ಮಂಚದ ಕೆಳಗೆ ಈ ವಸ್ತು ಗಳನ್ನು ಇಟ್ಟರೆ ಭಾಗ್ಯದ ಬಾಗಿಲು ತೆಗೆದುಕೊಳ್ಳುತ್ತದೆ

ನಮಸ್ತೆ ಓದುಗರೇ.ಇಂದು ನಾವು ನಾವು ಮಲಗುವ ಮಂಚದ ಕೆಳಗೆ ಯಾವೆಲ್ಲ ವಸ್ತುಗಳು ಇರ್ಬೇಕು ಅಥವಾ ಇರಬಾರದು ಎಂಬುದರ ಬಗ್ಗೆ ತಿಳಿಯೋಣ.ಅದಕ್ಕೂ ಮುನ್ನ ನಮ್ಮ ಪೇಜ್ ಗೆ ಲೈಕ್ ಮಾಡಿ ಶೇರ್ ಮಾಡಿ ಎಲ್ಲರಿಗು. ನಿಮಗೆ ಗೊತ್ತಾ? ನಾವು ಮಲಗುವುದು ಯಾವುದರ ಮೇಲೆ ಎಂಬ ವಿಚಾರವೂ ಮುಖ್ಯ ಆಗುತ್ತದೆ.ಕೆಲವರು ಮಲಗಲು ಮಂಚವನ್ನು ಬಳಸುತ್ತಾರೆ.ಇನ್ನೂ ಕೆಲವರು ನೆಲದ ಮೇಲೆ. ಹೌದು ನೀವು ಮಲಗುವುದು ನೆಲದ ಮೇಲೆ ಆಗಿದ್ದರೆ ಏನೂ ತೊಂದರೆ ಇಲ್ಲ. ಆದರೆ ಮಂಚದ ಮೇಲೆ ಆಗಿದ್ದರೆ ಒಂದಷ್ಟು ವಿಚಾರಗಳನ್ನು … Read more

ಹೆಂಡತಿಯಲ್ಲಿ ಈ 5 ಗುಣ ಇದ್ದರೆ ಗಂಡ ಭಾಗ್ಯಶಾಲಿ – ಚಾಣಕ್ಯ ನೀತಿ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಒಂದು ವೇಳೆ ಇಂತಹ ಹುಡುಗಿಯರು ಸಿಕ್ಕರೆ ತಕ್ಷಣ ಮದುವೆಯಾಗಿಬಿಡಿ. ಮದುವೆಗೆ ಸಂಬಂಧಿಸಿದ ವಿಷಯದಲ್ಲಿ ತುಂಬಾ ಜನರು ಚಿಂತೆ ಯಲ್ಲಿ ಇರುತ್ತಾರೆ ವಿಶೇಷವಾಗಿ ಹುಡುಗರು ತುಂಬಾನೇ ಗೊಂದಲಕ್ಕೆ ಈಡಾಗುತ್ತಾರೆ. ಅವರ ಜೊತೆ ನಮ್ಮ ಜೀವನ ಚೆನ್ನಾಗಿ ಕಲಿಯುತ್ತ ಇಲ್ಲವಾ ಏನಾದರೂ ಸಮಸ್ಯೆಗಳು ಬರಬಹುದ ಅನ್ನುವ ಚಿಂತನೆ ಇರುತ್ತದೆ. ಇವುಗಳ ಬಗ್ಗೆ ಶಾಸ್ತ್ರದಲ್ಲಿ ಈ ರೀತಿ ಕೆಲವು ವಿಷಯಗಳನ್ನು ತಿಳಿಸಿದ್ದಾರೆ. ಇಲ್ಲಿ ನೀವು ಯೋಗ್ಯವಾದ ಯುವತಿಯನ್ನು ಮದುವೆಯಾಗಬೇಕು. ಇಲ್ಲದಿದ್ದರೆ ಜೀವನ ಪೂರ್ತಿ ನೀವು ಹಲವಾರು ರೀತಿಯ … Read more

