ನಿಮ್ಮ ಗಣ ಯಾವುದು ತಿಳಿಯಿರಿ! ಗಣಗಳ ಗುಣ ಲಕ್ಷಣಗಳು ತಪ್ಪದೇ ತಿಳಿದುಕೊಳ್ಳಿ!

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳ ಆಧಾರದ ಮೇಲೆ ವಿಂಗಡಿಸಿರುತ್ತಾರೆ ಅವುಗಳೆಂದರೆ ದೇವ ಗಣ ಮನುಷ್ಯ ಗಣ ಮತ್ತು ರಾಕ್ಷಸ ಗಣ ಮನುಷ್ಯನ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ 27 ನಕ್ಷತ್ರಗಳನ್ನು ಮೂರು ಭಾಗಗಳಾಗಿ ಹಂಚಿದರೆ ಒಂದೊಂದು ಗಣಗಳು 9 ನಕ್ಷತ್ರಗಳಲ್ಲಿ ವಿಂಗಡನೆಯಾಗುತ್ತವೆ ನಿಮ್ಮ ಜನ್ಮ ನಕ್ಷತ್ರದ ಆಧಾರದ ಮೇಲೆ ನಿಮ್ಮ ಗಣಗಳು ಇರುತ್ತವೆ ಅಂತ ಹೇಳಬಹುದು ಮೊದಲನೆಯದಾಗಿ ನಿಮ್ಮ ಜನ್ಮ ನಕ್ಷತ್ರ ಪುಷ್ಯ ನಕ್ಷತ್ರ ಪುನರ್ವಸು ನಕ್ಷತ್ರ ಶ್ರವಣ ನಕ್ಷತ್ರ ಅನುರಾಧ … Read more

ಪಿತೃಪಕ್ಷದಲ್ಲಿ ಜನಿಸಿದ ಮಕ್ಕಳ ಬಗ್ಗೆ ಕೇಳಿದ್ರೆ ಶಾಕ್‌ ಆಗ್ತೀರ 

ಪಿತೃಪಕ್ಷ ಅಥವಾ ಪಕ್ಷ ಮಾತ್ರ ಮಾಸದಲ್ಲಿ ಜನಿಸಿದ ಮಕ್ಕಳ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ, ನಿಮ್ಮ ಕುಟುಂಬದ ಸದಸ್ಯರು ಯಾರಾದರೂ ಪಕ್ಷದಲ್ಲಿ ಜನಿಸಿದ್ದಾರ ಒಂದು ವೇಳೆ ನೀವು ಈ ತಿಂಗಳಲ್ಲಿ ಜನಿಸಿದರೆ ಈ ಮಾಹಿತಿಯನ್ನು ನೋಡಿ. ಮನುಷ್ಯ ತನ್ನ ಜ್ಞಾನ ವಿಜ್ಞಾನವನ್ನು ಬಳಸಿ ಎಷ್ಟೇ ಮುಂದುವರೆದರು ಜನನ ಹಾಗೂ ಮರಣ ಈ ಎರಡು ಸತ್ಯ ಸಂಗತಿಗಳನ್ನು ಗೆಲ್ಲುವುದಕ್ಕೆ ಇನ್ನು ಸಂಪೂರ್ಣ ಸಾಧ್ಯ ವಾಗಿರಲಿಲ್ಲ ಗರುಡ ಪುರಾಣ ಹೇಳಿರುವಂತೆ ಜನ್ಮಕಿಂತ ಮೊದಲೇ ಜನ್ಮ ಮತ್ತು ಮೃತ್ಯುವಿನ ತಿಥಿಯನ್ನು ಬರೆಯಲಾಗಿರುತ್ತದೆ … Read more

