ಮೇಷ ರಾಶಿಗೆ ಕ್ಷಣಾರ್ಧದಲ್ಲಿ ಇವೆಲ್ಲ! 

ನಾವು ಈ ಲೇಖನದಲ್ಲಿ ಫೆಬ್ರವರಿ ತಿಂಗಳ ಮೇಷ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ. ನಮ್ಮ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು ಕೆಲವೊಂದು ಚಟುವಟಿಕೆಗಳನ್ನು ಮಾಡಿಕೊಳ್ಳಬೇಕು . ಫೆಬ್ರವರಿ ತಿಂಗಳು ನಿಮ್ಮ ಮಟ್ಟಿಗೆ ತುಂಬಾ ಚೆನ್ನಾಗಿದೆ ಎಂದು ಹೇಳಬಹುದು. ವಿಶೇಷವಾಗಿ ಹೇಳುವುದಾದರೆ, ಕೇಂದ್ರದಲ್ಲಿ ಇರುವ ರಾಶಿಯಾಧಿಪತಿ ಇದಕ್ಕಿಂತಲೂ ಮುಖ್ಯವಾಗಿ ನಿಮಗೆ ರವಿಯ ಅನುಗ್ರಹ ಹೆಚ್ಚಾಗಿ ಇರುತ್ತದೆ. 11ನೇ ತಾರೀಖಿನ ವರೆಗೂ ರವಿ ದಶಮ ಭಾವದಲ್ಲಿ ಇರುತ್ತದೆ. ಈ ಸಮಯದಲ್ಲಿ ಮಹತ್ವದ ಕಾರ್ಯಗಳಿಗೆ ಜಯ ಸಿಗುವ ಸಾಧ್ಯತೆ … Read more

ಪೂಜೆ ಮಾಡುವಾಗ ಕಣ್ಣಿನಲ್ಲಿ ನೀರು ಬಂದರೆ ಏನಾಗುತ್ತದೆ ಗೊತ್ತಾ

ನಾವು ಈ ಲೇಖನದಲ್ಲಿ ಪೂಜೆ ಮಾಡುವಾಗ ಕಣ್ಣಿನಲ್ಲಿ ನೀರು ಬಂದರೆ, ಏನಾಗುತ್ತದೆ ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ .ಪೂಜೆ ಮಾಡುವಾಗ ಕಣ್ಣಿನಲ್ಲಿ ನೀರು ಬಂದರೆ ಏನಾಗುತ್ತೆ ಗೊತ್ತಾ…? ದೇವರು ನಮ್ಮ ಪೂಜೆಯನ್ನು ಸ್ವೀಕರಿಸಲಿ, ನಮ್ಮ ಕೋರಿಕೆಯನ್ನು ಈಡೇರಿಸಲಿ ಎಂಬುದು ಪ್ರತಿಯೊಬ್ಬರ ಆಸೆ. ದೇವರನ್ನು ಪೂಜಿಸುವಾಗ ಕೆಲವೊಮ್ಮೆ ನಮ್ಮ ಕಣ್ಣು ತುಂಬಿಕೊಳ್ಳುತ್ತದೆ. ಅಥವಾ ಕಣ್ಣಿನಲ್ಲಿ ನೀರು ಬರುತ್ತದೆ. ಇದರ ಅರ್ಥ ದೇವರು ನಮ್ಮ ಮೇಲೆ ಕೋಪಿಸಿಕೊಂಡಿದ್ದಾನೆ ಎಂಬುವುದಾಗಿದೆಯೇ…? ಅಥವಾ ನಮ್ಮ ಪೂಜೆಯಿಂದ ಸಂತುಷ್ಟನಾಗಿದ್ದಾನೆ ಎಂಬುವುದಾಗಿದೆಯೇ ….? ನಮ್ಮೊಂದಿಗೆ ಸದಾ ಕಾಲ … Read more

