ನಿಮ್ಮ ಪಾದದ ಆಕಾರದ ಮೇಲೆ ನಿಮ್ಮ ಸ್ವಭಾವ ಮತ್ತು ಭವಿಷ್ಯ ತಿಳಿಯಿರಿ – ಸಾಮುದ್ರಿಕ ಶಾಸ್ತ್ರ

ನಮಸ್ಕಾರ ಸ್ನೇಹಿತರೆ ಶಾಸ್ತ್ರಗಳ ಮೂಲಕ ಮನುಷ್ಯನ ಶರೀರದ ಅಂಗಗಳು ಲಕ್ಷಣಗಳನ್ನು ನೋಡಿ ವ್ಯಕ್ತಿತ್ವ ಅಥವಾ ಭವಿಷ್ಯವನ್ನು ಹೇಳುವ ಶಾಸ್ತ್ರವನ್ನು ಸಮುದ್ರಿಕಾ ಶಾಸ್ತ್ರ ಅಂತ ಹೇಳುತ್ತಾರೆ ಇದು ಜ್ಯೋತಿಷ್ಯಶಾಸ್ತ್ರದ ಒಂದು ಅಭಿನ್ನವಾದ ಅಂಗ ಕೂಡ ಆಗಿದೆ ಮತ್ತುಈ ಶಾಸ್ತ್ರದ ಇತಿಹಾಸವು ತುಂಬಾನೇ ಪ್ರಾಚೀನವಾಗಿದೆ ಸಾಮುದ್ರಿಕಾಶಾಸ್ತ್ರದದಲ್ಲಿ ಇರುವ ಮಾಹಿತಿಯ ಪ್ರಕಾರ ಮನುಷ್ಯನ ತಲೆಯಿಂದ ಹಿಡಿದು ಅಂಗಾಲಿನ ವರೆಗೆ ಪ್ರತಿಯೊಂದು ಅಂಗಗಳಿಗೂ ಒಂದು ವಿಶಿಷ್ಟವಾದ ಲಕ್ಷಣವನ್ನು ತಿಳಿಸಿದ್ದಾರೆ ಅಂಗಗಳ ಆಕಾರ ಆಗಲಿ ವಿನ್ಯಾಸ ಆಗಲಿ ಅವುಗಳ ಬಣ್ಣಗಳ ಮೂಲಕ ವ್ಯಕ್ತಿಯ ವ್ಯಕ್ತಿತ್ವಗಳ … Read more

ಮನೆಯ ಈ 3 ದಿಕ್ಕಿನಲ್ಲಿ ನವಿಲು ಗರಿಯನ್ನ ಮುಚ್ಚಿಡಿ ಧನಸಂಪತ್ತಿನ ಆಗಮನ10 ಪಟ್ಟು ಹೆಚ್ಚಾಗುತ್ತದೆ

ನಮಸ್ಕಾರ ಸ್ನೇಹಿತರೆ. ನಾವು ಇವತ್ತಿನ ಲೇಖನದಲ್ಲಿ ನವಿಲುಗರಿಯ 20 ವಿಶೇಷತೆಗಳನ್ನು ನಾವು ಇವತ್ತಿನ ಸಂಚಿಕೆಯಲ್ಲಿ ತಿಳಿಸ್ತಾ ಇದ್ದೇವೆ ನೀವೇನಾದ್ರು ಈ ವಿಶೇಷತೆಯನ್ನು ತಿಳ್ಕೊಂಡ್ರೆ ಖಂಡಿತ ನಿಮ್ಮ ಮನೆಗೆ ನವಿಲುಗರಿಯನ್ನು ತಂದು ಇಡುತೀರಾ ಸ್ನೇಹಿತರೆ ಪೌರಾಣಿಕ ದಲ್ಲಿ ನವಿಲುಗರಿಗೆ ವಿಶೇಷವಾದ ಮಹತ್ವವನ್ನು ನೀಡಿದ್ದಾರೆ ನವಿಲುಗರಿಗೆ ಭಗವಂತನಾದ ಕೃಷ್ಣನ ಕೀರಿಟದಲ್ಲಿ ಸ್ಥಾನ ಸಿಕ್ಕಿದೆ ಹಾಗೇನೆ ಇಂದ್ರದೇವನ ವಾಹನ ಕೂಡ ನವಿಲು ಆಗಿದೆ ಅವರು ಎಂದಿಗೂ ಭಿನ್ನವಾಗುವುದಿಲ್ಲ 02. ಯಾವ ವ್ಯಕ್ತಿ ತನ್ನ ಜೊತೆ ನವಿಲುಗರಿಯನ್ನು ಇಟ್ಟುಕೊಂಡಿರುತ್ತಾನೆ ಅವರಿಗೆ ಯಾವತ್ತಿಗೂ ಕೂಡ … Read more

