ಹಾಲಿನ ಜೊತೆಗೆ ಈ ಆಹಾರ ಪದಾರ್ಥಗಳನ್ನು ಎಂದಿಗೂ ಕೂಡ ಸೇವನೆ ಮಾಡಬೇಡಿ

ನಮಸ್ಕಾರ ಸ್ನೇಹಿತರೆ ಮಾನವನ ದೇಹಕ್ಕೆ ಹಾಲು ತುಂಬಾನೇ ಮುಖ್ಯವಾದದ್ದು ಇದು ನಮ್ಮ ದೇಹದ ರಚನೆ ಮತ್ತು ಆರೋಗ್ಯವನ್ನು ಕಾಪಾಡಲು ಇದು ತುಂಬಾನೇ ಮಹತ್ವದ ಪಾತ್ರವನ್ನು ವಹಿಸುತ್ತದೆ ಹಾಲು ವ್ಯಕ್ತಿಗೆ ಬೇಕಾದಂತಹ ಕ್ಯಾಲ್ಸಿಯಂ ಪ್ರೋಟೀನ್ ಪೋಷಕಾಂಶಗಳನ್ನು ನೀಡುವುದರ ಮೂಲಕ ನಮ್ಮ ದೇಹಕ್ಕೆ ಅದ್ಭುತವಾದ ಆರೈಕೆಯನ್ನು ಮಾಡುತ್ತದೆ ಹಾಲಿನಲ್ಲಿ ಪ್ರೊಟೀನ್ ಕ್ಯಾಲ್ಸಿಯಂ ವಿಟಮಿನ್ ಡಿ ಇತ್ಯಾದಿಗಳು ಸಮೃದ್ಧವಾಗಿವೆ ಇಷ್ಟೆಲ್ಲಾ ಪೋಷಕಾಂಶಗಳನ್ನು ಹೊಂದಿರುವ ಹಾಲನ್ನು ನಾವು ಕೆಲವು ಒಂದಿಷ್ಟು ಆಹಾರಗಳ ಜೊತೆಗೆ ಹಾಲನ್ನು ಎಂದಿಗೂ ಸೇವನೆ ಮಾಡಬಾರದು ಕೊಳ್ಳೇಗಾಲದ ಶ್ರೀ ಚೌಡಿ … Read more

ಘಂಟೆ ಅದ್ಭುತ ಮಾಹಿತಿ

ನಾವು ಈ ಲೇಖನದಲ್ಲಿ ಘಂಟೆಯ ಅದ್ಭುತ ಮಾಹಿತಿ ಏನು ಎಂಬುದನ್ನು ತಿಳಿದುಕೊಳ್ಳೋಣ. ದೇವರ ಪೂಜಾ ಸಂದರ್ಭದಲ್ಲಿ ತುಂಬಾ ತರಹದ ಘಂಟೆ ಉಪಯೊಗಿಸುತ್ತಾರೆ! ಅಂಜನೇಯ ಸ್ವಾಮಿಯ ಗಂಟೆ… ಗರುಡ ದೇವರ ಘಂಟೆ…. ಬಸವ ಇರುವ ಗಂಟೆ ಇತ್ಯಾದಿ… ಆಂಜನೇಯ ಘಂಟೆ :ಆಂಜನೇಯ ಸ್ವಾಮಿಯ ಘಂಟೆ ಸರ್ವಶ್ರೇಷ್ಠ…. ಯಾರು ಆಂಜನೇಯ ಸ್ವಾಮಿ ಘಂಟೆ ಉಪಯೋಗಿಸುತ್ತಾರೋ , ಆ ಮನೆಯಲ್ಲಿ ಎಲ್ಲರೂ ಸನ್ಮಾರ್ಗದಲ್ಲಿ ನಡೆಯುತ್ತಾರೆ… ಆ ಮನೆಯ ಮೇಲೆ ಯಾವ ದುಷ್ಟ ಶಕ್ತಿಯೂ ಕೆಲಸ ಮಾಡುವುದಿಲ್ಲ … ಮಾಟ ಮಂತ್ರ ಆ … Read more