ಫೆಬ್ರವರಿ20ನೇ ತಾರೀಕಿನಿಂದ 6ರಾಶಿಯವರಿಗೆ ಶುಕ್ರದೆಸೆ ಕೋಟ್ಯಧಿಪತಿ ತಿರುಕನೂ ಶ್ರೀಮಂತ

ನಾವು ಈ ಲೇಖನದಲ್ಲಿ ಫೆಬ್ರವರಿ 20 ನೇ ತಾರೀಖಿನಿಂದ ಆರೂ ರಾಶಿಯವರಿಗೆ ಶುಕ್ರದೆಸೆ ಮತ್ತು ತಿರುಕನೂ ಹೇಗೆ ಶ್ರೀಮಂತನು ಆಗುತ್ತಾನೆ ಎಂಬುದನ್ನು ತಿಳಿದುಕೊಳ್ಳೋಣ. ತಿರುಕನೂ ಕೂಡ ಶ್ರೀಮಂತನಾಗುವ ಯೋಗವನ್ನು ಪಡೆಯುತ್ತಾರೆ. ಈ ಆರೂ ರಾಶಿಯವರ ಜೀವನವೇ ಬದಲಾಗುತ್ತದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಮತ್ತು ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂದು ತಿಳಿಯೋಣ . ಈ ಆರೂ ರಾಶಿಯವರಿಗೆ ಫೆಬ್ರವರಿ 20ನೇ ತಾರೀಖಿನಿಂದ ತುಂಬಾ ಶುಭ ಫಲಗಳು ದೊರೆಯುತ್ತದೆ. ಇವರ ಜೀವನದಲ್ಲಿ ರಾಜಯೋಗ ಶುರುವಾಗುತ್ತದೆ. ಇವರು … Read more

ಗುರುವಾರ ಈ ಗಿಡಕ್ಕೆ ಹಸಿಹಾಲು ಹಾಕಿದರೆ ಅದೃಷ್ಟ ಖುಲಾಯಿಸುತ್ತೆ

ನಾವು ಈ ಲೇಖನದಲ್ಲಿ ಗುರುವಾರ ಈ ಗಿಡಕ್ಕೆ ಹಸಿ ಹಾಲು ಹಾಕಿದರೆ ಅದೃಷ್ಟ ಹೇಗೆ ಬರುತ್ತದೆ. ಎಂದು ತಿಳಿಯೋಣ. ಗುರುವಾರ ಈ ಒಂದು ಗಿಡಕ್ಕೆ ಹಸಿ ಹಾಲು ಹಾಕಿದರೆ ನಿಮ್ಮ ಅದೃಷ್ಟ ಪಳ ಪಳ ಎಂದು ಹೊಳೆಯುತ್ತದೆ ಅನ್ನೋ ರಹಸ್ಯ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಭಗವಾನ್ ಶ್ರೀ ವಿಷ್ಣುವಿನ ಮತ್ತು ಗುರು ಗ್ರಹದ ಅನುಗ್ರಹ ಪಡೆಯುವುದಕ್ಕೆ ಗುರುವಾರ ಅತ್ಯಂತ ಶುಭದಿನ ಆಗಿರುತ್ತದೆ . ಈ ಗುರುವಾರದ ದಿನವನ್ನು ಬೃಹಸ್ಮತಿ ವಾರ ಎಂದು ಹೇಳಲಾಗುತ್ತದೆ. ಗುರುವಾರದ ದಿನ ಭಗವಾನ್ … Read more

ಒಂದು ಹಿಡಿ ಉಪ್ಪಿನಿಂದ ಈ ಉಪಾಯ ಮಾಡಿದರೆ

ಒಂದು ಹಿಡಿ ಉಪ್ಪಿನಿಂದ ಈ ಉಪಾಯ ಮಾಡಿದರೆ ಎಂತಹದೇ ಆರ್ಥಿಕ ಸಂಕಷ್ಟಗಳು ಇದ್ದರು ಸಹ ನಿವಾರಣೆ ಆಗುತ್ತದೆ. ಪ್ರತಿಯೊಬ್ಬರ ಮನೆಯಲ್ಲಿಯೂ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಇರುವ ವಸ್ತು ಎಂದರೆ ಅದು ಉಪ್ಪು. ಈ ಉಪ್ಪು ಅಡುಗೆಯ ರುಚಿಯನ್ನು ಹೆಚ್ಚಿಸಲು ಮಾತ್ರ ಬಳಕೆ ಮಾಡದೇ ಜೀವನದಲ್ಲಿ ಎದುರಾಗು ಅನಾರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ, ನಕಾರಾತ್ಮತೆ ಹಾಗೂ ನೀವು ಸಾಲವಾಗಿ ಕೊಟ್ಟ ಹಣ ಮರಳಿ ಬರದೇ ಇದ್ದರೆ ಸಾಲದ ಬಾಧೆ ಪ್ರತಿಯೊಂದು ಸಮಸ್ಯೆಯನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು. ಉತ್ತಮ ಬದಲಾವಣೆಯನ್ನು … Read more

