ಈ ಅಕ್ಷರದ ಹೆಸರಿನವರು ಸಂಗಾತಿಯನ್ನು ಚೆನ್ನಾಗಿ ನೋಡಿಕೋಳ್ಳತಾರೆ

ನಾವು ಈ ಲೇಖನದಲ್ಲಿ ಹೆಂಡತಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರೆ. ಆ ನಾಲ್ಕು ಹೆಸರಿನ ವ್ಯಕ್ತಿಗಳು ಯಾರು ಎಂಬುದನ್ನು ನೋಡೋಣ. ಜೀವನದ ಮಹತ್ವವಾದ ಘಟ್ಟ ಎಂದರೆ ಅದು ಮದುವೆ. ಬಾಳ ಪಯಣದಲ್ಲಿ ನಮ್ಮ ಸುಖ ದುಃಖವನ್ನು ಹಂಚಿ ಬದುಕಲು ಎರಡು ಹೃದಯವನ್ನು ಬೆಸೆದು ಒಂದು ಮಾಡುವ ಬಂಧವಿದು ,ಮೊದಲಿನಂತೆ ಈಗ ವ್ಯವಸ್ಥಿತ ಮದುವೆ ಕಡಿಮೆಯಾಗುತ್ತಿದೆ. ಹೊಸತನ ಏನೆಂದರೆ ಪ್ರೀತಿಸಿ ಮದುವೆಯಾಗುವುದು ಇಲ್ಲವೇ ಇಲ್ಲ ಲವ್ ಕಮ್ ಅರೇಂಜ್ ಮ್ಯಾರೇಜ್ ಗಳು ಹೆಚ್ಚಾಗಿದೆ. ಮದುವೆಗಿಂತ ಮುಂಚೆ ಹುಡುಗ ಹುಡುಗಿಯರು ತಮ್ಮ ಮನೋ … Read more

ಮನೆಯಲ್ಲಿ ಇಲ್ಲದಿದ್ದಾಗ 

ಪತಿ ಮನೆಯಲ್ಲಿ ಇಲ್ಲದಿರುವಾಗ ಪತ್ನಿಯರು ಈ ಕೆಲಸಗಳನ್ನು ಮಾಡಲೇಬಾರದು. ಮದುವೆಗೂ ಮುನ್ನ ಹೆಣ್ಣು ಹುಟ್ಟಿದ ಮನೆಯಲ್ಲಿ ಜೀವನ ಕಳೆಯುತ್ತಾಳೆ. ಆದರೆ ಮದುವೆ ನಂತರ ತನ್ನ ಪತಿಯ ಜೀವನವೇ ಅವಳ ಬದುಕಾಗುತ್ತದೆ. ತನ್ನನ್ನು ನಂಬಿ ಬಂದವಳನ್ನು ಪತಿ ಕೂಡ ಚೆನ್ನಾಗಿ ನೋಡಿಕೊಳ್ಳಬೇಕು.ಮದುವೆಯು ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾಗಿದೆ. ಮದುವೆಗೂ ಮುನ್ನ ಬದುಕುವ ಬದುಕು ಒಂದಾದರೆ ಮದುವೆ ನಂತರ ಬದುಕುವ ಬದುಕು ಇನ್ನೊಂದು. ಮದುವೆ ಎನ್ನುವುದು ಎರಡು ಮನಸ್ಸುಗಳ ಮಿನನವಲ್ಲ ಎರಡು ಕುಟುಂಬಗಳ ಸಂಗಮ. ಮದುವೆ ನಂತರ ಎಲ್ಲರ ಜೀವನದಲ್ಲಿ … Read more

2024 ಈ 3 ರಾಶಿಯವರಿಗೆ ಬಹಳ ಅದೃಷ್ಟದ ವರುಷ ಹೊಸ ವರುಷದಿಂದ ಶನಿದೇವರ ಕೃಪೆ ಮುಟ್ಟಿದ್ದೆಲ್ಲಾ ಚಿನ್ನ

ನಾವು ಈ ಲೇಖನದಲ್ಲಿ 2024ರ ಈ ಮೂರು ರಾಶಿಯವರಿಗೆ ಬಹಳ ಅದೃಷ್ಟದ ವರುಷ . ಹೊಸ ವರ್ಷದಿಂದ ಶನಿ ದೇವರ ಕೃಪೆ ಯಾವ ರೀತಿ ಸಿಗುತ್ತದೆ , ಎಂಬುದನ್ನು ಈ ಲೇಖನದಲ್ಲಿ ನೋಡೋಣ . ಈ ಮೂರು ರಾಶಿಯವರು ಇವರ ಜೀವನದಲ್ಲಿ ತುಂಬಾ ಅದೃಷ್ಟವನ್ನು ಕಾಣುತ್ತಾರೆ .ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಎಂಬುದನ್ನು ನೋಡೋಣ .ಆ ರಾಶಿಗಳಿಗೆ ಯಾವೆಲ್ಲಾ ಲಾಭಗಳು ಸಿಗುತ್ತದೆ ಎಂಬುದನ್ನು ಲೇಖನದಲ್ಲಿ ನೋಡೋಣ. ಈ ರಾಶಿಯವರಿಗೆ ತಮ್ಮ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು … Read more

