ವೃಶ್ಚಿಕ ರಾಶಿ ಜುಲೈ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ ವೃಶ್ಚಿಕ ರಾಶಿಯ ಜುಲೈ ತಿಂಗಳ ಮಾಸ ಭವಿಷ್ಯವನ್ನು ಹೇಳುವ ಇವತ್ತಿನ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ನಿಮಗೆ ಈ ತಿಂಗಳಲ್ಲಿ ಸ್ವಲ್ಪ ಸ್ಲೋನೆಸ್ ಇದೆ ದುಡ್ಡು ಬರುವುದು ನಿಧಾನ ಆಗಬಹುದು ದುಡ್ಡು ಬರುವುದಕ್ಕೆ ಸೋರ್ಸ್ ಅಂದರೆ ನಮ್ಮ ಎನರ್ಜಿ ನಮ್ಮ ಉತ್ಸಾಹ ಇದು ನಾವು ವರ್ಕ್ ಮಾಡಿ ದುಡ್ಡನ್ನು ಸಂಪಾದಿಸಬೇಕಾಗುತ್ತದೆ ನಿಮ್ಮ ಕೆಲಸದಲ್ಲಿ ಸ್ವಲ್ಪ ನಿಧಾನಗತಿ ಸಾಗುತ್ತದೆ ಇದು ನಿಮಗೆ ಬಹಳಷ್ಟು ವಿಚಾರಗಳಲ್ಲಿ ತೊಂದರೆ ಮಾಡುವ ಸಾಧ್ಯತೆ ಇರುತ್ತದೆ ಕೆಲವು ವ್ಯಕ್ತಿಗಳು ಲೈಫಿನಲ್ಲಿ ಎಷ್ಟೇ … Read more

ಯಾವ ಕಾಯಿಲೆಗೆ ಯಾವ ಮನೆ ಮದ್ದನ್ನು ಬಳಸಿದರೆ ಸೂಕ್ತ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಯಾವ ಕಾಯಿಲೆಗೆ ಯಾವ ಮನೆ ಮದ್ದನ್ನು ಬಳಸಿದರೆ ಸೂಕ್ತ ಎನ್ನುವುದನ್ನು ನೋಡೋಣ ಬನ್ನಿ ಅಸ್ತಮಾ ಕಾಯಿಲೆಗೆ ತುಳಸಿ ಬಿಲ್ವಪತ್ರೆ ಬೆಳ್ಳುಳ್ಳಿ ಗರಿಕೆ ಶುಂಠಿಯನ್ನು ಬಳಸಿ ಸಕ್ಕರೆ ಕಾಯಿಲೆಗೆ ಬಿಲ್ವಪತ್ರೆ ತುಳಸಿ ಬೇವು ಕರಿಬೇವು ಹಾಗಲಕಾಯಿ ಅಮೃತ ಬಳ್ಳಿ ಗರಿಕೆ ಬಳಸಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಬೂದ ಕುಂಬಳಕಾಯಿ ಶುಂಠಿ, ತುಳಸಿ ಗರಿಕೆ ಸೌತೆಕಾಯಿ ಮೂಲಂಗಿ ಉಪಯೋಗಿಸಿ ಅಜೀರ್ಣ ಸಮಸ್ಯೆಗೆ ಶುಂಠಿ ನಿಂಬೆ ಕರಿಬೇವು ಮೂಲಂಗಿ ಸೌತೆಕಾಯಿ ಈರುಳ್ಳಿ ಬಳಸಿ ಬಿಪಿ ಸಮಸ್ಯೆಗೆ … Read more

ತುಲಾ ರಾಶಿಯವರ ಲೈಫ್ ಟೈಮ್ ಭವಿಷ್ಯ 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ವಿಶೇಷವಾದ ಸಂಚಿಕೆಯಲ್ಲಿ ತುಲಾ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ ಸ್ನೇಹಿತರೆ ತುಲಾ ರಾಶಿಯವರ ಜೀವನಶೈಲಿ ಹೇಗಿರುತ್ತದೆ ಏನನ್ನು ಮಾಡಿಕೊಂಡರೆ ಅನುಕೂಲ ಏನು ಮಾಡಿಕೊಳ್ಳದೆ ಇದ್ದರೆ ಅನಾನುಕೂಲ ಎಲ್ಲವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ ತುಲಾ ರಾಶಿಯವರ ಗುಣ ಸ್ವಭಾವಗಳನ್ನು ನೋಡುವುದಾದರೆ ಇವರು ಹುಟ್ಟುತ್ತ ಬಡತನದ ಫ್ಯಾಮಿಲಿಯಲ್ಲಿ ಆಗಿ ಹುಟ್ಟಲಿ ಅಥವಾ ಅಗರ್ಭ ಶ್ರೀಮಂತರಾಗಿ ಹುಟ್ಟಲಿ ಇವರ ಹುಟ್ಟು ಇವರ ಜೀವನಕ್ಕೆ ವ್ಯತ್ಯಾಸವನ್ನು ತರುವುದಿಲ್ಲ ಇವರ ಸ್ವಯಂ ಕೃಷಿ ಇವರ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ ಇವರ ನಡವಳಿಕೆ … Read more