ಯಾವುದೇ ತಿಂಗಳಿನ 5, 14, 23 ರಂದು ಜನಿಸಿದವರ ಭವಿಷ್ಯ

ಯಾವುದೇ ತಿಂಗಳಿನ 05 14 24 ನೇ ತಾರೀಕಿನಂದು ಜನಿಸಿದವರ ಗುಣ ಸ್ವಭಾವ ರಹಸ್ಯಗಳ ಬಗ್ಗೆ ಹೇಳುತ್ತೇನೆ.ಈ ದಿನಾಂಕಗಳಲ್ಲಿ ಜನಿಸಿದವರ ಸ್ವಭಾವ ಕ್ಷಣ ಚಿತ್ತ ಕ್ಷಣ ಪಿತ್ತ ಹೇಗೆ ಇರುತ್ತಾರೆಂದು ನಿರ್ಧರಿಸುವುದು ಕಷ್ಟ ಬುದ ಈ ದಿನಾಂಕದಂದು ಜನಿಸಿದವರನ್ನು ಆಳುತ್ತಾರೆ. ನಮಗೆ ಅವರ ಆಲೋಚನೆಯಲ್ಲಿರುವಂತೆ ಕಾಣಿಸುತ್ತದೆ ಆದರೆ ಸುತ್ತಲು ನಡೆಯುವುದನ್ನು ಅವರು ಗ್ರಹಿಸುತ್ತಿರುತ್ತಾರೆ. ಈ ದಿನಾಂಕದಂದು ಜನಿಸಿದವರು ಹುಟ್ಟುತ್ತಲೇ ನಾಯಕರಾಗಿರುತ್ತಾರೆ. ನಾಯಕತ್ವ ಮುಂದಾಳತ್ವದ ಗುಣ ಅದ್ಭುತವಾಗಿರುತ್ತದೆ. ತಂಡವನ್ನು ಅದ್ಭುತವಾಗಿ ಮುನ್ನಡೆಸಿಕೊಂಡು ಹೋಗುತ್ತಾರೆ ಇವರದು ತುಂಬಾ ಮೃದುವಾದ ಹೃದಯವಾಗಿರುತ್ತದೆ. … Read more

14 ಅಕ್ಟೋಬರ 2023 ಸೂರ್ಯ ಗ್ರಹಣದ ಸಮಯ ಎಲ್ಲಿ ಕಾಣುತ್ತದೆ, ಸೂತಕ ಕಾಲ, ಯಾವ ಕೆಲಸ ಮಾಡಬೇಕು ಏನನ್ನು ಮಾಡಬಾರದು ?

ಅಕ್ಟೋಬರ್ 14 ಸೂರ್ಯಗ್ರಹಣ ಇರುತ್ತದೆ. ಸೂರ್ಯ ಗ್ರಹಣ ಯಾವಾಗ ಆರಂಭವಾಗುತ್ತದೆ ಯಾವೆಲ್ಲ ದೇಶಗಳಲ್ಲಿ ಗೋಚರವಾಗುತ್ತದೆ ಎಂದು ಈಗ ತಿಳಿದುಕೊಳ್ಳೋಣ. ಈ ಬಾರಿಯ ಸೂರ್ಯಗ್ರಹಣದಲ್ಲಿ ಹಲವು ಗ್ರಹಗಳು ವಕ್ರ ಸ್ಥಿತಿಯಲ್ಲಿ ಇರುತ್ತದೆ. ಇದು ವರ್ಷದ ಎರಡನೇ ಸೂರ್ಯ ಗ್ರಹಣ ವಾಗಿರುತ್ತದೆ. ಭಾರತೀಯ ಕಾಲಮಾನದ ಪ್ರಕಾರ ಎಂಟು ಗಂಟೆ 15 ನಿಮಿಷಕ್ಕೆ ಪ್ರಾರಂಭವಾಗಿ ರಾತ್ರಿ ಒಂದು ಗಂಟೆ 25 ನಿಮಿಷಕ್ಕೆ ಮುಗಿಯುತ್ತದೆ. ಗ್ರಹಣದ ಕಾಲಾವಧಿ 5:00 ಆಗಿದ್ದು ದೊಡ್ಡ ಗ್ರಹಣವಾಗಿದೆ. ಗ್ರಹಣ ಸಮಯದಲ್ಲಿ ಯಾರು ನಿದ್ರಿಸಬಾರದು ಇದರಿಂದ ಸಮಸ್ಯೆಗಳನ್ನು ಎದುರಿಸಬಹುದು. … Read more

ಮಹಿಳೆಯರು ಮನೆಯಲ್ಲಿ ಶುಕ್ರವಾರದ ದಿನ ಈ 6 ಕೆಲಸಗಳನ್ನು ಮರಿಯದೆ ಮಾಡಿ

ನಮಸ್ಕಾರ ಸ್ನೇಹಿತರೇ ಸಂಪತ್ತು ಐಶ್ವರ್ಯ ಸಮೃದ್ಧಿಯ ದೇವತೆ, ಲಕ್ಷ್ಮೀದೇವಿ ಯಾರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ಇರುತ್ತದೆಯೋ ಅವರು ಸದಾ ನೆಮ್ಮದಿ ಸಂತೋಷದಿಂದ ಇರುತ್ತಾರೆ ಆದರೆ ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆಯುವುದು ಹೇಗೆ? ಅವರ ಕೃಪಾಕಟಾಕ್ಷವನ್ನು ಪಡೆಯುವುದು ಹೇಗೆ ಇದಕ್ಕೆ ಕೆಲವು ಆಚಾರ ಪದ್ಧತಿ ಸಂಪ್ರದಾಯಗಳಿವೆ ಇವುಗಳನ್ನು ಯಾರು ಶುದ್ಧ ಮನಸ್ಸಿನಿಂದ ಆಚರಿಸುತ್ತಾರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ … Read more