ಮನೆಗೆ ಬಡತನ ಬರಲು ಇವು ಸೂಚನೆ ನೀಡುತ್ತವೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಮನೆಯಲ್ಲಿ ಬಡತನ ಉಂಟಾಗಲು ಅನೇಕ ಕಾರಣಗಳಿವೆ ಅದರಲ್ಲಿ ಪ್ರಮುಖ ಕಾರಣಗಳನ್ನು ಮತ್ತು ಬಡತನ ಎದುರು ಆಗುವ ಮುನ್ನ ಸಿಗುವ ಸೂಚನೆ ಗಳು ಯಾವುವು ಎಂದು ತಿಳಿಯೋಣ ಬನ್ನಿ. ಇನ್ನೂ ಮನೆಗೆ ಬಂದ ಅತಿಥಿಗೆ ಅತಿಥಿ ಸತ್ಕಾರವನ್ನು ಮಾಡಬೇಕು ಬದಲಾಗಿ ಯಾವುದೇ ಕಾರಣಕ್ಕೂ ಕೋಪಗೊಳ್ಳಬಾರದು. ಹೀಗೆ ಕೋಪಗೊಂಡರೆ ಅತಿಥಿಗೆ ಬೇಜಾರು ಮಾಡಿದರೆ ಮನೆಯಲ್ಲಿ ಅಶಾಂತಿ , ನೆಮ್ಮದಿಯಿಲ್ಲದ ಹಾಗೆ ಆಗುತ್ತದೆ ಹಾಗಾಗಿ ಮನೆಗೆ ಬಂದ ಅತಿಥಿಗಳನ್ನು ಬಹಳ ಪ್ರೀತಿಯಿಂದ ನಗುನಗುತ್ತಾ ಆತಿಥ್ಯ ಮಾಡಿ. ಆಚಾರ್ಯ … Read more

ಖಾಲಿಹೊಟ್ಟೆಯಲ್ಲಿ ಬೆಳ್ಳುಳ್ಳಿ ಎಸಳು ತಿಂದ್ರೆ ಏನಾಗುತ್ತೆ ಗೊತ್ತಾ!

ಎಲ್ಲರಿಗೂ ನಮಸ್ಕಾರ, ಬೆಳ್ಳುಳ್ಳಿ ಎಸಳಿನಲ್ಲಿದೆ ಹತ್ತಾರು ರೋಗ ನಿರೋಧಕ ಶಕ್ತಿ. ಇದು ಕಾಡುವ ಅನೇಕ ಕಾಯಿಲೆ, ಗುಪ್ತ ಸಮಸ್ಯೆಗಳನ್ನೂ ದೂರಮಾಡುತ್ತದೆ. ಪ್ರಕೃತಿದತ್ತವಾದ ಬೆಳ್ಳುಳ್ಳಿ ಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಬೆಳ್ಳುಳ್ಳಿಯು ಆಹಾರ ಪದಾರ್ಥಗಳ ರುಚಿ ಹೆಚ್ಚಿಸುವುದಷ್ಟೆ ಅಲ್ಲದೆ, ಆರೋಗ್ಯಕ್ಕೂ ಲಾಭದಾಯಕವಾಗಿದೆ. ಹಾಗಾದರೆ ಬೆಳ್ಳುಳ್ಳಿಯಿಂದ ಏನೆಲ್ಲಾ ಆರೋಗ್ಯಕರ ಲಾಭಗಳಿವೆ ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಕೊಳ್ಳೇಗಾಲದ ಶ್ರೀ … Read more

7 ಶನಿವಾರಗಳು ಹೀಗೆ ಮಾಡಿದರೆ ತೀರದ ಕೋರಿಕೆಗಳೂ ತಪ್ಪದೆ ಈಡೇರುತ್ತವೆ!

ಎಲ್ಲರಿಗೂ ನಮಸ್ಕಾರ, ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನು ಆಸೆಗಳಿಂದಲೇ ಜೀವಿಸುತ್ತಾನೆ, ಮನುಷ್ಯ ಆಶಾ ಜೀವಿ. ಆಸೆಗಳು ಇಲ್ಲದೇ ಇರುವುವವನ್ನು ಮನುಷ್ಯನೇ ಅಲ್ಲ ಆಸೆ ಪಡುವುದರಲ್ಲಿ ತಪ್ಪೆ ಇಲ್ಲ. ಅತಿ ಆಸೆ ಮದ್ಯಮ, ದುರಾಸೆ ಅದಮ. ಮನುಷ್ಯನಲ್ಲಿ ದುರಾಸೆ ಇದ್ದರೆ. ಅವರ ಪಥನ ಆರಂಭವಾದಂತೆ. ಸಾಮಾನ್ಯವಾಗಿ ಶನಿವಾರವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ಇದು ನಿಜವಲ್ಲ ಶನಿವಾರ ನ್ಯಾಯದ ದೇವರಾದ ಶನಿ ದೇವನಿಗೆ ಅರ್ಪಿಸಲಾದ ದಿನ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ … Read more