ರಾತ್ರಿ ಮಲಗುವ ಮುನ್ನ ಈ ದೈವಿಕ ಸಂಖ್ಯೆಯನ್ನು ಒಂದು ಬಾರಿ ಮನಸ್ಸಿನಲ್ಲಿ ಹೇಳಿಕೊಂಡು ಮಲಗಿ! ಮರುದಿನ ನಿಮಗೆ ಪವಾಡ ದಿನ

ನಮಸ್ಕಾರ ಸ್ನೇಹಿತರೆ ಈ ವಿಶೇಷವಾದ ದೈವಿಕವಾದ ನಂಬರನ್ನು ನೀವು ನೆನೆಸಿಕೊಂಡು ಮಲಗುವುದರಿಂದ ಮಾರನೆಯ ದಿನ ಏಳುವುದರ ಒಳಗೆ ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡ ಸರ್ವ ಸಮಸ್ಯೆಗಳು ಪವಾಡ ರೀತಿಯಲ್ಲಿ ಎಲ್ಲವೂ ಕೂಡ ನಿವಾರಣೆಯಾಗುತ್ತದೆ ಹಾಗಾದರೆ ಆ ದೈವಿಕ ನಂಬರ್ ಯಾವುದು ಅದನ್ನು ನಾವು ಹೇಗೆ ನೆನಪಿಟ್ಟುಕೊಳ್ಳಬೇಕು ಅದಕ್ಕೆ ಯಾವ ರೀತಿ ಪವರ್ ಇದೆ ಎನ್ನುವ ಮಾಹಿತಿಗಳ ಬಗ್ಗೆ ಇವತ್ತು ತಿಳಿದುಕೊಳ್ಳೋಣ ಕೆಲವೊಂದು ಸಂಖ್ಯೆಗಳಿಗೆ ಅದರದೇ ಆದಂತ ಎನರ್ಜಿ ಆದರೆ ಆದಂತ ಪವರ್ ಇದೆ ಎನರ್ಜಿ ಅನ್ನುವುದು … Read more

ಬೆಳ್ಳಿಗೆ ಎದ್ದು ಮೊದಲು ಮಾಡಬೇಕಾದ ಕೆಲಸದ ಬಗ್ಗೆ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಬೆಳಿಗ್ಗೆ ಎದ್ದ ತಕ್ಷಣ ಮಹಿಳೆಯರು ಮಾಡಬೇಕಾದ ಮುಖ್ಯ ಕೆಲಸದ ಬಗ್ಗೆ ಹೇಳುತ್ತೇವೆ ಇದು ಒಂದು ಸಣ್ಣ ಉಪಾಯ ಅಂತ ಹೇಳಬಹುದು ಈ ಉಪಾಯವನ್ನು ದಿನಾ ಮಾಡುವುದರಿಂದ ಸಾಕಷ್ಟ್ಟು ಲಾಭ ಆಗುತ್ತದೆ ಅಂತ ಹೇಳಬಹುದು ಅದು ಏನು ಅಂತ ಇಲ್ಲಿ ನಾವು ಹೇಳುತ್ತೇವೆ ಹಾಗಾಗಿ ಈ ಲೇಖನ ಪೂರ್ತಿ ಓದಿ ಸ್ನೇಹಿತರೆ ನಿಮಗೆ ಗೊತ್ತಿರಬಹುದು ತಾಮ್ರದ ಚೊಂಬು ಪೂಜೆಗೆ ತುಂಬಾ ಯೂಸ್ ಮಾಡುತ್ತೇವೆ ತಾಮ್ರದ ವಸ್ತು ತುಂಬಾ ಯೂಸ್ ಮಾಡುತ್ತೇವೆ ಪೂಜೆಗೆ ತಾಮ್ರದ ವಸ್ತ್ತು ಬೇಕು … Read more

ಸಪೋಟ ಹಣ್ಣಿನ ಲಾಭಗಳು ನಿಮಗೆ ಗೊತ್ತಾ?