ಲಕ್ಷ್ಮೀನಾರಾಯಣ ಯೋಗದಿಂದ 3 ರಾಶಿಯವರಿಗೆ ಅನ ಲಾಭ

ನಾವು ಈ ಲೇಖನದಲ್ಲಿ ಲಕ್ಷ್ಮೀನಾರಾಯಣ ಯೋಗದಿಂದ 3 ರಾಶಿಯವರಿಗೆ ಯಾವ ರೀತಿಯ ಲಾಭಗಳು ಆಗುತ್ತದೆ ಎಂಬುದನ್ನು ನೋಡೋಣ .ಲಕ್ಷ್ಮೀನಾರಾಯಣ ಯೋಗವು 2023ರ ಡಿಸೆಂಬರ್ 28ರಂದು ರೂಪುಗೊಳ್ಳುತ್ತಿದೆ . ಲಕ್ಷ್ಮೀನಾರಾಯಣ ಯೋಗವು ಅನೇಕ ರಾಶಿಯವರ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಆದ್ದರಿಂದ ಈ ಯೋಗದಿಂದ ಯಾವ ಯಾವ ರಾಶಿಗಳು ಶ್ರೀಮಂತಿಕೆಯನ್ನು ಪಡೆಯುತ್ತವೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ. 2023 ಕೊನೆಯ ತಿಂಗಳು ಡಿಸೆಂಬರ್ ಪ್ರಾರಂಭವಾಗಿದೆ. ಎಲ್ಲರೂ ಕೂಡ 2024 ಹೊಸ ವರ್ಷಕ್ಕೆ ಕಾಯುತ್ತಿದ್ದಾರೆ. ಜ್ಯೋತಿಷ್ಯದ ಪ್ರಕಾರ ಹೊಸ ವರ್ಷ ಕೆಲವು … Read more

ಮನೆಗೆ ಬಡತನ ಬರಲು ಮುಖ್ಯ ಕಾರಣಗಳನ್ನು ತಿಳಿಯೋಣ

ನಾವು ಈ ಲೇಖನದಲ್ಲಿ ಮನೆಗೆ ಬಡತನ ಬರಲು ಮುಖ್ಯ ಕಾರಣಗಳನ್ನು ತಿಳಿಯೋಣ. ನಾವು ಪ್ರತಿದಿನ ಮನೆಯಲ್ಲಿ ಕೆಲವೊಂದು ಸಣ್ಣಪುಟ್ಟ ತಪ್ಪುಗಳು ತಿಳಿದು ತಿಳಿಯದೆ ಮಾಡುತ್ತಲೇ ಇರುತ್ತೇವೆ . ಒಂದು ವೇಳೆ ನಾವು ಈ ತಪ್ಪುಗಳನ್ನು ಮಾಡಿದರೆ ಬಡತನದ ಸಮಸ್ಯೆಗಳಿಗೆ ಕಾರಣವಾಗಬೇಕಾಗುತ್ತದೆ. ನಾವು ಮಾಡುವುದನ್ನು ದೊಡ್ಡ ತಪ್ಪುಗಳನ್ನು ಎಂದರೆ, ನಾವು ಆದಾಯಕ್ಕಿಂತ ಖರ್ಚುಗಳನ್ನೆ ಹೆಚ್ಚಾಗಿ ಮಾಡುವುದು . ನಮ್ಮ ಬಳಿ ಇರುವ ಹಣವನ್ನು ಖರ್ಚು ಮಾಡಿ ಸಾಲ ಮಾಡುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ . ನಿಮ್ಮ ಬಳಿ ಎಷ್ಟು ಹಣವಿರುತ್ತದೆ … Read more

