ಈ ರಾಶಿಯವರು ಹುಟ್ಟಿದ್ರೆ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ !

ನಾಯಕತ್ವದ ಗುಣಗಳು ಪ್ರತಿಯೊಬ್ಬರಲ್ಲೂ ಇರುವುದಿಲ್ಲ ಆದರೆ ಕೆಲವೊಬ್ಬರಿಗೆ ಹುಟ್ಟಿದಾಗಿನಿಂದ ನಾಯಕತ್ವದ ಗುಣಗಳು ಬಂದರೆ,ಇನ್ನು ಕೆಲವರಿಗೆ ಬೆಳೆಯುತ್ತಾ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಉಳಿಸಿಕೊಳ್ಳುತ್ತಾರೆ. ನಾಯಕತ್ವ ವೆಂದರೆ ಒಂದು ಗುಂಪನ್ನು ಅಥವಾ ಸಮೂಹವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು ಹಾಗೂ ಅವರನ್ನು ನಾಯಕ ಎಂದು ಕರೆಯಲಾಗುತ್ತದೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ … Read more

ಗೋಮಾತೆಗೆ ಇದನ್ನು ತಿನ್ನಿಸಿದರೆ ಭಿಕ್ಷುಕನದರೂ ಕೋಟ್ಯಾಧೀಶನಾಗುತ್ತಾನೆ

ನಮಸ್ಕಾರ ಸ್ನೇಹಿತರೆ. ನಮ್ಮ ಚಿಕ್ಕಂದಿನಿಂದಲೇ ನಮ್ಮ ತಾಯಿಯನ್ನು ಅಲ್ಲದೆ ಮಾತೇ ಎಂದು ಸಂಭೋದಿಸುತ್ತಿರುವುದು ಗೋವನ್ನು ಮಾತ್ರ ಎಂದು ಹೇಳಬಹುದು ಹಿಂದೂ ಸಂಪ್ರದಾಯದಲ್ಲಿ ಗೋವಿಗಿರುವ ಪ್ರಾಮುಖ್ಯತೆ ಅಷ್ಟಿಷ್ಟಲ್ಲ ಗೋವಿನಲ್ಲಿ ಎಲ್ಲಾ ದೇವತೆಗಳು ನೆಲೆಸಿರುತ್ತಾರೆ ಎಂದು ನಂಬಲಾಗುತ್ತದೆ ಹಾಗಾಗಿ ಗೋವನ್ನು ಪೂಜಿಸಿದರೆ ಸಕಲ ದೇವತೆಗಳನ್ನು ಪೂಜಿಸಿದಂತೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ ಇನ್ನು ಗೋವಿನ ಹಾಲು ಮೂತ್ರ ಮಾಯೆ ತುಪ್ಪ ಎಲ್ಲವೂ ಕೂಡ ಔಷಧಿ ಎಂದೇ ಹೇಳಲಾಗುತ್ತದೆ ಹಲವಾರು ರೋಗಗಳನ್ನು ನಿವಾರಿಸಲು ಗೊ ಉತ್ಪತ್ತಿಯನ್ನು ಔಷಧಿಯಾಗಿ ಬಳಸಲಾಗುತ್ತದೆ ಇದನ್ನು ವೈಜ್ಞಾನಿಕವಾಗಿಯೂ ಕೂಡ … Read more

ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಅದೃಷ್ಟವಂತ ಹೆಣ್ಣಿನ 21 ಲಕ್ಷಣಗಳು

ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಅದೃಷ್ಟವಂತ ಹೆಣ್ಣಿನ 21 ಲಕ್ಷಣಗಳು ಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖವಾದಂತೆ ಮಹಿಳೆಯರ ದೇಹರ ಭಾಗಗಳ ಗುಣ-ಲಕ್ಷಣಗಳನ್ನು ನೋಡಿ ಅವರ ಅದೃಷ್ಟದ ಬಗ್ಗೆ ತಿಳಿಯಬಹುದಾಗಿದೆ. ಹೆಣ್ಣನ್ನು ದೇವತೆಗೆ ಹೋಲಿಸುತ್ತಾರೆ. ಪುರಾತನ ಕಾಲದಿಂದಲೂ ದೇವಿಯ ಸ್ವರೂಪ ಎಂದು ಪೂಜಿಸುತ್ತಾರೆ. ಅದೃಷ್ಟವಂತ ಹೆಣ್ಣಿನ ಗುಣಲಕ್ಷಣ ಯಾವುದೆಂದರೆ- ಮನೆಯ ಹೆಣ್ಣು ಮಗಳು ಸದಾ ನಗು ನಗುತ ಇದ್ದರೆ ಮನೆ ಸದಾ ಸಮೃದ್ಧಿ ಹಾಗೂ ಸಂತೋಷದಿಂದ ಕೂಡಿರುತ್ತದೆ. ಹೆಣ್ಣಿನ ಹಣೆಯ ಭಾಗವು ಅಗಲವಾಗಿದ್ದರೆ ಆ ಹೆಣ್ಣು ಮಗಳು ತನ್ನ ಗಂಡನ ಮನೆಗೆ … Read more