ಈ ಗುಟ್ಟು ಪುರುಷರ ಕಿವಿಗೆ ಬೇಗ ಬೀಳುತ್ತವೆ ಪುರುಷರು ಮಹಿಳೆಯರ

ನಮಸ್ಕಾರ ಸ್ನೇಹಿತರೆ ಮಹಿಳೆಯರ ಈ ಗುಟ್ಟು ಪುರುಷರ ಕಿವಿಗೆ ಬೇಗ ಬೀಳುತ್ತವೆ ಪುರುಷರು ಮಹಿಳೆಯರ ಬಗ್ಗೆ ಕೆಲವು ವಿಷಯಗಳನ್ನು ತಕ್ಷಣವೇ ಗಮನಿಸುತ್ತಾರಂತೆ 01. ಪುರುಷರು ತಕ್ಷಣವೇ ಮಹಿಳೆಯರ ಪ್ರಾಮಾಣಿಕತೆಯನ್ನು ಗಮನಿಸುತ್ತಾರೆ ಪುರುಷರು ಯಾವಾಗಲೂ ಪ್ರಾಮಾಣಿಕ ಸ್ತ್ರೀಯನ್ನು ಗೌರವಿಸುತ್ತಾರೆ 02. ಕೇಳುವ ಸ್ನೇಹಿತರನ್ನು ಪುರುಷರು ಇಷ್ಟ ಪಡುತ್ತಾರೆ ಅಂತಹ ಸ್ತ್ರೀಯರನ್ನು ಪುರುಷರು ತಕ್ಷಣವೇ ಗಮನಿಸುತ್ತಾರೆ 03. ಇತರರೊಂದಿಗೆ ಮಾತನಾಡುವಾಗ ಮಹಿಳೆ ಹೇಗೆ ಮಾತನಾಡುತ್ತಾಳೆ ಅಥವಾ ವರ್ತಿಸುತ್ತಾಳೆ ಎಂಬುದರ ಬಗ್ಗೆ ಪುರುಷರು ಗಮನ ಹರಿಸುತ್ತಾರೆ 04. ಪುರುಷರು ತಮ್ಮನ್ನು ತಾವು … Read more

ಜುಲೈ 17 ಸೋಮವಾರ ಭೀಮನ ಅಮವಾಸೆ 8 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮನ ಕೃಪೆಯಿಂದ

ನಮಸ್ಕಾರ ಸ್ನೇಹಿತರೆ ಇದೇ ಜುಲೈ 17 ನೇ ತಾರೀಖಿನಿಂದ ಬಹಳ ಶಕ್ತಿಶಾಲಿಯಾದ ಅಮಾವಾಸ್ಯೆ ಇದೆ ಈ ಅಮಾವಾಸ್ಯೆ ಬಹಳ ಶಕ್ತಿಶಾಲಿಯಾಗಿದ್ದು ಈ ವಿಶೇಷವಾದ ಅಮಾವಾಸ್ಯೆಯ ನಂತರ ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಮತ್ತು ರಾಜಯೋಗ ಗುರುಬಲ ಆರಂಭವಾಗುತ್ತಿದೆ ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಶ್ರೀಮಂತರಾಗುವ ಯೋಗ ಕುಡಿಬರುತ್ತದೆ ಈ ಅಮಾವಾಸ್ಯೆಯ ನಂತರ ಈ ರಾಶಿಯವರು ಆಗರ್ಭ ಶ್ರೀಮಂತರಾಗುತ್ತಾರೆ ಅಂತ ಹೇಳಬಹುದು ಸ್ನೇಹಿತರೆ ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಅದೃಷ್ಟದ ಫಲಗಳು ಈ ಅಮಾವಾಸ್ಯೆಯ ನಂತರ ಸಿಗುತ್ತದೆ ಅಂತ … Read more