ಧನುರಾಶಿ ಕೇತು ಪರಿವರ್ತನೆ

ಕೇತುವಿನ ಪರಿವರ್ತನೆಯಿಂದ ಧನುರ್ ರಾಶಿಯವರಿಗೆ ಏನೆಲ್ಲ ಲಾಭ ಆಗುತ್ತದೆ ಎಂದು ತಿಳಿದುಕೊಳ್ಳೋಣ. ಅಕ್ಟೋಬರ್ 31 ರಿಂದ 2025 ರವರೆಗೆ ಕೇತು ನಿಮಗೆ ಉತ್ತಮ ಫಲಗಳನ್ನು ಕೊಡುತ್ತಾನೆ. ಏತು ಪರಿವರ್ತನೆ ಆಗ್ತಾ ಇರುವುದು ರಾಶಿಯಿಂದ 10ನೇ ಮನೆಯಾಗಿರುವ ಕನ್ಯೆ ರಾಶಿಯಲ್ಲಿ, ಹತ್ತನೇ ಮನೆ ಉದ್ಯೋಗದ ಮನೆ ಆಗಿರುವುದರಿಂದ ಕೇತು ಏನೇ ಶುಭಫಲಗಳನ್ನು ಕೊಟ್ಟರು ಕೆಲಸಕ್ಕೆ ಸಂಬಂಧಿಸಿ ಇರುತ್ತದೆ. ಕೆಲಸ ಮಾಡುವ ಜಾಗದಲ್ಲಿ ನೆಮ್ಮದಿ ಹೆಚ್ಚಾಗುತ್ತದೆ. ನಿಮ್ಮ ಕೆಲಸದಲ್ಲಿ ನಿಮ್ಮ ಸಹ ಉದ್ಯೋಗಿಗಳಿಂದ ಹೆಚ್ಚಿನ ಸಹಕಾರ ಸಿಗುತ್ತದೆ. ನಿಮ್ಮ ಕನಸು … Read more

ಆಂಜನೇಯನ ಗದೆಯಿಂದ ನಮ್ಮ ಕಷ್ಟಗಳು ಹೇಗೆ ದೂರವಾಗುತ್ತದೆ ತಿಳಿಯಿರಿ

ಆಂಜನೇಯನ ಗದೆಯಿಂದ ನಿಮ್ಮ ಕಷ್ಟಗಳು ಹೇಗೆ ದೂರವಾಗುತ್ತದೆ ಎಂಬುದನ್ನು ತಿಳಿಯಿರಿ ಕೆಲವರು ಆಂಜನೇಯ ಸ್ವಾಮಿಯ ಗದೆಯ ಲಾಕೆಟ್ ಅನ್ನು ಕತ್ತಿಗೆ ಹಾಕಿಕೊಂಡಿರುತ್ತೀರಾ ಬೆಳ್ಳಿಯ ಗದೆಯ ಲಾಕೆಟ್ ಹಾಕುವುದರಿಂದ ನಿಮಗೆ ಏನೇನು ಲಾಭವಾಗುತ್ತದೆ ಎಂದು ತಿಳಿಸುತ್ತೇವೆ ಆಂಜನೇಯ ಸ್ವಾಮಿಗೆ ಕುಬೇರ ದೇವನು ಗದೆಯನ್ನು ಕೊಟ್ಟಿರುತ್ತಾನೆ ಈ ಗದೆಯ ಡಾಲರ್ ಹಾಕುವುದರಿಂದ ವಿಶೇಷವಾಗಿ ನಮ್ಮ ಹಣೆದ ತೊಂದರೆ ಕಡಿಮೆಯಾಗುತ್ತದೆ ಏಕೆಂದರೆ ಕುಬೇರರ ಆಶೀರ್ವಾದ ಇದಕ್ಕೆ ಇರುತ್ತದೆ ಯಾರಾದರೂ ಮೇಲೆ ನಕಾರಾತ್ಮಕ ಶಕ್ತಿಗಳ ಪ್ರಭಾವ ಇದ್ದರೆ ಇಂಥವರು ಕೂಡ ಗದೆಯ ಲಾಕೆಟ್ … Read more