ತುಲಾ ರಾಶಿ ನವೆಂಬರ್ ಮಾಸ ಭವಿಷ್ಯ

ರಾಶಿಯವರ ನವೆಂಬರ್ ಮಾಸ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ಪರಿವರ್ತನೆಗಳನ್ನು ಕಾಣುವ ತಿಂಗಳಾಗುತ್ತದೆ. ಕೆಲಸದ ಒತ್ತಡವಿರುತ್ತದೆ. ಕೆಲಸಕ್ಕೆ ಪ್ರತಿಫಲ ಸಿಗುವುದಿಲ್ಲ. ಕೆಲಸ ಮಾಡಿದ ಆಯಾಸ ವಿರುತ್ತದೆ. ಕೆಲಸದ ವಿಷಯ ಲಾಭ ಕಡಿಮೆ ಇರುತ್ತದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಪಂಚಮ ಸೂಚನೆ ಇರುವುದರಿಂದ ಮಕ್ಕಳಿಂದ ತೊಂದರೆ ಆಗುತ್ತದೆ. ಶತ್ರುತ್ವ ನಿವಾರಣೆ ಆಗುತ್ತದೆ. ರಾಶಿ ಅಧಿಪತಿ ಶುಕ್ರ ಏಕ ಭಾಗದಲ್ಲಿ ಇರುತ್ತಾನೆ. ಕೆಲಸಕ್ಕೆ ತಕ್ಕ ಹಣ ಸಿಗುತ್ತದೆ. ವ್ಯಾಪಾರಸ್ತರಿಗೆ ಶುಕ್ರನಿಂದ ಲಾಭ ಸಿಗುತ್ತದೆ.16 ರನಂತರ ಮತ್ತು ಕುಜ ಗ್ರಹಗಳು … Read more

ನೀವು ಹುಟ್ಟಿದ ತಿಂಗಳಿನ ಆಧಾರದಿಂದ ನೀವು ಎಂಥವರು ಅಂತ ತಿಳಿಯಿರಿ

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯ ರಾಶಿಯನ್ನು ನೋಡಿ ಅವನ ಗುಣಗಳನ್ನು ಹೇಳಬಹುದು ಇನ್ನು ಅವನ ಹುಟ್ಟಿದ ತಿಂಗಳನ್ನು ಬೇಸ್ ಮಾಡ್ಕೊಂಡು ಹೇಳ್ಬಹುದು ಎಂದು ಮಾಹಿತಿ ಹೇಳ್ತಿದೆ ಇನ್ನು ನೀವು ಹುಟ್ಟಿದ ತಿಂಗಳನ್ನು ನೋಡಿಕೊಂಡು ಮಾಹಿತಿ ಎಷ್ಟರ ಮಟ್ಟಿಗೆ ಸರಿ ಇದೇ ಎಂದು ನೋಡಿಕೊಳ್ಳಿ ಮೊದಲನೆಯದಾಗಿ ಜನವರಿ ಈ ತಿಂಗಳಲ್ಲಿ ಹುಟ್ಟಿದವರಿಗೆ ದಿಟರ್ಮಿನೇಷನ್ ಜಾಸ್ತಿ ಅಂದುಕೊಂಡಿದ್ದನ್ನು ಪೂರ್ಣ ಗೊಳಿಸದೇ ಬಿಡೋದಿಲ್ಲ ಇವರು ಸುಂದರವಾಗಿರ್ತಾತಾರೆ ಇವರಿಗೆ ಇವರಿಗೆ ಎಲ್ಲಿ ಯಾವ ರೀತಿ ಇರಬೇಕು ಅಂತ ಗೊತ್ತಿರುತ್ತೆ ಕೊಳ್ಳೇಗಾಲದ ಶ್ರೀ ಚೌಡಿ … Read more

ಲಕ್ಷಕ್ಕೆ ಒಬ್ಬರಿಗೆ ಬೀಳುತ್ತೆ ಇಂಥ ಕನಸು..!ಇಂಥ ಕನಸು ಬಿದ್ರೆ ನಿಮ್ದು ಭಲೇ ಅದೃಷ್ಟ!