ಸಾಲದ ಸುಳಿಯಿಂದ ಹೊರ ಬರಲು ಈ ಚಿಕ್ಕ ಗಣಪತಿ ಮಹಾ ಮಂತ್ರ ಪಠಿಸಿರಿ ಸಾಕು!ಕೋಟ್ಯಾಧಿಪತಿಗಳಾಗುತ್ತಿರ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ನೀವು ಮಾಡಿರುವ ವಿಪರೀತ ಸಾಲದ ಸುಳಿಯಿಂದ ಹೊರ ಬರಲು ಈ ಚಿಕ್ಕ ಗಣಪತಿ ಮಹಾ ಮಂತ್ರ ಪಠಿಸಿರಿ ಸಾಕು ವಿಶೇಷವಾಗಿ ಎಂತಹ ಋಣ ಇದ್ದರು ವಿಮೋಚನೆ ಆಗುತ್ತದೆ. ಆ ಸಾಲದ ಸುಳಿಯಿಂದ ಹೊರ ಬರಬಹುದು ಸಾಕ್ಷ್ಯತ್ ಗಣೇಶನೆ 18 ದಿನಗಳ ಒಳಗೆ ಈ ಸಾಲಗಳ ತೊಂದರೆಯಿಂದ ಮುಕ್ತಿ ನೀಡುತ್ತಾರೆ. ಈ ಮಂತ್ರ ಯಾವುದು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಗಣೇಶನ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ … Read more

ಬ್ರಾಹ್ಮೀ ಮುಹುರ್ತದಲ್ಲಿ ಈ ಒಂದು ಮಂತ್ರ ಹೇಳಿ | ಕಷ್ಟಗಳೆಲ್ಲ ಕರಗುತ್ತವೆ

ನಾವು ಈ ಲೇಖನದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಈ ಒಂದು ಮಂತ್ರ ಹೇಳಿಕೊಂಡರೆ , ಕಷ್ಟಗಳೆಲ್ಲ ಕರಗುತ್ತವೆ ಎಂಬುದನ್ನು ನೋಡೋಣ . ಸನಾತನ ಹಿಂದೂ ಧರ್ಮದಲ್ಲಿ ಹಲವಾರು ರೀತಿಯ ಮಂತ್ರಗಳಿವೆ . ಈ ಮಂತ್ರಗಳನ್ನು ಸದುದ್ದೇಶ ಮತ್ತು ಒಳ್ಳೆಯ ಮನಸ್ಸಿನಿಂದ ಪಠಿಸಿದರೆ , ಆಗ ಆ ಮಂತ್ರದ ಫಲ ಖಂಡಿತವಾಗಿಯೂ ಸಿಗುತ್ತದೆ . ಇಂತಹ ಮಂತ್ರಗಳಲ್ಲಿ ಮಹಾ ಮೃತ್ಯುಂಜಯ ಮಂತ್ರ ಕೂಡ ಒಂದು . ಈ ಮಂತ್ರಗಳನ್ನು ವೇದಗಳ ಹೃದಯ ಎಂದು ಹೇಳಲಾಗುತ್ತದೆ . ಮಹಾ ಮೃತ್ಯುಂಜಯ ಮಂತ್ರವು … Read more

ಜನನ ಸಮಯ ಬದುಕಿನ ಭವಿಷ್ಯ

ಜನನ ಸಮಯ ಬದುಕಿನ ಭವಿಷ್ಯ. ನಿಮ್ಮ ಜನನದ ಸಮಯದಿಂದ ನಿಮ್ಮ ಜೀವನ ಹೇಗಿರುತ್ತದೆ ಎಂದು ತಿಳಿಸಿರಿ.ನಮ್ಮ ವ್ಯಕ್ತಿತ್ವವನ್ನು ನಾವು ಜನಿಸಿದ ಅವಧಿಯಲ್ಲಿದ್ದ ನಕ್ಷತ್ರ ಚಂದ್ರನಿರುವ ರಾಶಿಯು ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ನಾವು ಜನಿಸಿದ ಸಮಯವು ಕೂಡ ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಜನನದ ಸಮಯದಿಂದ ನಿಮ್ಮ ಜೀವನ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ.ಬೆಳಗ್ಗೆ 4:00 ರಿಂದ 6 ಗಂಟೆ ಅವಧಿಯ ಮಧ್ಯದಲ್ಲಿ ಜನಿಸಿದ ಮಗುವಿನ ಸೂರ್ಯ ಬಲವಾಗುತ್ತದೆ … Read more