ಮೀನ ರಾಶಿ ನವೆಂಬರ್ ಮಾಸ ಭವಿಷ್ಯ

ನವಂಬರ್ ತಿಂಗಳ ಮೀನ ರಾಶಿಯವರ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ರಾಹು ಗ್ರಹ ಪರಿವರ್ತನೆ ನಿಮ್ಮ ರಾಶಿಯಲ್ಲಿ ಆಗಿರುವುದರಿಂದ ಈ ಒಂದುವರೆ ವರ್ಷ ಅನೇಕ ಬದಲಾವಣೆಯನ್ನು ನೀವು ಕಾಣುವಿರಿ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೆಮ್ಮದಿ ಸಿಗುತ್ತದೆ. ನವೆಂಬರ್ ಆರಕ್ಕೆ ಅಷ್ಟಮ ಸ್ಥಾನದಿಂದ ಬುಧ ನಿರ್ಗಮಿಸುತ್ತಾನೆ. ಇದಾದ ನಂತರ ಅಷ್ಟಮದಲ್ಲಿ ರವಿ ಮತ್ತು ಕುಜ ಅಷ್ಟಮದಲ್ಲಿ ಇದ್ದು ನಿಮಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ. 16ನೇ ತಾರೀಕಂದು ನಿಮ್ಮ ಭಾಗ್ಯಸ್ಥಾನ ವೃಶ್ಚಿಕ ರಾಶಿಗೆ ಪ್ರವೇಶವಾಗುತ್ತಾನೆ. ವೃಶ್ಚಿಕ ರಾಶಿಗೆ ಬಂದ … Read more

ಸ್ವತಃ ತಾಯಿ ಲಕ್ಷ್ಮೀ ಹೇಳಿದ ಮಾತು: ಮನೆಯ ಇಲ್ಲೆ ಕೀಲಿ ಕೈ ಇಟ್ಟಬಿಡಿ, ಹಣ ಬರುವ ದಾರಿ ತೆರೆಯುತ್ತದೆ ಇಂತಹ ಕೀಲಿ..

ಕೀಲಿಕೈ ಮೂಲಕ ಹೇಗೆ ಧನ ಆಕರ್ಷಣೆ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಕೀಲಿಕೈನಮ್ಮ ಜೀವನದ ಸುಖ ಸಮೃದ್ಧಿಯನ್ನು ಹೆಚ್ಚಿಗೆ ಮಾಡುತ್ತದೆ. ಕೇಲಿಕೈಯನ್ನು ಶನಿ ಮತ್ತು ರಾಹು ಗ್ರಹದ ಪ್ರತಿಕ ಎಂದು ತಿಳಿಯಲಾಗಿದೆ. ಕೇಲಿಕೈಯನ್ನು ಮನೆಯ ಸರಿಯಾದ ಜಾಗದಲ್ಲಿ ಇಡುವುದರಿಂದ ನಿಮಗೆ ಭಗವಾನ್ ವಿಷ್ಣುವಿನ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹವಾಗುತ್ತದೆ. ದೀಪಾವಳಿಯ ದಿನ ಮನೆಗೆ ಕೀಲಿ ಕೈಯನ್ನು ತರುತ್ತಾರೆ. ಕೆಲವೊಂದು ಕೀಲಿ ಕೈಗಳಿಂದ ಜನರು ಆಧ್ಯಾತ್ಮದಲ್ಲಿ ಸಾಧನೆಯನ್ನು ಮಾಡುತ್ತಾರೆ. ಕೀಲಿ ಕೈಯನ್ನು ಯಾವಾಗಲೂ ತಪ್ಪಾದ ದಿಕ್ಕಿನಲ್ಲಿ ಇಡಬಾರದು. ಯಾವಾಗಲೂ … Read more

