ಔಡಲ (ಹರಳೆಣ್ಣೆ) ಅದ್ಭುತ

ಔಡಲ (ಹರಳೆಣ್ಣೆ) ಅದ್ಭುತ ಹರಳೆಣ್ಣೆ, ಔಡಲೆಣ್ಣೆ ಅಥವಾ Castor Oil ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಉದ್ದವಾದ ಕೂದಲು ಬಯಸುವವರು ಚರ್ಮದ ಕಾಂತಿ ಹೆಚ್ಚಿಸಲು ಆಸೆ ಪಡುವ ಪ್ರತಿಯೊಬ್ಬರೂ ಹರಳೆಣ್ಣೆಯನ್ನು ಬಲ್ಲವರು. ಆದರೇ ಈ ಎಣ್ಣೆಯನ್ನು ಅನಾದಿ ಕಾಲದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ ಆದರೇ ಈ ವಿಚಾರ ಬಹುತೇಕರು ತಿಳಿದಿಲ್ಲ. ಇದು ಮಾನವನ ದೈಹಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾದರೇ, ಹರಳೆಣ್ಣೆಯಿಂದಾಗುವ ಆರೋಗ್ಯಕರ ಪ್ರಯೋಜನಗಳು ಏನು ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಕೆಮ್ಮು … Read more

ಮಕರ ರಾಶಿ ಡಿಸೆಂಬರ್ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಮಕರ ರಾಶಿ ಡಿಸೆಂಬರ್ ಮಾಸ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಡಿಸೆಂಬರ್ ತಿಂಗಳು ಈ ರಾಶಿಯವರಿಗೆ ತುಂಬಾ ವಿಚಿತ್ರವಾಗಿ ಇರುತ್ತದೆ.ನಿಮ್ಮ ವಿಚಾರದಲ್ಲಿ ವಿಷಯಗಳು ಎರಡು ಕಡೆ ಇರುವುದನ್ನು ನೋಡಬಹುದು.ಕೆಲವೊಂದು ವಿಚಾರಗಳಲ್ಲಿ ಬಹಳ ಅಭೂತ ಪೂರ್ವ ವಾದ ಯಶಸ್ಸು ನಿಮಗೆ ಸಿಗುತ್ತದೆ. ಇದು ಕೆಲವೊಂದು ವ್ಯಕ್ತಿಗಳಿಗೆ ಅದು ಸತ್ಯವಾಗುತ್ತದೆ. ಜೀವನದಲ್ಲಿ ಸವಾಲುಗಳು ಎದುರಾಗುತ್ತವೆ. ನಿಮಗೆ ನಕಾರಾತ್ಮಕತೆ ಎನ್ನುವ ಸುದ್ಧಿಗಳು ಕೇಳಿಸುತ್ತದೆ. ಈ ವಿಚಾರಗಳು ನಿಮ್ಮ ಹತ್ತಿರವೇ ಹರಿದಾಡುತ್ತಿರುತ್ತದೆ. ಇದು ಅಂತಹ ದೊಡ್ಡ … Read more

ನಾಳೆಯಿಂದ 21 ವರ್ಷಗಳ ವರೆಗೆ ಈ 3 ರಾಶಿಯವರಿಗೆ ಗಜಕೇಸರಿ ಯೋಗ ಇರುತ್ತದೆ.! ಮುಟ್ಟಿದೆಲ್ಲ ಚಿನ್ನ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಮೂರು ರಾಶಿಯವರಿಗೆ ನಾಳೆಯಿಂದ ಗಜಕೇಸರಿ ಯೋಗ ಶುರುವಾಗಲಿದೆ. ಈ ಮೂರು ರಾಶಿಯವರು ಇನ್ನು 21 ವರ್ಷಗಳವರೆಗೆ ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ. ನಾಳೆ ಸೂರ್ಯನು ಕುಂಭರಾಶಿಯಲ್ಲಿ ಪ್ರವೇಶಿಸಿ ಮಕರ ರಾಶಿಯಲ್ಲಿ ನಿರ್ಗಮಿಸಲಿದ್ದಾನೆ. ಈ ಚಲನೆಯಿಂದಾಗಿ ಈ ಮೂರು ರಾಶಿಯವರಿಗೆ ವಿಶೇಷ ಪ್ರಭಾವ ಬೀರಲಿದೆ. ಹಾಗಾದರೇ ಆ ಮೂರು ರಾಶಿಗಳು ಯಾವುವು ಮತ್ತು ಅವರಿಗೆ ಏನೆಲ್ಲಾ ಫಲಗಳು ಸಿಗಲಿವೆ ಎಂದು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಮೇಷರಾಶಿ: ಈ ರಾಶಿಯವರ ಮನೆಯಲ್ಲಿ ಮಂಗಳಕರವಾದ ಸಮಾರಂಭ … Read more