ಹಿರಿಯರು ಹೇಳಿರುವ ಸಲಹೆಗಳು

ನಾವು ಈ ಲೇಖನದಲ್ಲಿ ಸದಾ ಆರೋಗ್ಯವಾಗಿ ಇರುವ , ಹಿರಿಯರು ಹೇಳಿರುವ ಸಲಹೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ದ್ರಾಕ್ಷಿಯನ್ನು ತಿಂದ ತಕ್ಷಣ ನೀರು ಕುಡಿಯಬೇಡಿ. ಇದು ಕಾಲರಾ ರೋಗಕ್ಕೆ ಕಾರಣವಾಗುತ್ತದೆ. ಹೆಬ್ಬೆರಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ದೃಷ್ಟಿ ಸುಧಾರಣೆಯಾಗುತ್ತದೆ. ಹಾಲು ಕುಡಿದ ನಂತರ ಖರ್ಜೂರ ತಿಂದರೆ ಮೆದುಳು ಚುರುಕು ಕೊಳ್ಳುತ್ತದೆ. ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರುಗಳು ದುರ್ಬಲ ಆಗುತ್ತವೆ. ತಣ್ಣನೆಯ ನೀರು ಕುಡಿದ ನಂತರ ಚಹಾ ಕುಡಿಯಬಾರದು. ಬೆಳ್ಳುಳ್ಳಿ ರಸದಿಂದ … Read more

ಡಿಸೆಂಬರ್12 ಭಯಂಕರ ಅಮಾವಾಸ್ಯೆ!6ರಾಶಿಯವರಿಗೆ ರಾಜಯೋಗ 900ವರ್ಷಗಳ ಬಳಿಕ ಗುರುಬಲ ಕುಬೇರದೇವನ ಕೃಪೆ

ನಾವು ಈ ಲೇಖನದಲ್ಲಿ ಡಿಸೆಂಬರ್ 12ನೇ ತಾರೀಖು ಬಹಳ ಭಯಂಕರ ಅಮಾವಾಸ್ಯೆ ಇದೆ. ಮತ್ತು ಆರು ರಾಶಿಯವರಿಗೆ 900 ವರ್ಷಗಳ ನಂತರ ಈ ರಾಶಿಯವರಿಗೆ ಭಾಗ್ಯೋದಯದ ಕಾಲ ಶುರುವಾಗುತ್ತದೆ . ಮತ್ತು ರಾಜಯೋಗ ಪ್ರಾಪ್ತಿಯಾಗುತ್ತದೆ . ಹಾಗಾದರೆ ಕುಬೇರ ದೇವರ ಕೃಪೆಯಿಂದ ಇಷ್ಟೆಲ್ಲ ಲಾಭವನ್ನು ಅಮಾವಾಸ್ಯೆ ನಂತರ ಪಡೆಯಲಿರುವ ಆ ಆರು ರಾಶಿಗಳು ಯಾವುದು ಎಂಬುದನ್ನು ನೋಡೊಣ. ಯಾನ ರಾಶಿಯವರಿಗೆ ಅಮಾವಾಸ್ಯೆ ಮುಗಿದ ನಂತರ ಅದೃಷ್ಟ ಮತ್ತು ದುಡ್ಡಿನ ಸುರಿ ಮಳೆಯ ಜೊತೆಗೆ ರಾಜ ಯೋಗವನ್ನು ಕೂಡ … Read more

ಹಣಕಾಸು ಮತ್ತು ಕೆಟ್ಟ ದೃಷ್ಟಿಯಿಂದ ಪಾರಾಗಲು ಲಾಫಿಂಗ್ ಬುದ್ಧನೇ ಪರಿಹಾರ! ಇಲ್ಲಿದೆ ನೋಡಿ ಲಾಫಿಂಗ್ ಬುದ್ಧನ ಪ್ರಯೋಜನಗಳು

ಭಾರತದ ಬಹಳಷ್ಟು ಮಂದಿ ತಮ್ಮ ಬದುಕಿನ ನೆಮ್ಮದಿ ಹಾಗೂ ಸಂಪತ್ತಿಗಾಗಿ ಅನೇಕ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳುತ್ತಾರೆ. ಭಾರತ ಅಷ್ಟೇ ಅಲ್ಲ ಜಗತ್ತಿನ ಅನೇಕ ದೇಶಗಳಲ್ಲಿ ಲಾಫಿಂಗ್ ಬುದ್ಧ ಅಥವಾ ನಗುವ ಬುದ್ಧನನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗುತ್ತದೆ. ಭಾರತೀಯ ವಾಸ್ತು ಶಾಸ್ತ್ರ ಹಾಗೂ ಚೀನಾದ ಫೆಂಗ್ ಶುಯಿ ಕೂಡ ಲಾಫಿಂಗ್ ಬುದ್ಧನನ್ನು ಅದೃಷ್ಟವನ್ನು ತರುವ ಪ್ರತಿನಿಧಿ ಎಂದು ಬಣ್ಣಿಸುತ್ತದೆ. ಲಾಫಿಂಗ್ ಬುದ್ಧನ ಮಹಿಮೆ ತಿಳಿದಿರುವ ಅನೇಕರು ಕಚೇರಿ ಹಾಗೂ ಮನೆಯಲ್ಲಿ ಮೂರ್ತಿಯನ್ನು ಇಟ್ಟುಕೊಳ್ಳುತ್ತಾರೆ. ಲಾಫಿಂಗ್ ಬುದ್ಧನಲ್ಲಿ ಅನೇಕ ವಿಧಗಳಿವೆ. … Read more