45 ವರ್ಷ ಮೇಲ್ಪಟ್ಟ ಮಹಿಳೆಯರೇ ಇದನ್ನು ನೀವು ಧರಿಸಲೇಬೇಕು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯು ಚಂದ್ರನ ಸಂಕೇತವಾಗಿರುತ್ತದೆ. ಅಷ್ಟೇ ಅಲ್ಲದೆ ಬೆಳ್ಳಿಯು ಈಶ್ವರನ ಕಣ್ಣುಗಳಿಂದ ಸೃಷ್ಟಿಯಾಗಿದೆ. ಎಂದು ನಂಬಲಾಗಿದೆ. ಈ ಎಲ್ಲ ಕಾರಣಗಳಿಂದ ಬೆಳ್ಳಿಯನ್ನು ಸಮೃದ್ಧಿಯ ಸಂಕೇತ ಎಂದು ಹಿರಿಯರು ನಂಬುತ್ತಾರೆ.ಮತ್ತು ಕಾಲ್ಗೆಜ್ಜೆಗಳಿಂದ ಆರೋಗ್ಯ ಸಮೃದ್ಧಿಸುವ ಸಾಮರ್ಥ್ಯ ಕೂಡ ಅಡಗಿದೆ. ಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದರಿಂದ ನಿಮ್ಮ ದೇಹದಿಂದ ಅನಾವಶ್ಯಕವಾಗಿ ಹೊರ ಹೋಗುವ ಶಕ್ತಿಯು ದೇಹದಲ್ಲೇ ಉಳಿದುಕೊಳ್ಳುತ್ತದೆ. ಎನರ್ಜಿ ಕಾಪಾಡಿಕೊಳ್ಳಲು ಒಳ್ಳೆಯ ಕಾಲು ಗೆಜ್ಜೆಗಳು ಸಹಕಾರಿ ಬೆಳ್ಳಿಯಲ್ಲಿ ಬ್ಯಾಕ್ಟೀರಿಯಗಳನ್ನು ನಾಶಪಡಿಸುವ ಗುಣವಿದೆ. ಇದಕ್ಕೆ ಐತಿಹಾಸಿಕ ಉದಾಹರಣೆಗಳಿವೆ ಇನ್ನು ಮಹಿಳೆಯರು … Read more

ನವೆಂಬರ್ 1ನೇ ತಾರೀಕಿನಿಂದ 7 ರಾಶಿಯವರಿಗೆ ಗಜಕೇಸರಿಯೋಗ ಶುರು ನೀವೇ ಅದೃಷ್ಟವಂತರು ಶುಕ್ರದೆಸೆ ಆರಂಭ ಕುಬೇರದೇವನ ಕೃಪೆ

ನವೆಂಬರ್ ಒಂದರಿಂದ ಈ 7 ರಾಶಿಯವರಿಗೆ ಬಾರಿ ಅದೃಷ್ಟ ಸಿಗಲಿದೆ ಎಂದು ಹೇಳಬಹುದು. ಈ ನವಂಬರ್ ಒಂದರಿಂದ ಗಜಕೇಸರಿ ಯೋಗ ಆರಂಭವಾಗಲಿದೆ ಎಂದು ಹೇಳಬಹುದು ಯಾವುದೇ ಕೆಲಸ ಆರಂಭ ಮಾಡಲು ಉತ್ತಮ ತಿಂಗಳಾಗಿದೆ. ಹಿರಿಯರ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಬೇಕಾಗುತ್ತದೆ. ಉದ್ಯೋಗದಲ್ಲಿರುವವರು ಇನ್ನು ಉನ್ನತ ಮಟ್ಟದ ಸ್ಥಾನದಲ್ಲಿ ಏರುತ್ತಿರ ಎಂದು ಹೇಳಬಹುದು. ನೀವು ಮಾಡುವ ಕೆಲಸ ಸ್ಥಳದಲ್ಲಿ ನಿಮಗೆ ಉತ್ತಮ ಗೌರವ ಸ್ಥಾನಮಾನ ಸಿಗುತ್ತದೆ. ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಲಾಭವನ್ನು ಪಡೆದುಕೊಳ್ಳುತ್ತೀರಾ. ಪ್ರಗತಿಯನ್ನು ಪಡೆದುಕೊಳ್ಳುತ್ತೀರಾ. … Read more