ನಕ್ಷತ್ರ-ಅಧಿದೇವತೆ

ನಾವು ಈ ಲೇಖನದಲ್ಲಿ ಜನ್ಮ ನಕ್ಷತ್ರ ಮತ್ತು ಅಧಿ ದೇವತೆಗಳನ್ನು ಹೇಗೆ ಪೂಜಿಸಬೇಕು ಎಂಬುದನ್ನು ನಾವು ಲೇಖನದಲ್ಲಿ ನೋಡೋಣ .ಎಲ್ಲಾ ನಕ್ಷತ್ರ ಗಳಿಗೂ ಅಧಿ ದೇವತೆಗಳು ಇರುತ್ತಾರೆ . ಅಧಿ ದೇವತೆಗಳನ್ನ ನಾವು ಸ್ಮರಿಸಿ ಕೊಳ್ಳುವುದರ ಮೂಲಕ ದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಈಗ ಯಾವ ಯಾವ ನಕ್ಷತ್ರದವರು ಯಾವ ಅಧಿ ದೇವತೆಗಳನ್ನ ಪೂಜಿಸಬೇಕು ಎನ್ನುವುದನ್ನು ತಿಳಿದುಕೊಳ್ಳೋಣ . 1 ಅಶ್ವಿನಿ ನಕ್ಷತ್ರದ ಅಧಿದೇವತೆ, ಅಶ್ವಿನಿ ಕುಮಾರರು. ” ಓಂ ಅಶ್ವಿನಿ ಕುಮಾರಾಯ ನಮಃ “.ಎಂದು ಪ್ರಾರ್ಥಿಸಬೇಕು. 2 … Read more

ಪುರುಷರಲ್ಲಿ ಈ 3 ಲಕ್ಷಣಗಳಿದ್ರೆ ಶ್ರೀಮಂತರಾಗುತ್ತಾರೆ

ನಾವು ಈ ಲೇಖನದಲ್ಲಿ ಪುರುಷರಲ್ಲಿ ಈ 3 ಲಕ್ಷ ಣಗಳು ಇದ್ದರೆ ಕೋಟ್ಯಾಧಿಪತಿ ಆಗುತ್ತಾರೆ. ಅನ್ನೋ ಕುತುಹಲಕಾರಿ ವಿಷಯವನ್ನು ನಾವು ಈ ಲೇಖನದಲ್ಲಿ ನೋಡೋಣ. ಹಿಂದೂ ಧರ್ಮದ ಗ್ರಂಥದಲ್ಲಿ ಸ್ಟೀಯನ್ನು ಲಕ್ಷ್ಮಿಯ ರೂಪ ಎಂದು ಹೇಳಲಾಗಿದೆ. ಹಾಗೆಯೇ ಪುರುಷರನ್ನು ವಿಷ್ಣುವಿನ ರೂಪದಲ್ಲಿ ನೋಡಲಾಗಿದೆ. ಸ್ಟೀ ಮನೆಯ ಹೊರಗೆ ಒಳಗೆ ಹೇಗೆ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಾಳೋ ಹಾಗೆಯೇ ಪುರುಷ ಮನೆಯ ಹೊರಗೆ ನಿಬಾಯಿಸುತ್ತಾನೆ .ತನ್ನ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ತನ್ನ ಮೇಲೆ ತೆಗೆದುಕೊಂಡು ಮನೆಯನ್ನು ನಡೆಸುತ್ತಾನೆ. ಅಂತಹ ಪುರುಷರಲ್ಲಿ ಕೂಡ … Read more