ಲಕ್ಷ್ಮೀ ನಿವಾಸ

ನಾವು ಈ ಲೇಖನದಲ್ಲಿ ಮನೆಯಲ್ಲಿ ಲಕ್ಷ್ಮಿ ವಾಸವಾಗಿ ಇರಬೇಕು ಎಂದರೆ, ಯಾವ ರೀತಿಯಾಗಿ ನಾವು ಮನೆಯನ್ನು ನೋಡಿಕೊಳ್ಳಬೇಕು ಎಂದು ಈ ಕೆಳಗೆ ತಿಳಿಸಲಾಗಿದೆ. ಸದಾ ಲಕ್ಷ್ಮಿ ನೆಲೆಯಾಗಿ ಇರಲು ಯಾವಾಗಲೂ ಮನೆಯನ್ನು ಸ್ವಚ್ಛವಾಗಿ ಇಡಬೇಕು . ಮನೆಯ ಸುತ್ತಲೂ ಹಾಕಿರುವ ಕಾಂಪೌಂಡಿನ ಒಳಗಡೆ ಯಾವುದೇ ರೀತಿಯ ಬೇಡವಾದ ಕಸ , ಕಡ್ಡಿಗಳನ್ನು ಇಡಬಾರದು . ಸ್ವಚ್ಛತೆ ಬಹಳ ಮುಖ್ಯ. ಹಾಗಿದ್ದಲ್ಲಿ ಮಾತ್ರ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುತ್ತಾಳೆ. ಮಕ್ಕಳ ಬಟ್ಟೆಯನ್ನು ಮಸಿ ಬಟ್ಟೆಯಾಗಿ ಬಳಸಬೇಡಿ . ಅಡುಗೆ … Read more

84 ಲಕ್ಷ ಜೀವರಾಶಿಯ ರಹಸ್ಯ | ಮನುಷ್ಯ ಜನ್ಮ ಹೇಗೆ ಸಿಗುತ್ತದೆ | ಎಂಬತ್ತುನಾಲ್ಕು ಲಕ್ಷ ಜನ್ಮ

ನಾವು ಈ ಲೇಖನದಲ್ಲಿ 84 ಲಕ್ಷ ಜೀವರಾಶಿಯ ರಹಸ್ಯ ಮತ್ತು ಮನುಷ್ಯ ಜನ್ಮ ಹೇಗೆ ಸಿಗುತ್ತದೆ. ಎಂದು ತಿಳಿದುಕೊಳ್ಳೋಣ. ನಮ್ಮ ಹಿಂದೂ ಧರ್ಮದ ಗ್ರಂಥಗಳಾದ ವೇದ ಪುರಾಣಗಳಲ್ಲಿ ಆ 84 ಲಕ್ಷ ಜೀವರಾಶಿಗಳ ಬಗ್ಗೆ ತಿಳಿಸಿದ್ದಾರೆ. 84 ಲಕ್ಷ ಜೀವ ರಾಶಿಗಳು, ಈ ಮಾತಿನ ಅರ್ಥ ಸೃಷ್ಟಿಯಲ್ಲಿ ಕಂಡುಬರುವಂತಹ ಭಿನ್ನ-ಭಿನ್ನ ಪ್ರಕಾರದ ಜೀವ – ಜಂತುಗಳು ಇವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಬೇಕು .ಇವುಗಳಲ್ಲಿ ಮೊದಲನೆಯದು ಯೋನಿಜ ಮತ್ತು ಎರಡನೆಯದು ಆಯೋಜಿತ ಆಗಿದೆ. ಇವುಗಳು ಅಷ್ಟೇ ಅಲ್ಲದೇ ಪ್ರಾಣಿಗಳನ್ನು … Read more

101 ವರ್ಷಗಳ ನಂತರ 4ರಾಶಿಯವರಿಗೆ 4ಸಂತೋಷದ ಸುದ್ದಿ ರಾಜಯೋಗ ಗುರುಬಲ ಕುಬೇರನ ಕೃಪೆ

ನಾವು ಈ ಲೇಖನದಲ್ಲಿ 101 ವರ್ಷಗಳ ನಂತರ ನಾಲ್ಕೂ ರಾಶಿಯವರಿಗೆ ಹೇಗೆ ರಾಜಯೋಗ ಮತ್ತು ಗುರುಬಲ ಬರುತ್ತದೆ , ಎಂದು ತಿಳಿದುಕೊಳ್ಳೋಣ. 101 ವರ್ಷಗಳ ನಂತರ ಈ ನಾಲ್ಕು ರಾಶಿಯವರಿಗೆ ಅದೃಷ್ಟ ಶುರುವಾಗುತ್ತದೆ . ಗುರುಬಲ ಪ್ರಾಪ್ತಿಯಾಗುತ್ತದೆ . ನಾಲ್ಕು ಸಂತೋಷದ ಸುದ್ದಿಯನ್ನು ಕೇಳಲಿದ್ದಾರೆ . ರಾಜಯೋಗ ಶುರುವಾಗುವುದರ ಜೊತೆಗೆ ಕುಬೇರ ದೇವನ ಸಂಪೂರ್ಣ ಕೃಪೆ ಇರುತ್ತದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಮತ್ತು ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂಬುದನ್ನು ತಿಳಿಯೋಣ . ಈ … Read more