ಮಹಿಳೆಯರು ಋತುಚಕ್ರದ ವೇಳೆ

ಪಿರಿಯಡ್ಸ್ ಸಮಯದಲ್ಲಿ ಅಂದ್ರೆ ಋತುಚಕ್ರದ ಸಮಯದಲ್ಲಿ ಮಹಿಳೆಯರು ಅಪ್ಪಿ ತಪ್ಪಿಯು ಈ ಕೆಲಸಗಳನ್ನು ಮಾಡಲೇಬಾರದು, ಋತುಚಕ್ರವು ತುಂಬಾ ನೋವಿನಿಂದ ಕೂಡಿರುತ್ತದೆ ಈ ವೇಳೆಯಲ್ಲಿ ಮಹಿಳೆಯರು ಹೊಟ್ಟೆ ,ಸೊಂಟ, ತಲೆನೋವು, ಹೊಟ್ಟೆ ಸೆಳೆತ ,ಕಿರಿಕಿರಿ, ಮೂಡ್ ಸ್ವಿಂಗ್, ವಾಕರಿಕೆ ಮುಂತಾದ ಸಮಸ್ಯೆಗಳಿಂದ ನೋವನ್ನು ಅನುಭವಿಸುತ್ತಾರೆ ..ಅಷ್ಟೇ ಅಲ್ಲ , ಈ ದಿನಗಳಲ್ಲಿ ಯಾವುದೇ ರೀತಿಯ ಸೋಂಕು ತಗುಲದಿರುವಂತೆ ಸರಿಯಾದ ನೈರ್ಮಲ್ಯವನ್ನು ಸಹ ನೋಡಿಕೊಳ್ಳಬೇಕು. ಮಹಿಳೆಯರಿಗೆ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದು ತಾತ್ಕಾಲಿಕ ಮತ್ತು … Read more

3 12 21 30 ಈ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ಭವಿಷ್ಯ

ಯಾವುದೇ ತಿಂಗಳನ 3 12 21 30 ರಂದು ಹುಟ್ಟಿದವರು ಮೂರನೇ ಸಂಖ್ಯೆಯ ಗುರುವಿನ ಅಧಿಪತ್ಯಕ್ಕೆ ಒಳಪಡುತ್ತಾರೆ. ಈ ದಿನಾಂಕದಂದು ಹುಟ್ಟಿದವರು ಆತ್ಮವಿಶ್ವಾಸವಿರುವವರು ದುಡಿಮೆಯಲ್ಲಿ ದೊಡ್ಡವರಾಗುತ್ತಾರೆ ದೊಡ್ಡ ನಾಯಕನಾಗಿ ವಿಜಯ ಸಾಧಿಸುತ್ತಾರೆ ರಾಜಕೀಯದಲ್ಲಿ ಬೆಳೆಯುತ್ತಾರೆ ಬೇರೆಯವರಿಗೆ ಉಪಯೋಗವಾಗುವಂತಹ ಸಂಸ್ಕಾರ ಉಳ್ಳವರು ದೈವ ಭಕ್ತಿ ದೇಶ ಭಕ್ತಿ ಇರುವವರು ಪ್ರೇಮ ಪ್ರೀತಿ ಸಹನೆ ಭಕ್ತಿ ನ್ಯಾಯ ನೀತಿ ಅಂತಹ ಗುಣವನ್ನು ಹೊಂದಿರುವವರು ದೊಡ್ಡವನ ಮಾತಿಗೆ ಗೌರವ ಕೊಡುತ್ತಾರೆ ವಿಶ್ವಾಸವಿರುವವರು ಇವರು ಹೋದ ಜಾಗದಲ್ಲಿ ಪ್ರಸಿದ್ಧಿಗಳಿಸುತ್ತಾರೆ. ಬಡವರನ್ನು ಗೌರವಿಸುತ್ತಾರೆ ಸಲಹೆಗಳನ್ನು … Read more