ಕೊಬ್ಬರಿ ಎಣ್ಣೆಯ 10 ಪ್ರಯೋಜನಗಳು

ಕೊಬ್ಬರಿ ಎಣ್ಣೆಯ 10 ಪ್ರಯೋಜನಗಳು ಮೆದುಳಿನ ಆರೋಗ್ಯಕ್ಕೆ ಅಥವಾ ನೆನಪಿನ ಶಕ್ತಿ ವೃದ್ಧಿ ಆಗಲು ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಮಾಡಿದ ಆಹಾರವನ್ನು ಸೇವಿಸಿದರೆ ಉತ್ತಮ ಎಂದು ಹೇಳುತ್ತಾರೆ. ಸ್ವಲ್ಪ ಕೊಬ್ಬರಿ ಎಣ್ಣೆಯಿಂದ ಬಾಯಿಯನ್ನು ಮುಕ್ಕಳಿಸುವುದರಿಂದ ವಸಡಿನ ಸಮಸ್ಯೆ ಮಾಯವಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಕೊಬ್ಬರಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸಿದರೆ ಉಪಯೋಗಕಾರಿ ಎಂದು ಹೇಳುತ್ತಾರೆ. ಕೊಬ್ಬರಿ ಎಣ್ಣೆಯ ಮಸಾಜ್ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಲನ ಚೆನ್ನಾಗಿ ಆಗುತ್ತದೆ ಹಾಗೂ ಚರ್ಮಕ್ಕು ಕೂಡ ಒಳ್ಳೆಯದು. ಕೂದಲಿಗೆ ವಾರದಲ್ಲಿ 2 ಬಾರಿ … Read more

ಕನಸಲ್ಲಿ ಕಂಡಿದ್ದಕ್ಕೆ ಅರ್ಥ

ಕನಸಲ್ಲಿ ಕಂಡಿದ್ದಕ್ಕೆ ಅರ್ಥ ಕನಸಲ್ಲಿ ಕುಂಕುಮ ಕಂಡರೆ- ಕೀರ್ತಿ, ಅದೃಷ್ಟ. ಅಡುಗೆಮನೆ ಕನಸಲ್ಲಿ ಕಂಡರೆ -ಭೋಜನ ಪ್ರಾಪ್ತಿ ಮತ್ತು ಸಾಲದಿಂದ ಮುಕ್ತಿ .ದವಸ್ಥಾನ ಕನಸಲ್ಲಿ ಕಂಡರೆ- ಶುಭಕಾಲ ಬರುತ್ತಿದೆ ಎಂದರ್ಥ. ಶುದ್ಧವಾದ ನೀರು ಕನಸಲ್ಲಿ ಕಂಡರೆ ಅದೃಷ್ಟ ಶುರುವಾಗುತ್ತಿದೆ ಎಂದರ್ಥ. ಅಶುದ್ಧವಾದ ನೀರು ಕನಸಲ್ಲಿ ಕಂಡರೆ- ಕೆಟ್ಟಸುದ್ಧಿ, ನಷ್ಟ, ದುಃಖ.. ನಿಧಿಯನ್ನು ಕನಸಲ್ಲಿ ಕಂಡರೆ -ಸಂಪತ್ತು ನಿಮ್ಮ ಸ್ವಂತ ಗಂಧವನ್ನು ಕನಸಲ್ಲಿ ಕಂಡರೆ -ಶುಭ ಸಂಕೇತ. ಹಣದ ನೋಟು ಕನಸಲ್ಲಿ ಕಂಡರೆ – ದುಡ್ಡು ಸಿಗಲಿದೆ. ಚಿಲ್ಲರೆ … Read more

ಕುಂಭ ರಾಶಿ ಡಿಸೆಂಬರ್ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಕುಂಭ ರಾಶಿ ಡಿಸೆಂಬರ್ ಮಾಸ ಭವಿಷ್ಯದ ಬಗ್ಗೆ ನೋಡೋಣ. ಕೆಲವರಿಗೆ ಏಳುವರೆ ವರ್ಷ ನಡೆಯುತ್ತಿರುತ್ತದೆ . ಆದರೆ ಬಹಳಷ್ಟು ಒಳ್ಳೆಯ ವಿಚಾರಗಳು ಕೂಡ ನಡೆಯುವ ಸಾಧ್ಯತೆ ಯಾವಾಗಲೂ ಇರುತ್ತದೆ . ಪ್ರತಿ ತಿಂಗಳು ಕೂಡ ಆ ಸಾಧ್ಯತೆ ಇರುತ್ತದೆ. ಶನಿ ಒಂದು ಗ್ರಹ ಮಾತ್ರ. ಸಾಡೇಸಾತಿ ಅನ್ನೋವಂತಹುದನ್ನು ತರುವುದು ಶನಿ ಮಾತ್ರ . ರಾಹು ಕೂಡ ಹತ್ತಿರ ಬರುತ್ತಾನೆ. ಅಂದರೆ ಕುಂಭ ರಾಶಿಗೆ ರಾಹು ಕೂಡ ಹತ್ತಿರವಾಗುತ್ತಾನೆ. ಅಷ್ಟಮದಲ್ಲಿ ಕೇತು ಗ್ರಹವಿರುತ್ತದೆ. ಆದರೂ … Read more