ಒಂದು ಗೇಮ್ ನ ಮುಖಾಂತರ ನಿಮಗೆ ಬರುವ ಮುಂದಿನ ದಿನಗಳಲ್ಲಿ ಬರುವ ಶುಭ ಸಮಾಚಾರ

ಈ ಲೇಖನದಲ್ಲಿ ಒಂದು ಗೇಮ್ ನ ಮುಖಾಂತರ ನಿಮಗೆ ಬರುವ ಮುಂದಿನ ದಿನಗಳಲ್ಲಿ ಬರುವ ಶುಭ ಸಮಾಚಾರ ಮತ್ತು ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.ಒಂದು ನಿಮಿಷ ನಿಮ್ಮ ಇಷ್ಟ ದೇವರನ್ನು ನೆನೆಸಿಕೊಂಡು ಇಲ್ಲಿ ತೋರಿಸಿರುವ 111ಮತ್ತು 777 ಈ ಎರಡು ನಂಬರ್ ಗಳು ತುಂಬಾ ಸ್ಟ್ರಾಂಗ್ ಆದ ನಂಬರ್ ಎಂದು ಹೇಳಲಾಗುತ್ತದು. ಇವುಗಳಲ್ಲಿ ಯಾವುದು ಹೆಚ್ಚು ಆಕರ್ಷಣೆಯಾಗಿ ಕಾಣಿಸುತ್ತಿರುತ್ತದೆಯೋ ಆ ನಂಬರ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಜೀವನದಲ್ಲಿ ಪದೇ ಪದೇ … Read more

ಯಾವ ದಿನ ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ? ಗುಣ ಲಕ್ಷಣ?

ನಾವು ಈ ಲೇಖನದಲ್ಲಿ ಯಾವ ದಿನ ಜನಿಸಿದ ಮಕ್ಕಳು ಅದೃಷ್ಟವಂತರು ಹೇಗೆ ಆಗುತ್ತಾರೆ. ಎಂದು ತಿಳಿದುಕೊಳ್ಳೋಣ. ಪ್ರತಿಯೊಬ್ಬರು ತಮ್ಮ ಮಕ್ಕಳ ಒಳ್ಳೆಯ ಭವಿಷ್ಯಕ್ಕಾಗಿ ಹಲವಾರು ರೀತಿಯ ಉಪಾಯಗಳನ್ನು ಮಾಡುತ್ತಾರೆ . ಹೋಮ – ಹವನ , ಯಜ್ಞ , ಪೂಜೆ , ಪಾಠ ಇತ್ಯಾದಿಗಳನ್ನು ಮಾಡಿರುತ್ತಾರೆ. ಆದರೆ ಮಗು ಯಾವ ದಿನ ಜನಿಸಿದರೆ ಅದೃಷ್ಟವಂತರು ಆಗಿರುತ್ತಾರೆ , ಎಂಬುದನ್ನು ತಿಳಿಯೋಣ . ಎಲ್ಲಾ ದಿನಗಳನ್ನು ಭಗವಂತನೇ ಸೃಷ್ಟಿ ಮಾಡಿರುತ್ತಾನೆ. ಇವುಗಳಲ್ಲಿ ಯಾವುದಾದರೂ ಒಂದು ದಿನವನ್ನು ಅದೃಷ್ಟ ಶಾಲಿ … Read more