ಪಿತೃ ಪಕ್ಷ ಈ ತಪ್ಪಾದರೆ ಎಚ್ಚರ

ಹಿಂದೂ ಧರ್ಮದಲ್ಲಿ ಪಿತೃಪಕ್ಷಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ ಈ ಸಮಯದಲ್ಲಿ ಮಾಡಿದ ದಾನದಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದರೊಂದಿಗೆ ಈ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆಯೂ ಕಾಳಜಿ ವಹಿಸಬೇಕು. ಆ ವಿಷಯಗಳ ಕಾಳಜಿ ವಹಿಸದಿದ್ದರೆ ತೊಂದರೆಗಳನ್ನು ಎದುರಿಸಬೇಕಾಗಬಹುದು ಈ ದಿನಗಳಲ್ಲಿ ನಮ್ಮ ಪಿತೃಗಳನ್ನು ಸ್ಮರಿಸುತ್ತಾ ಪೂರ್ವಜರ ಆತ್ಮಗಳಿಗೆ ತರ್ಪಣೆಯನ್ನು ನೀಡುತ್ತಾ, ಶ್ರದ್ಧಕರ್ಮ ಮತ್ತು ದಾನವನ್ನು ಮಾಡುವ ಮೂಲಕ ಹಲವು ಕರ್ಮಗಳನ್ನು ಕೈಗೊಳ್ಳಲಾಗುತ್ತದೆ ಹಿಂದೂ ಧರ್ಮದಲ್ಲಿ ಪೂರ್ವಜರನ್ನು ದೇವರಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಪೂರ್ವಜರು ಭೂಮಿಗೆ … Read more

ಆಯಸ್ಸನ್ನು ಹೆಚ್ಚಿಸುವ 10 ಆರೋಗ್ಯ ಸೂತ್ರಗಳು ತಪ್ಪದೆ ಕೇಳಿ

ಆಯಸ್ಸನ್ನು ಹೆಚ್ಚಿಸುವ ಆರೋಗ್ಯ ಸೂತ್ರಗಳು. ಮಧ್ಯಾಹ್ನ ತಯಾರಿಸುವ ಅಡುಗೆಯಲ್ಲಿ ಬಾದಾಮಿ ಪುಡಿಯನ್ನು ಹಾಕಿ ಅಡುಗೆ ಮಾಡುವುದು ಒಳ್ಳೆಯದು. ಹಾಲಿನಲ್ಲಿ ಅರಿಶಿಣ ಪುಡಿಯನ್ನು ಹಾಕಿ ಕುದಿಸಿ ಕುಡಿಯುವುದರಿಂದ ಕ್ಯಾನ್ಸರ್ ಬರುವುದಿಲ್ಲ ಪ್ರತಿದಿನ ಬೆಳಿಗ್ಗೆ ನಾಲ್ಕು ವರೆಗೆ ನಿದ್ರೆಯಿಂದ ಎದ್ದು ಬರಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಉಗುರು ಬಿಸಿ ನೀರು ಕುಡಿಯಿರಿ. ಬೆಳಿಗ್ಗೆ 9:00 ಒಳಗೆ ಬೆಳಗಿನ ತಿಂಡಿಯನ್ನು ತಿನ್ನಬೇಕು. ಯಾವುದೇ ಆಹಾರ ಪದಾರ್ಥ ಆದರೂ ಸರಿ ಪ್ರಜ್ಞೆಯಿಂದ ತೆಗೆದು ಒಂದು ಗಂಟೆ ನಂತರ ಬಳಸಿ. ಊಟ ಮಾಡುವಾಗ ನೀರು … Read more

ಮಕರ ರಾಶಿ ಕೇತು ಪರಿವರ್ತನೆ

ಮಕರ ರಾಶಿಯವರಿಗೆ ಕೇತು ಫಲ ಹೇಗಿದೆ ಎಂದು ತಿಳಿದುಕೊಳ್ಳೋಣ. ಕೇತುವನ್ನು ಮಕರ ರಾಶಿಯವರು ಅಸಡ್ಡೆ ಮಾಡಿದರೆ ನಿಮಗೆ ಕೆಲವೊಂದಿಷ್ಟು ಹೊಡೆತ ಬೀಳಬಹುದು. ಅಕ್ಟೋಬರ್ 30ಕ್ಕೆ ಕೇತು ಪರಿವರ್ತನೆ ಕನ್ಯಾ ರಾಶಿಯಲ್ಲಿ ಆಗುತ್ತಿದೆ. 9ನೇ ಮನೆ ಆಗುತ್ತದೆ. ಈ ಮನೆಗೆ ಬಯಸ್ತಾನ ಎಂದು ಕರೆಯುತ್ತೇವೆ. ಕೇತು ಈ ಮನೆಗೆ ಬಂದು ಕುಳಿತ ಮೇಲೆ ನಿಮ್ಮಲ್ಲಿ ಕೆಲವು ಜನರಿಗೆ ತುಂಬಾ ಭಯ ಉಂಟಾಗಬಹುದು. ಕಳ್ಳ ಕಾಕರ ಭಯ ದುಡ್ಡು ಕಳೆದುಕೊಳ್ಳುವ ಭಯ ಉಂಟಾಗಬಹುದು ಎಂದು ಹೇಳಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ … Read more