ಮನೆಯಲ್ಲಿ ಹಣ ಯಾಕೆ ನಿಲ್ಲುವುದಿಲ್ಲಾ ? ಏನು ಮಾಡಬೇಕು ಅಂತಾ ತಿಳಿಯಿರಿ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಭಗವಂತನಾದ ಶ್ರೀ ಕೃಷ್ಣನ ಅನುಸಾರವಾಗಿ ಈ ಐದು ಕಾರಣದಿಂದಲೇ ಬಡತನ ಬರುತ್ತದೆ. ಗೀತೆಯಲ್ಲಿ ಉಪದೇಶ ಮಾಡುತ್ತ ಭಗವಾನ್ ಶ್ರೀ ಕೃಷ್ಣನು ಈ ಒಂದು ಮತನ್ನೂ ಹೇಳಿದರು ಮನುಷ್ಯನು ತನ್ನ ಜೀವನದಲ್ಲಿ ಇರುವಂತಹ ಸುಖ ದುಃಖ ಆಗಲಿ ಬಡತನ ಶ್ರೀಮಂತಕಾಗಲಿ ಎಲ್ಲದಕ್ಕೂ ಅತನೇ ಕಾರಣ ಆಗಿರುತ್ತಾರೆ. ಅವರು ಮಾಡಿದ ಕರ್ಮವೇ ಬಡತನಕ್ಕೆ ಕಾರಣವಾಗಿರುತ್ತದೆ. ಒಂದು ವೇಳೆ ಕೆಟ್ಟ ಕೆಲಸ ಮಾಡಿದರೆ ಕೆಟ್ಟ ಫಲ ಸಿಗುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ಇಲ್ಲಿ … Read more

ಅಪ್ಪಿ ತಪ್ಪಿಯೂ ಈ ಐದು ನೆರಳು ಮನೆಯ ಮೇಲೆ ಬೀಳಲೇ ಬಾರದು?ಯಾಕೆ ಗೊತ್ತಾ!?

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಭಾರತೀಯ ಸಂಸ್ಕೃತಿಯಲ್ಲಿ ವಾಸ್ತುವಿಜ್ಞಾನಕ್ಕೆ ಸಾಕಷ್ಟು ಮಹತ್ವ ಇದೆ. ಭಾರತೀಯರು ಸಾಮಾನ್ಯವಾಗಿ ವಾಸ್ತು ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ವಾಸ್ತುಶಾಸ್ತ್ರದಲ್ಲಿ ನೆರಳಿಗೂ ಅತ್ಯಂತ ಮಹತ್ವ ಇದೆ. ವಾಸ್ತು ಪ್ರಕಾರ ಮನೆಯ ಮೇಲೆ ಯಾವುದಾದರೂ ದೊಡ್ಡ ಮರ, ದೊಡ್ಡ ಕಟ್ಟಡ ಇತ್ಯಾದಿಗಳ ನೆರಳು ಬೀಳುತ್ತಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇವು ಮನುಷ್ಯನಿಗೆ ಹಲವು ರೋಗಗಳನ್ನು ತಂದೊಡ್ಡಬಲ್ಲದು. ಮನೆಕಟ್ಟುವಾಗಲೇ ನಾವು ತಿಳಿದುಕೊಳ್ಳಬೇಕು. ಮನೆಯ ಮೇಲೆ ಯಾವುದರ ನೆರಳು ಬೀಳುತ್ತದೆ. ಎಷ್ಟು ಹೊತ್ತಿಗೆ ಬೀಳುತ್ತದೆ ಇತ್ಯಾದಿ ಅಂಶಗಳನ್ನು … Read more