ಬಿಳಿ ಕೂದಲು ಎಷ್ಟೇ ಇರಲಿ 5 ನಿಮಿಷದಲ್ಲಿ ಕಪ್ಪಾಗಿಸಿ NO ಬ್ಯೂಟಿಪಾರ್ಲರ್ NO ಹೇರ್ ಡೈ

ಬಿಳಿ ಕೂದಲು ಎಷ್ಟೇ ಇರಲಿ ಐದು ನಿಮಿಷದಲ್ಲಿ ಕಪ್ಪಾಗಿಸಿನಿಮ್ಮ ಕೂದಲನ್ನ ನ್ಯಾಚುರಲ್ಲಾಗಿ ಕಪ್ಪು ಮಾಡತ್ತೆ ಈ ಎಲೆ. ನಿಮ್ಮ ಕೂದಲು ಎಷ್ಟೇ ಬಿಳಿಯಾಗಿದ್ರು ಕೂಡ ಅದನ್ನ ನ್ಯಾಚುರಲ್ಲಾಗಿ ಪ್ರಕೃತಿದತ್ತವಾಗಿ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ನಾವು ಕೂದಲನ್ನ ಕಪ್ಪಾಗಿ ಮಾಡ್ಕೊಳ್ಳಬಹುದು. ಇದರಲ್ಲಿ ಒಂದು ವಿಶೇಷವಾದಂತ ಎಲೆಯ ಪೌಡರ್ ನ ಬಳಸಿದ್ದೀವಿ. ಇದು ನಮ್ಮ ಕೂದಲನ್ನ ಕಪ್ಪಾಗಿ ಮಾಡತ್ತೆ. ಹಾಗಾದ್ರೆ ಬನ್ನಿ ಈ ಮನೆ ಮದ್ದು ಹೇಗೆ ತಯಾರಿ ಮಾಡೋದು ಅಂತ ನೋಡೋಣ. ಫಸ್ಟ್ ನಾವಿಲ್ಲಿ ಬೀಟ್ರೂಟನ್ನ ತಗೊಂಡಿದ್ದೀವಿ. … Read more

ಈ 3 ರಾಶಿಯವರು ಆಮೆ ಉಂಗುರವನ್ನು ಧರಿಸಬಾರದು

ನಮಸ್ಕಾರ ಸ್ನೇಹಿತರೆ ನಾವೆಲ್ಲರೂ ಒಂದು ವಿಷಯವನ್ನು ಗಮನಿಸಿರುತ್ತೇವೆ ತುಂಬಾ ಜನ ಉಂಗುರವನ್ನು ಧರಿಸುವುದು ಸಾಮಾನ್ಯ ಅದರಲ್ಲೂ ವಿಶೇಷವಾಗಿ ಆಮೆಯ ಉಂಗುರ ವನ್ನು ಧರಿಸಿರುತ್ತಾರೆ ಅದನ್ನ ಗಮನಿಸಿರುತ್ತೀರಿ ಅಂತ ಅಂದುಕೊಂಡಿದ್ದೇವೆ ಉಂಗುರ ಎಲ್ಲರ ಕೈಲೂ ಸಾಮಾನ್ಯವಾಗಿ ಇರುತ್ತದೆ ಕೆಲವರ ಹತ್ತಿರ ನೀವು ಕೇಳಬಹುದು ಯಾಕೆ ಈ ಉಂಗುರವನ್ನು ಧರಿಸಿದ್ದೀರಿ ಅಂತ ಅವರು ಹೇಳುವ ಉತ್ತರ ಶಾಸ್ತ್ರಗಳ ಪ್ರಕಾರ ಇದನ್ನು ಧರಿಸುವುದಕ್ಕೆ ಹೇಳಿದರು ನಾವು ಇದನ್ನು ಧರಿಸಿದರೆ ನಮಗೆ ಒಳ್ಳೆಯದಾಗುತ್ತದೆ ನನಗೆ ಆರ್ಥಿಕವಾಗಿ ಒಳ್ಳೆಯದಾಗುತ್ತದೆ ಅಂತ ಆ ಕಾರಣಕ್ಕಾಗಿ ಧರಿಸಿದ್ದೇನೆ … Read more

