇಹಿತರೆ ಹಿಂದೂ ಧರ್ಮದಲ್ಲಿ ಕುಂಕುಮಕ್ಕೆ ತುಂಬಾನೇ ಮಹತ್ವವನ್ನು ನೀಡಿದ್ದಾರೆ ಇದು ಮದುವೆಯಾದ ಹೆಣ್ಣಿಗೆ ಗಂಡನ ಪ್ರತೀಕ ಆಗಿರುತ್ತದೆ ಯಾವಾಗ ನಾವು ಯಾವುದಾದರೂ ಮದುವೆಯಾದ ಮಹಿಳೆಯನ್ನು ನೋಡುತ್ತೇವೆ ಆಗ ಅವರ ಹಣೆಯಲ್ಲಿ ಖಂಡಿತ ಕುಂಕುಮ ಇರುತ್ತದೆ ಮದುವೆಯಾದ ಮಹಿಳೆ ಹಣೆಯಲ್ಲಿ ಕುಂಕುಮವನ್ನು ಇಟ್ಟುಕೊಂಡಿಲ್ಲ ಅಂದರೆ ಅವರಿಗೆ ಬೆಲೆನೇ ಇರುವುದಿಲ್ಲ ಇಂದು ಪೌರಾಣಿಕ ಕಥೆಗಳಲ್ಲಿ ಇದರ ಬಗ್ಗೆ ಸಾಕಷ್ಟು ಉಲ್ಲೇಖ ಇದೆ ಸ್ನೇಹಿತರೆ … Read more

3ಸಲ ಕುಡಿಯಿರಿ joint pain ಕೈಕಾಲು ಮಂಡಿ ಮೂಳೆಗಳನೋವು ಮಾಯ

ನಮಸ್ಕಾರ ಸ್ನೇಹಿತರೆ ಯಾರಿಗೆ ಕೀಲುಗಳಲ್ಲಿ ನೋವು ಮೂಳೆಗಳಲ್ಲಿ ನೋವು ಮಂಡಿ ನೋವು ಬರುತ್ತಿರುತ್ತದೆ ಸೊಂಟ ನೋವು ಬರುತ್ತಿರುತ್ತದೆ ಅಂತವರಿಗೆ ಅದ್ಭುತವಾಗಿ ಕೆಲಸ ಮಾಡುತ್ತದೆ ಈ ಮನೆಮದ್ದು ಈ ರೀತಿ ನೋವು ಬರ್ತಾ ಇರುವುದರಿಂದ ತುಂಬಾನೇ ಕಿರಿಕಿರಿಯಾಗುತ್ತದೆ ಯಾವುದೇ ಕೆಲಸವನ್ನು ಮಾಡುವುದಕ್ಕೆ ಆಗುತ್ತಾ ಇರುವುದಿಲ್ಲ ಎಲ್ಲಾದರೂ ಹೊರಗಡೆ ಹೋಗೋಣ ಅಂದರೂ ಕೂಡ ಆಗುತ್ತಾ ಇರುವುದಿಲ್ಲ ಹಾಗೆ ಹೋದರೆ ಈ ನೋವು ಇನ್ನೂ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಇವತ್ತಿನ ಲೇಖನದಲ್ಲಿ ಇದಕ್ಕೆಲ್ಲಾ ಪರಿಹಾರಕ್ಕೆ ಒಂದು ಸೂಪರ್ ಆದಂತ ಮನೆಮದ್ದು … Read more

ಉತ್ತರ ದಿಕ್ಕಿನಲ್ಲಿ ಈ 3 ವಸ್ತುಗಳನ್ನ ಇಡಿ, ನೀವು ಶ್ರೀಮಂತರಾಗುವುದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ

ನಮಸ್ಕಾರ ಸ್ನೇಹಿತರೆ ವಾಸ್ತುಶಾಸ್ತ್ರದಲ್ಲಿ ಎಲ್ಲಾ ದಿಕ್ಕುಗಳಿಗೂ ತನ್ನದೇ ಆದ ಭಿನ್ನ ಮಹತ್ವವಿದೆ ಸಂಸಾರದಲ್ಲಿರುವ ಪ್ರತಿಯೊಂದು ಶಕ್ತಿಗಳ ಒಂದು ನಿರ್ದಿಷ್ಟವಾದ ದಿಕ್ಕುಗಳು ಇರುತ್ತದೆ ಅಗ್ನಿ ವಾಯು ಜಲ ಎಲ್ಲಾ ಪ್ರಕಾರದ ತತ್ವಗಳಿಗೂ ಸಹ ನಿರ್ದಿಷ್ಟವಾದ ದಿಕ್ಕು ಗಳು ಇರುತ್ತವೆ ಮತ್ತು ಸ್ಥಾನಗಳು ಸಹ ಇರುತ್ತವೆ ವಿವಿಧ ಪ್ರಕಾರದ ನಕಾರಾತ್ಮಕ ಮತ್ತು ಸಕಾರಾತ್ಮಕ ಶಕ್ತಿಗಳು ನಮ್ಮ ಮನೆಯ ಒಳಗಡೆ ಪ್ರವೇಶ ಮಾಡುತ್ತದೆ ಆದರೆ ಇಲ್ಲಿ ಕೇವಲ ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳಿಗೆ ಮಾತ್ರ ಪ್ರವೇಶ ನೀಡಬೇಕು ಈ ಕಾರಣದಿಂದ ನಾವು … Read more

ಯಾವ ರಾಶಿಯವರು ನಿಮ್ಮ ರಾಶಿಗೆ ಬೆಸ್ಟ್ ಫ್ರೆಂಡ್ಸ್ ಆಗ್ತಾರೆ ?