ಒಂದೇ ಒಂದು ಲವಂಗದಿಂದ ಹೀಗೆ ಮಾಡಿ ಹೀಗೆ ಮಾಡಿದರೆ ನಿಮ್ಮ ಜೀವನದ ಎಲ್ಲ ತೊಂದರೆಗಳು ಪರಿಹಾರ ಹಣಕಾಸಿನ ಸಮಸ್ಯೆ!!

ನಮಸ್ಕಾರ ಸ್ನೇಹಿತರೆ, ಅಡುಗೆ ಮನೆಯಲ್ಲಿ ಇರುವಂತಹ ಲವಂಗಕ್ಕೆ ಸಮಸ್ಯೆಯನ್ನು ಸರಿ ಮಾಡುವಂತಹ ಶಕ್ತಿ ಇದೆ. ಜ್ಯೋತಿಷ್ಯದಲ್ಲಿ ಹೇಳಿರುವ ಉಪಾಯ ಮಾಡಿದರೆ. ಕೆಲವೇ ದಿನಗಳಲ್ಲಿ ನಿಮ್ಮನ್ನು ಶ್ರೀಮಂತಾರಾಗಿ ಮಾಡುತ್ತದೆ. ಲವಂಗದಿಂದ ಕೆಲವು ಪರಿಹಾರವನ್ನು ಕಂಡುಕೊಳ್ಳಬಹು. ಲವಂಗದಿಂದ ಏನು ಮಾಡಬೇಕು ಏನು ಮಾಡುವುದರಿಂದ ಮನೆಯಲ್ಲಿ ಸಿರಿ ಸಂಪತ್ತು ಲಭಿಸುತ್ತದೆ ಎಂಬುವುದನ್ನ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಎರಡು ಲವಂಗ ವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಇಡೀ. ಅದಕ್ಕೂ ಮೊದಲು ದೇವರಿಗೆ ಒಂದು ತುಪ್ಪದ ದೀಪವನ್ನು ಹಚ್ಚಿ ಇಟ್ಟು. ಲವಂಗ ಸುರಕ್ಷಿತವಾಗಿರುವಂತೆ ಸುರಕ್ಷಿತ … Read more

ಈ ತಾರೀಕಿನಲ್ಲಿ ಹುಟ್ಟಿದವರು ಕೋಟ್ಯಧಿಪತಿಗಳಾಗುತ್ತಾರೆ! ಇದರಲ್ಲಿ ನಿಮ್ಮ ತಾರೀಕು ಇರಬಹುದು ನೋಡಿ?

ನೀವು ಹುಟ್ಟಿದ ದಿನಾಂಕದ ಆದಾರದ ಮೇಲೆ ಭವಿಷ್ಯವು ನಿರ್ಧಾರವಾಗುತ್ತದೆ ಎಂದು ಸಂಖ್ಯಾಶಾಸ್ತ್ರ ತಿಳಿಸುತ್ತದೆ. ಕೆಲವು ದಿನಾಂಕಗಳನ್ನು ನೋಡಿ ಅದರಲ್ಲಿ ಆ ದಿನಾಂಕಗಳು ಶ್ರೀಮಂತರಾಗುವ ಸೂಚನೆ ನೀಡುತ್ತದೆ. ಕೋಟ್ಯಾಧಿಪತಿ ಆಗುವುದು ಕಟ್ಟಿಟ್ಟ ಬುತ್ತಿ ಎನ್ನುತ್ತದೆ ಸಂಖ್ಯಾಶಾಸ್ತ್ರ. ಅಂತಹ ದಿನಾಂಕಗಳು ಯಾವುವು ಗೊತ್ತಾ? ಅದನ್ನು ತಿಳಿಯುವ ಮುನ್ನ ಮೊದಲು ನೀವು ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ನಂಬುವವರಾಗಿದ್ದರೆ ನಮ್ಮ ಪೇಜ್ ನ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಸಂಖ್ಯಾಶಾಸ್ತ್ರ ದ ಪ್ರಕಾರ ಅದೃಷ್ಟವೂ ಹೇಗಿರುತ್ತದೆ ಎಂದು ತಿಳಿಯಲು ನೀವು ಹುಟ್ಟಿದ ದಿನಾಂಕ … Read more