ದರಿದ್ರ ಕಾಡಲು

ನಾವು ಈ ಲೇಖನದಲ್ಲಿ ಮನೆಗೆ ದಾರಿದ್ರ್ಯ ಬರಲು ನಾವು ತಿಳಿದು ತಿಳಿಯದೆ ಮಾಡುವ ಈ 30 ತಪ್ಪುಗಳೇ ಕಾರಣ…!ಊಟ ಮಾಡುವ ವೇಳೆಗೆ ಅನಾವಶ್ಯಕವಾಗಿ ಯೋಚನೆಗಳನ್ನು ಮಾಡುತ್ತಾ , ತಟ್ಟೆಯ ಮುಂದೆ ಕಣ್ಣೀರು ಹಾಕಬಾರದು ಹೆಣ್ಣು ಮಕ್ಕಳು ತಟ್ಟೆಯನ್ನು ನೆಲದ ಮೇಲೆ ಇಟ್ಟು ಊಟವನ್ನು ಮಾಡುವುದಿಲ್ಲ . ಬದಲಾಗಿ ತೊಡೆಯ ಮೇಲೆ ಇಟ್ಟುಕೊಂಡು ಊಟವನ್ನು ಮಾಡುತ್ತಾರೆ. ಹೀಗೆ ಮಾಡಬಾರದು. ಇದನ್ನು ರೋಗಿಗಳು, ನಿಶ್ಯಕ್ತಿಯಾಗಿದ್ದವರು ತೊಡೆಯ ಮೇಲೆ ಇಟ್ಟು ಊಟವನ್ನು ಮಾಡುತ್ತಾರೆ . ಆದ್ದರಿಂದ ಊಟದ ತಟ್ಟೆಯನ್ನು ನೆಲದ ಮೇಲೆ … Read more

ಒಳ್ಳೆಯ ಅಭ್ಯಾಸ

ನಾವು ಈ ಲೇಖನದಲ್ಲಿ ಒಳ್ಳೆಯ ಅಭ್ಯಾಸದ ಬಗ್ಗೆ ತಿಳಿದುಕೊಳ್ಳೋಣ. ತಮಗೆ ಶಕ್ತಿ ಇರುವಷ್ಟು ಮಾತ್ರ ಕೆಲಸ ಮಾಡಬೇಕು. ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು. ತನ್ನ ವಯಸ್ಸಿಗೆ ತಕ್ಕಂತೆ ವ್ಯಾಯಾಮವನ್ನು ಮಾಡಬೇಕು . ರಾತ್ರಿ ವೇಳೆ ಕರಿದ , ಖಾರದ ಮತ್ತು ಕೊಬ್ಬು ಇರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. ಮಲಗುವ ಕೋಣೆಯೊಳಗೆ ಯಥೇಚ್ಛವಾಗಿ ಗಾಳಿ ಬೆಳಕು ಬರುವಂತಿರಬೇಕು. ತಂಪು ಪಾನೀಯಗಳ ಸೇವನೆಯಿಂದ ಶರೀರಕ್ಕೆ ಯಾವುದೇ ಕ್ಯಾಲೋರಿ ದೊರಕುವುದಿಲ್ಲ . ಆದರೆ ಶರೀರದ ತೂಕ ಹೆಚ್ಚುತ್ತದೆ. ಆಹಾರ … Read more

ಕೇವಲ ಅರಳಿ ಮರವನ್ನು ಮುಟ್ಟುತ್ತಾ ಈ ಚಿಕ್ಕ ಮಂತ್ರ ಹೇಳಿದರೆ ಯಾವುದೇ ಇಚ್ಛೆ ಇದ್ದರೂ ಈಡೇರುತ್ತದೆ..!

ನಮಸ್ಕಾರ ಸ್ನೇಹಿತರೆ ನಮ್ಮ ಜೀವನದಲ್ಲಿ ಕಷ್ಟಗಳು ಬರುವುದು ಅನ್ನೋದು ತುಂಬಾನೇ ಕಾಮನ್ ಅಂತ ಹೇಳಬಹುದು ಈ ಕಷ್ಟಗಳು ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳಿಂದ ಬರುತ್ತವೆ ಅಂತಾನೆ ಹೇಳಬಹುದು ನಾವು ಈ ಸಣ್ಣ ಸಣ್ಣ ತಪ್ಪುಗಳನ್ನು ಸರಿಮಾಡಿಕೊಂಡೇವು ಅಂದರೆ ಈ ಕಷ್ಟಗಳಿಂದ ಪಾರಾಗಬಹುದು ಕೆಲವೊಂದು ಸಾರಿ ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳು ಯಾವುದು ಅಂತ ನಮಗೆ ಗೊತ್ತಾಗುವುದೇ ಇಲ್ಲ ಇವತ್ತಿನ ಲೇಖನದಲ್ಲಿ ಸಣ್ಣ ಒಂದು ಉಪಾಯವನ್ನು ಹೇಳುತ್ತೇವೆ ಅಂದರೆ ಈ ಸಣ್ಣ ಸಣ್ಣ ಕಷ್ಟಗಳಿಗೆ ಪರಿಹಾರವಾಗಿ … Read more