Negative ಜನರ ಲಕ್ಷಣಗಳು

ನಮಸ್ಕಾರ ಸ್ನೇಹಿತರೇ ನೆಗೆಟಿವ್ ಜನರ ಲಕ್ಷಣಗಳು ಎಂಬ ಶೀರ್ಷಿಕೆಡಿ ಇವತ್ತಿನ ಈ ಸಂಚಿಕೆಯನ್ನು ಪ್ರಕಟಿಸುತ್ತಾ ಇದ್ದೇವೆ ಹಾಗಾದ್ರೆ ಆ ಲಕ್ಷಣಗಳು ಯಾವುದು ಅಂತ ನೋಡೋಣ ಬನ್ನಿ ನಮ್ಮ ಜೀವನದಲ್ಲಿ ನಾವು ಹಲವಾರು ಜನರನ್ನು ಭೇಟಿಯಾಗುವ ಅಂತಹ ಪರಿಸ್ಥಿತಿ ಉಂಟಾಗುತ್ತದೆ ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಅವರು ನಮಗೆ ಹತ್ತಿರವಾಗುತ್ತಾರೆ ಮತ್ತು ಈ ನಿಕಟ ತರ ಅವರಿಗೆ ನಾವು ಹೆಚ್ಚು ಬಾಗುವಂತೆ ಮಾಡುತ್ತದೆ ನನಗೆ ತುಂಬಾ ಸಲ ಹೀಗೆ ಆಗಿದೆ, ಚಿಕ್ಕಂದಿನಿಂದಲೂ ನಾನು ಕೆಲವರಿಂದ ದೂರವಿರಲು ಪ್ರಯತ್ನ ಮಾಡುತ್ತಿದ್ದೆ ಚಿಕ್ಕವರಿದ್ದಾಗ … Read more

ಮೇಷ ರಾಶಿ ಜುಲೈ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ ಮೇಷ ರಾಶಿಯವರ ಜುಲೈ ತಿಂಗಳ ಮಹಾಸಭಾ ಹೇಳುವ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ಸುಸ್ವಾಗತ ಮೇಷ ರಾಶಿಯವರಿಗೆ ರಾಹು ಹಾಗೂ ಬೃಹಸ್ಪತಿ ರಾಶಿಯಲ್ಲೇ ಇದ್ದಾರೆ ಜುಲೈ ತಿಂಗಳಲ್ಲಿ ಸಾಕಷ್ಟು ಪಾಸಿಟಿವ್ ಗಳಿವೆ ವಿಶೇಷವಾಗಿ ಜುಲೈ 17 ರವರೆಗೆ ಒಂದು ಗ್ರಹ ನಿಮ್ಮನ್ನು ಕಾಪಾಡುತ್ತದೆ ಚಾಚು ತಪ್ಪದೇ ಬಹಳಷ್ಟು ಸಕ್ಸಸ್ ಸಿಗುತ್ತದೆ ಸರ್ಕಾರಿ ನೌಕರರಿಗೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ತೊಡಗಿರುವವರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವವರಿಗೆ ಸರ್ಕಾರ ತುಂಬಾ ಬೆನಿಫಿಟ್ ಕೊಡುತ್ತಾ ಇದೆ ಅದೆಲ್ಲ ಸಕ್ಸಸ್ ಫುಲ್ಲಾಗಿ … Read more

ಕೂದಲನ್ನು ಮರಳಿ ಪಡೆಯಲು ದಿವ್ಯ ಮನೆಮದ್ದು

ನಮಸ್ಕಾರ ಸ್ನೇಹಿತರೆ ಬೊಕ್ಕ ತಲೆಯಲ್ಲಿ ಕೂಡಲೇ ಕೂದಲು ಚಿಗುರಿಸುವ ಮನೆಮದ್ದುಗಳು ಅದನ್ನು ಹೇಗೆ ಮಾಡಬೇಕು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ 1. ಹರಳೆಣ್ಣೆ ಹರಳೆಣ್ಣೆಯು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಒಂದು ಅಥವಾ ಎರಡು ಟೇಬಲ್ ಚಮಚ ಹರಳೆಣ್ಣೆಯನ್ನು ಅಂಗೈಯಲ್ಲಿ ತೆಗೆದುಕೊಂಡು ಬೊಕ್ಕ ತಲೆಯ ಭಾಗದಲ್ಲಿ ಲೇಪಿಸಿಕೊಳ್ಳಿ ಇದರಿಂದ ಸ್ವಾಭಾವಿಕವಾಗಿ ನಿಮ್ಮ ಕೂದಲು ಆ ಭಾಗದಲ್ಲಿ ಬೆಳೆಯುತ್ತದೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ … Read more