ನಮಸ್ಕಾರ ಸ್ನೇಹಿತರೆ ಲಕ್ಷಕ್ಕೆ ಒಬ್ಬರಿಗೆ ಬೀಳುತ್ತೆ ಇಂತಹ ಕನಸು ಈ ಕನಸು ಬಿದ್ದವರು ಭಲೇ ಅದೃಷ್ಟವಂತರು ಜ್ಯೋತಿಷ್ಯವನ್ನು ಬಲವಾಗಿ ನಂಬುವಂತೆ ಕನಸನ್ನು ಕೂಡ ಬಲವಾಗಿ ನಂಬಲಾಗುತ್ತದೆ ಅದಕ್ಕೆ ಸ್ವಪ್ನ ಶಾಸ್ತ್ರ ಅನ್ನುವಂತ ವಿಭಾಗವು ಕೂಡ ಇದೆ ಈ ಸ್ವಪ್ನಗಳು ಮುಂದೆ ಬರುವ ಒಳ್ಳೆಯದು ಕೆಡುಕಿನ ಬಗ್ಗೆ ಸೂಚನೆಯನ್ನು ನೀಡುತ್ತವೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖವಿದೆ ಇವತ್ತು ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖವಿರುವ ಒಂದು ಅಪೂರ್ವವಾದ ಮಾಹಿತಿಯನ್ನು ಹೇಳ್ತೀವಿ ಕೇಳಿ ಇಂತಹ ಕನಸು ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಬಿಡುತ್ತದಂತೆ ಇಂಥ … Read more

ವೃಶ್ಚಿಕ ರಾಶಿ ನವೆಂಬರ್ ಮಾಸ ಭವಿಷ್ಯ

ವೃಶ್ಚಿಕ ರಾಶಿಯವರ ನವೆಂಬರ್ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂದು ತಿಳಿಯೋಣ. 16ನೇ ತಾರೀಕಿನವರೆಗೆ ಕುಜ ಮತ್ತು ರವಿ ನಿಮ್ಮ ದ್ವಾದಶ ಭಾಗದಲ್ಲಿ ಇರುತ್ತಾರೆ. ದ್ವಾದಶ ಅಂದರೆನಷ್ಟ ಅಥವಾ ಖರ್ಚು. ಈ ಮಾಸದಲ್ಲಿ ಖರ್ಚು ಹೆಚ್ಚಾಗುತ್ತದೆ. ವಿಶೇಷವಾಗಿ ಹದಿನಾರರವರೆಗೆ ಸ್ವಲ್ಪ ಎಚ್ಚರಿಕೆ ವಹಿಸಬೇಕು. 16ರ ನಂತರ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಇರುತ್ತದೆ. ವಿಶೇಷವಾಗಿ ಉಷ್ಣಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹವಾಮಾನಗಳ ವೈಪರಿತ್ಯ ಪ್ರಭಾವ ನಿಮ್ಮ ಮೇಲೆ ಜಾಸ್ತಿ ಇರುತ್ತದೆ. ಪ್ರವಾಸ … Read more

ಕಿಡ್ನಿಯ ಸಮಸ್ಯೆಗಳಿಗೆ ಇದು ಸಂಜೀವಿನಿಯಂತೆ ಕೆಲಸ ಮಾಡುತ್ತದೆ!

ನಮಸ್ಕಾರ ಸ್ನೇಹಿತರೆ ಕಿಡ್ನಿಯ ಸಮಸ್ಯಗೆ ಇದು ಸಂಜೀವಿನಿಯಂತೆ ಕೆಲಸ ಮಾಡುತ್ತೆ ಅದೇನು ಅಂತೀರಾ ತಿಳಿಯಲು ಈ ಲೇಖನವನ್ನು ಓದಿ ಹಾಗೆ ನಮ್ಮ ಈ ಬರಹಕ್ಕೆ ಲೈಕ್ ಮಾಡಿ ಷೇರ್ ಮಾಡಿ ಮತ್ತು ಕಾಮೆಂಟ್ ಮಾಡಿ.ಕಿಡ್ನಿ ನಮ್ಮ ದೇಹದಲ್ಲಿನ ಪ್ರಮುಖ ಅಂಗಗಳಲ್ಲಿ ಒಂದು ಅದು ಕೆಲಸ ನಿಲಿಸಿದ್ರೆ ಮನುಷ್ಯನ ಪ್ರಾಣಹೋದಂತೆ.ಮನುಷ್ಯನ ದೇಹದಲ್ಲಿ ಇರುವಂತ ಅಪಾಯಕಾರಿ ಬ್ಯಾಕ್ಟೀರಿಯವನ್ನು ಮೂತ್ರದ ರೂಪದಲ್ಲಿ ಹೊರ ಹಾಕುತ್ತೇ ಆದ್ರೆ ಇಂದಿನ ದಿನಗಳಲ್ಲಿ ಈ ಪ್ರಮುಖ ಅಂಗವಾದ ಮೂತ್ರ ಪಿಂಡದ ಬಗ್ಗೆ ನಾವು ಗಮನ ಕೊಡ್ತಿಲ್ಲ … Read more