ತುಳಸಿ ಗಿಡವನ್ನು ಇಲ್ಲಿ ನೆಡಬಾರದು

ಈ ರೀತಿಯ ಮೂರು ತುಳಸಿ ಗಿಡಗಳನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ನೆಡಬಾರದು. ತುಳಸಿ ಗಿಡಕ್ಕೆ ಪವಿತ್ರವಾದ ಸ್ಥಾನವಿದೆ ಮನೆಯ ಮುಂದೆ ಒಂದು ತುಳಸಿ ಗಿಡ ಇದ್ದರೆ ಅದರ ಕಳೆ ಯೇ ಬೇರೆ, ಆ ಮನೆಗೆ ಯಾವುದೇ ನಕಾರಾತ್ಮಕ ಶಕ್ತಿಗಳು ಪ್ರವೇಶವಾಗುವುದಿಲ್ಲ. ಯಾವ ಮನೆಯಲ್ಲಿ ತುಳಸಿಯನ್ನು ನಿತ್ಯ ಪೂಜಿಸಲಾಗುತ್ತದೆಯೋ ಆ ಮನೆಯಲ್ಲಿ ಜಗಳ ಆಗುವುದಿಲ್ಲ. ಇಲ್ಲಿ ತುಳಸಿಯ ವಾಸವಿರುತ್ತದೆನೋ ಅಲ್ಲಿ ದೇವನುದೇವತೆಗಳ ವಾಸವಿರುತ್ತದೆ. ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ತುಳಸಿವು ಆಧ್ಯಾತ್ಮಿಕವಾಗಿ ಮಹತ್ವ ಹೊಂದಿರುವಂತೆಯೇ ವೈಜ್ಞಾನಿಕವಾಗಿ ಮಹತ್ವ ಹೊಂದಿದೆ. ನಿತ್ಯ … Read more

ಬೆಳ್ಳಿ ಹಿತ್ತಾಳೆ ದೀಪವನ್ನು ಸ್ವಚ್ಛ ಮಾಡಲು ಸಮಯ ತೆಗೆದುಕೊಳ್ಳುತ್ತದೆ

ಬೆಳ್ಳಿ ಹಿತ್ತಾಳೆ ದೀಪವನ್ನು ಸ್ವಚ್ಛ ಮಾಡಲು ಸಮಯ ತೆಗೆದುಕೊಳ್ಳುತ್ತದೆ ಆದರೆ ಸ್ಟೀಲ್ ದೀಪಗಳು ಸ್ವಚ್ಛ ಮಾಡುವುದು ಸುಲಭ. ಈ ಕಾರಣಕ್ಕಾಗಿ ಹೆಚ್ಚಾಗಿ ಸ್ಟೀಲ್ ದೀಪವನ್ನು ಬಳಸುತ್ತಾರೆ ಆದರೆ ನೆನಪಿಡಿ ಅದು ಶುಭವಲ್ಲ ಮನೆಗೆ ಒಳ್ಳೆಯದಲ್ಲ ಎಚ್ಚರ.. ಯಾರು ಸ್ಟೀಲ್ದೀಪುವನ್ನು ಬಳಸಿ ಮನೆಗೆ ದೀಪವನ್ನು ಹಚ್ಚುತ್ತಾರೆಯೋ ಅವರು ಎಷ್ಟೇ ಶ್ರೀಮಂತರಾಗಿದ್ದರೂ ಕ್ರಮೇಣ ದರಿದ್ರಾಗುತ್ತಾರೆ.. ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತದೆ. ಮನೆಯಲ್ಲಿರುವ ಸದಸ್ಯರ ನಡುವೆ ಒಳ ಜಗಳ, ನೆಮ್ಮದಿಯ ಕೊರತೆ ಜಾಸ್ತಿ ಇರುತ್ತದೆ.. ಮನೆಯಲ್ಲಿ ಅಸಮಾಧಾನ ಆರೋಗ್ಯದ ಸಮಸ್ಯೆಗಳು ನಿಶಕ್ತಿ ಸುಸ್ತು … Read more