ನಿಮ್ಮ ಎಲ್ಲಾ ಕಷ್ಟಗಳಿಂದ ಮುಕ್ತಿ ಸಿಗಬೇಕಾ? ಹಾಗಾದರೆ ಗುರುವಾರ ತಪ್ಪದೇ ಹೀಗೆ ಮಾಡಿ

ನಮಸ್ಕಾರ ಸ್ನೇಹಿತರೆ ನೀವು ನಿಮ್ಮ ಕಷ್ಟಗಳಿಂದ ಮುಕ್ತಿಯನ್ನು ಪಡೆಯಬೇಕು ಹಾಗಿದ್ದರೆ ಗುರುವಾರ ಈ ಕೆಲಸವನ್ನು ಮಾಡಿ ಏನು ಮಾಡಬೇಕು ಅಂದರೆ ಏನು ಕಷ್ಟ ಇಲ್ಲ ವಿಷ್ಣುವಿನ ಪೂಜೆಯನ್ನು ಮಾಡಿ ಅಷ್ಟೇ ದೇವರಲ್ಲಿ ನಂಬಿಕೆ ಇಟ್ಟು ಅವರಲ್ಲಿ ಭಕ್ತಿಯಿಂದ ಪೂಜೆ ಮಾಡಿ ಇದರಿಂದ ನಿಮ್ಮ ಗುರಿಯನ್ನು ಮುಟ್ಟಲು ದೇವರು ಸಹಾಯ ಮಾಡುತ್ತಾನೆ ಅದರಂತೆ ಸಕಲವನ್ನು ಕೂಡ ನಿಮ್ಮ ಜೀವನದಲ್ಲಿ ಪಡೆದುಕೊಳ್ಳುತ್ತೀರಾ ಭಕ್ತಿಯಿಂದ ನಡೆಯುವುದಕ್ಕೆ ಗುರುವಾರ ಬಹಳ ಪ್ರಶಕ್ತವಾದ ದಿನ ಈ ದಿನ ಭಗವಾನ್ ವಿಷ್ಣು ತನ್ನ ಭಕ್ತರನ್ನು ಸಲ್ಲುತ್ತಾನೆ … Read more

ಯಾವ ರಾಶಿಯವರಿಗೆ ಬೆಳ್ಳಿಯ ಆಭರಣಗಳು ಅದೃಷ್ಟವನ್ನು ತರುತ್ತದೆ ಗೊತ್ತಾ

ನಮಸ್ಕಾರ ಸ್ನೇಹಿತರೆ ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳು ಎಲ್ಲಾ ಲೋಹಗಳ ಮೇಲೆ ಶುಭ ಹಾಗೂ ಅಶುಭ ಪರಿಣಾಮಗಳನ್ನು ಬೀರುತ್ತವೆ ಕಬ್ಬಿಣವನ್ನು ಶನಿಯ ಲೋಹ ಹಾಗೂ ಚಿನ್ನವನ್ನು ಗುರುವಿನ ಲೋಹ ಅಂತ ಪರಿಗಣಿಸಲಾಗುತ್ತದೆ ಅದೇ ರೀತಿ ಬೆಳ್ಳಿಯನ್ನು ಚಂದ್ರನು ಅಳುತ್ತಾನೆ ವಾಸ್ತವದಲ್ಲಿ ಜ್ಯೋತಿಷ್ಯದಲ್ಲಿ ಚಂದ್ರನು ನೀರಿನ ಅಂಶಕ್ಕೆ ಸಂಬಂಧಿಸಿದಾನೆ ಅದಕ್ಕಾಗಿ ಬೆಂಕಿಯ ಅಂಶಕ್ಕೆ ಸೇರಿದ ರಾಶಿ ಚಕ್ರದ ಚಿಹ್ನೆಯ ಜನರು ಬೆಳ್ಳಿಯನ್ನು ಧರಿಸಬಾರದು ಬೆಳ್ಳಿಯ ಆಭರಣಗಳನ್ನು ಧರಿಸುವ ನಿಯಮಗಳು ಯಾವುವು ಯಾರಿಗೆ ಶುಭ ಯಾರಿಗೆ ಅಶುಭವನ್ನು ತರುತ್ತದೆ ಎನ್ನುವುದನ್ನು … Read more