ಕೋಟಿ ಸಾಲ ಇದ್ದರೂ ತೀರುತ್ತದೆ ಆಂಜನೇಯ ಸ್ವಾಮಿಗೆ ಈ 1 ವಸ್ತು ಅರ್ಪಿಸಿ ಸಾಕು | ಚಿಂತೆ ಮಾಡಬೇಡಿ

ನಮಸ್ಕಾರ ಸ್ನೇಹಿತರೆ. ಹಲವಾರು ಜನರ ಜೀವನದಲ್ಲಿ ಸಾಲದ ತೊಂದರೆ ಎಷ್ಟು ಹೆಚ್ಚಾಗಿರುತ್ತೆ ಎಂದರೇ ಬೇಕು ಎಂದರೂ ಸಹ ಅವುಗಳಿಂದ ಆಚೆ ಬರಲು ಅವರಿಗೆ ಸಾಧ್ಯವಾಗುತ್ತಿರಲ್ಲ ಇದೆ ರೀತಿ ಒಂದು ಮಾತು ಇದೆ ಸಾಲಕ್ಕಿಂತ ದೊಡ್ಡ ಶತ್ರು ಮತ್ತೊಂದಿಲ್ಲ ಮತ್ತು ಸಾಲಕ್ಕಿಂತ ದೊಡ್ಡದಾದ ದುಃಖ ಮತ್ತೊಂದಿಲ್ಲ ಯಾಕಂದ್ರೆ ಯಾರು ಸಾಲದಲ್ಲಿ ಮುಳುಗಿರುತ್ತಾರೊ ಅವರು 24ಗಂಟೆ ಚಿಂತೆಯಲ್ಲಿ ಮುಳಿಗಿರುತ್ತಾರೆ ಹಾಗಾಗಿ ಈ ತೊಂದರೆಗಳೇ ಅವರ ಜೀವನದಲ್ಲಿ ದುರ್ಬಗ್ಯಗಳಾಗಿ ಬಿಡುತ್ತವೆ ಇವತ್ತಿನ ನಮ್ಮ ಈ ಲೇಖನದಲ್ಲಿ ಆಂಜನೇಯ ಸ್ವಾಮಿಯ ಒಂದು ಪ್ರಯೋಗವನ್ನು … Read more

ಈ ತಾರೀಖಿನಲ್ಲಿ ಹುಟ್ಟಿದವರು ಶ್ರೀಮಂತರಾಗುತ್ತಾರೆ !

ನಮಸ್ಕಾರ ಸ್ನೇಹಿತರೆ. ಈ ದಿನಾಂಕದಂದು ನೀವು ಹುಟ್ಟಿದ್ರೆ ನೀವು ಕೋಟ್ಯಧಿಪತಿ ಆಗೋದು ಖಂಡಿತ ಅನ್ನುತ್ತಾರೆ ಸಂಖ್ಯಾಶಾಸ್ತ್ರಜ್ಞರು ಸೌರಾಮಂಡಲದಲ್ಲಿ 9ಗ್ರಹಗಳಿರೋಧು ಪ್ರತಿಯೊಬ್ಬರಿಗೂ ತಿಳಿದ ವಿಷಯ ಹೀಗೆ ಈ ಗ್ರಹಗಳ ಪ್ರಭಾವದಿಂದ ಆಯಾ ಜನರು ಆಯಾ ಮುಹರ್ತದಮೇಲೆ ಆಯಾ ಸಮಯದ ಮೇಲೆ ಹುಟ್ಟಿದ ತಾರೀಕಿನ ಮೇಲೆ ಮತ್ತು ಹುಟ್ಟಿದ ಸಮಯದ ಮೇಲೆ ಆಯಾ ಜನರ ರಾಶಿ ಭವಿಷ್ಯ ನಿರ್ಧಾರಆಗುತ್ತೆ ಅನ್ನೋದು ಸಂಖ್ಯಾ ಶಾಸ್ತ್ರದ ವಾದ ಅದರ ಲೆಕ್ಕಾಚಾರ ಹೇಗೆ ಇರಲಿ ನೀವು ಹುಟ್ಟಿದ ದಿನಾಂಕವನ್ನು ಕೂಡಿಸಿದಾಗ 9ರ ಒಳಗೆ ಬಂದರೆ … Read more