ನಮಸ್ಕಾರ ಸ್ನೇಹಿತರೆ ಅಪ್ಪಟ ಕಂದು ಬಣ್ಣದ ಚಿಕ್ಕೋ ಸಪೋಟ ಅಥವಾ ಸ್ಪೋಡಿಲ ಫ್ರೂಟ್ ಎಂದು ಕರೆಯಲ್ಪಡುವ ಈ ಸಿಹಿಯಾದ ಹಣ್ಣು ಸಪೋಟಿಸಿ ಎಂಬ ವರ್ಗಕ್ಕೆ ಸೇರಿದೆ ಇದೇ ಕಾರಣಕ್ಕೆ ಇದನ್ನು ಸಪೋಟ ಎಂದು ಕರೆಯುತ್ತಾರೆ ನೋಡುವುದಕ್ಕೆ ಕಿವಿ ಹಣ್ಣಿನ ಒಂದು ಬಾರವನ್ನು ಚೂಪಾಗಿ ಸಿದಂತೆ ಕಾಣುವ ಈ ಹಣ್ಣಿನ ಹೊರಕವಚ ತೆಳುವಾಗಿದ್ದು ಒಳಗಿನ ತಿರುಳು ಮೊದಲೇ ಕತ್ತರಿಸಿಟ್ಟಂತೆ ಐದಾರು ಭಾಗಗಳಿದ್ದು ಕಪ್ಪು ಹಾಗೂ ಉದ್ದದ ಬೀಜಗಳಿರುತ್ತವೆ ಸಪೋಟ ಹಣ್ಣಿನ ತಿರುಳು ಅಪ್ಪಟ ಸಿಹಿಯಾಗಿದ್ದು ಕೊಂಚವೂ ಹುಳಿಯ ಅಂಶ … Read more

ಸೋಮವಾರದಂದು ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಜೀವನದಲ್ಲಿ ಯಾವುದೇ ಒಂದು ವಿಚಾರಗಳು ನಡೆದರೂ ಕೂಡ ಯಾವುದೇ ಒಂದು ಘಟನೆಗಳು ನಡೆದರೂ ಕೂಡ ನಮ್ಮ ಜೀವನಕ್ಕೆ ಹಿಂದೆ ಮಾಡಿದ ಯಾವುದಾದರೂ ಒಂದು ಪಾಪ ಆಗಲಿ ಯಾವುದಾದರೂ ಒಂದು ವಿಚಾರಕ್ಕೆ ಸಂಬಂಧಪಟ್ಟಿರುತ್ತದೆ ಅಂತ ಹೇಳಬಹುದು ಸ್ನೇಹಿತರೆ ಜನರಿಗೆ ಈ ವಿಷಯ ಗೊತ್ತಿರಬಹುದು ಅದು ಏನೆಂದರೆ ಈ ದಿನಗಳು ಏನಿದೆ ವಾರದಲ್ಲಿ ಸೋಮವಾರ ಅಥವಾ ಮಂಗಳವಾರ ಅಥವಾ ಬುದುವಾರ ಎಲ್ಲಾ ದಿನಗಳಲ್ಲೂ ಒಂದೊಂದು ದೇವರ … Read more

ವೃಷಭ ರಾಶಿ ಗುಣ ಲಕ್ಷಣಗಳು

ನಮಸ್ಕಾರ ಸ್ನೇಹಿತರೆ ವೃಷಭ ರಾಶಿ ಪೃಥ್ವಿ ತತ್ವ ರಾಶಿಯಾಗಿದೆ ಈ ರಾಶಿಯ ಅಧಿಪತಿ ಶುಕ್ರ ಗ್ರಹ ಆಗಿದೆ ಈ ರಾಶಿಯನ್ನು ಶುಕ್ರ ಗ್ರಹ ಅಳುವುದರಿಂದ ನೋಡಲು ತುಂಬಾ ಸುಂದರವಾಗಿರುತ್ತಾರೆ ಮತ್ತು ಸುಂದರವಾಗಿ ಇರುವುದನ್ನು ತುಂಬಾ ಇಷ್ಟಪಡುತ್ತಾರೆ ಇವರು ತಮ್ಮ ಡ್ರೆಸ್ ಸೆನ್ಸ್ ತಮ್ಮ ಹೇರ್ ಸ್ಟೈಲ್ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ ಇವರು ಸಿಂಪಲ್ಲಾಗಿ ಇದ್ದರು ತುಂಬಾ ಸ್ಟೈಲಿಶ್ ಆಗಿ ಟ್ರೆಂಡ್ ಆಗಿ ಕಾಣಿಸುತ್ತಾರೆ ಇವರ ಯಂಗ್ ಏಜ್ ನಲ್ಲಿ ತುಂಬಾ ಕಷ್ಟ ಇರುತ್ತದೆ ಅಂತ ಹೇಳಬಹುದು … Read more