ನಮಸ್ಕಾರ ಸ್ನೇಹಿತರೆ ಮನುಷ್ಯ ಭಾವಜೀವಿ ಮತ್ತು ಅವನು ಸಂಘ ಜೀವಿಯೂ ಹೌದು ಅವನು ಅವನ ಕಷ್ಟಗಳನ್ನು ಹೆಚ್ಚಾಗಿ ಹಂಚಿಕೊಳ್ಳುವುದು ಅವನ ಗೆಳೆಯರೊಂದಿಗೆ ಮಾತ್ರ ಪೋಷಕರೊಂದಿಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳಲು ಸಾಧ್ಯವಾಗಿದೆ ಇರುವಂತಹ ಅದೆಷ್ಟೋ ವಿಷಯಗಳನ್ನು ಆತ ಸ್ನೇಹಿತರ ಬಳಿ ಹಂಚಿಕೊಳ್ಳುತ್ತಾನೆ ಮನುಷ್ಯ ಅಥವಾ ಸ್ನೇಹಿತ ಅಂದರೆ ಎಂತಹ ಕಷ್ಟಗಳಲ್ಲಿ ಕೂಡ ತನ್ನ ಗೆಳೆಯನೊಂದಿಗೆ ಇರುವಂತವರು ಎಂದು ಅರ್ಥ ಆಗ ಅವನು ನಿಜವಾದ ಸ್ನೇಹಿತ ಅಂತ ಕರೆದುಕೊಳ್ಳುತ್ತಾನೆ ಆದ್ದರಿಂದ ಇಂದಿನ ದಿನಗಳಲ್ಲಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರಾಶಿಯ ಜನರು … Read more

ಈ ಒಂದು ಬೇರನ್ನು ನಿಮ್ಮಬಳಿ ಇಟ್ಟಕೊಂಡ್ರೆ ದುಡ್ಡಿನ ಕೊರತೆ ಆಗಲ್ಲ| ಲಕ್ಷ್ಮೀಯನ್ನ ಮನೆಯಲ್ಲಿ ಉಳಿಸಿಕೊಳ್ಳಲು ಸೂತ್ರಗಳು

ಸಸ್ಯಗಳು ಜೀವಿಗಳಲ್ಲಿ ಒಂದು ಪ್ರಮುಖ ವಿಂಗಡಣೆ. ಸುಮಾರು 3,50,000 ಸಸ್ಯ ಪ್ರಬೇಧಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಸಸ್ಯಗಳು ಪ್ರಾಣಿಗಳಂತೆ ಚಲಿಸುವುದಿಲ್ಲ. ಆದರೇ ಹಲವಾರು ವಿಶೇಷತೆಗಳ ಆಗರವಾಗಿರುತ್ತದೆ. ಸಸ್ಯಗಳು ಕೆಲವೊಂದು ಚಮತ್ಕಾರಿ ಶಕ್ತಿಯನ್ನು ಹೊಂದಿರುತ್ತವೆ. ಕೆಲವು ಮರಗಳು ಧನಪ್ರಾಪ್ತಿಗೆ ಅತ್ಯಂತ ವಿಶೇಷವಾಗಿರುತ್ತದೆ. ಅಂತಹ ಮರಗಳಲ್ಲಿ ದೇವಿ ಲಕ್ಷ್ಮಿ ನೆಲೆಸಿರುತ್ತಾಳೆಂಬ ನಂಬಿಕೆ ಇದೆ . ಕೆಲವು ಗಿಡಮರಗಳು ಜೀವನದಲ್ಲಿನ ಸಮಸ್ಯೆಗಳನ್ನು ದೂರಮಾಡುತ್ತವೆ. ಇನ್ನು ಕೆಲವು ಗಿಡಮರಗಳು ಮನೋಕಾಮನೆಗಳನ್ನು ಈಡೇರಿಸುವಲ್ಲಿ ರಾಮಬಾಣವಾಗಿವೆ ಎಂದು ನಂಬಿಕೆಯು ಇದೆ. ಮನಸ್ಸಿನ ಕೋರಿಕೆಗಳನ್ನು ಈಡೇರಿಸಬಲ್ಲ … Read more

ಕುಂಭರಾಶಿಯವರು ಯಾರ ಮಾತು ಕೇಳೋದಿಲ್ಲ!

ದ್ವಾದಶ ರಾಶಿಗಳ ಪಟ್ಟಿಯಲ್ಲಿ 11ನೇ ರಾಶಿ ಕುಂಭ ರಾಶಿ.ಎಲ್ಲಾ ವಿಷಯಗಳನ್ನು ವಿಶೇಷವಾಗಿರುವುದು ಈ ಕುಂಭ ರಾಶಿಯವರ ಲಕ್ಷಣವಾಗಿದೆ. ಮಾನವೀಯತೆಯ ನಿಜವಾದ ಅರ್ಥವನ್ನು ಪ್ರತಿಬಿಂಬಿಸುವುದೇ ಈ ರಾಶಿ. ಇವರು ಆಧುನಿಕತೆ ಮತ್ತು ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ. ಒಳ್ಳೆಯ ಹಾಸ್ಯಗಾರರು ಹಾಗೂ ಸ್ವಭಾವತಹ ಸಂತೋಷ ಚಿತ್ತರಾದ ಇವರು ನಿಮ್ಮನ್ನು ಮೋಡಿ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಕುಂಭ ರಾಶಿಯ ಅಂಶ ಗಾಳಿ ಆಳುವ ಗ್ರಹ ಶನಿ ಹಾಗೂ ಯುರೇನಸ್. ಬಣ್ಣ ತಿಳಿ ನೀಲಿ ಹಾಗೂ ಬೆಳ್ಳಿಯ ಬಣ್ಣ. ಗುಣ ಸ್ಥಿರ, ದಿನ ಶನಿವಾರ. … Read more