ವೃಷಭ ರಾಶಿಗೆ ಏನಾಗುತ್ತೆ?

ನಾವು ಈ ಲೇಖನದಲ್ಲಿ ವೃಷಭ ರಾಶಿಯ ಫೆಬ್ರವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ಬಹಳ ಪರಿವರ್ತನೆಯನ್ನು ಕಾಣುವ ತಿಂಗಳು ಇದಾಗಿದೆ. ಕೆಲವೊಂದು ವ್ಯಕ್ತಿಗಳಿಂದ ನಾವು ಮಾಡುವ ಕೆಲಸದಲ್ಲಿ ವೇಗ ಇರುವುದಿಲ್ಲ ನಿಧಾನ ಎನ್ನುವ ಮಾತನ್ನು ಕೇಳಬೇಕಾಗುತ್ತದೆ . ಬೇರೆಯವರು ಕೆಲಸ ಮಾಡುತ್ತಿದ್ದರೆ , ತುಂಬಾ ಅಸಹನೆ ಉಂಟಾಗುತ್ತದೆ . ಇದು ವೃಷಭ ರಾಶಿಯವರ ಮಟ್ಟಿಗೆ ನಡೆಯುತ್ತಲೇ ಇರುತ್ತದೆ. ಇತ್ತೀಚಿನ ಅವಧಿಯಲ್ಲಿ ವೃಷಭ ರಾಶಿಯವರು ಸ್ವಲ್ಪ ಮಂದ ಗತಿಯಲ್ಲಿ ಇರುತ್ತಾರೆ. ನಿಧಾನ ಆಗಿರುವುದಕ್ಕೆ … Read more

ಪತಿ – ಪತ್ನಿ ರಾತ್ರಿ ಹೇಗೆ ನಿದ್ರೆ ಮಾಡಬೇಕು? 

ನಾವು ಈ ಲೇಖನದಲ್ಲಿ ಪತಿ – ಪತ್ನಿ ರಾತ್ರಿ ಹೇಗೆ ನಿದ್ರೆ ಮಾಡಬೇಕು ಎಂಬುದರ ಬಗ್ಗೆ ತಿಳಿಯೋಣ.ಪತಿ – ಪತ್ನಿ ರಾತ್ರಿ ಹೇಗೆ ನಿದ್ರೆ ಮಾಡಬೇಕು..??? ಹಾಸಿಗೆಯ ಎರಡೂ ಬದಿಯಲ್ಲಿಯೂ ಸಹ ಸ್ವಲ್ಪ ಜಾಗ ಇರಬೇಕು. ಗೋಡೆಗೆ ಒರೆಗಿಸಿ ಮಂಚ ಹಾಕಬಾರದು..ಹಾಸಿಗೆಯ ಬಲ ಭಾಗದಲ್ಲಿ ಪತಿ ಎಡ ಭಾಗದಲ್ಲಿ ಪತ್ನಿ ಮಲಗಬೇಕು ನಿಮಗೆ ರಾತ್ರಿ ಹಲವಾರು ಸಾರಿ ನಿದ್ರೆಯಿಂದ ಎಚ್ಚರವಾಗುತ್ತಿದ್ದರೆ , ನಿದ್ರೆ ವಾತಾವರಣವನ್ನು ಅಥವಾ ಜಾಗವನ್ನು ಬದಲಾಯಿಸಿ. ವಾಸ್ತು ಪ್ರಕಾರ ವಿವಾಹಿತ ಜೋಡಿಗಳು ತಲೆಯನ್ನು ದಕ್ಷಿಣ … Read more

ಕಟಕ ರಾಶಿಯವರಿಗೆ ಇದೆಂಥ ವಿಚಿತ್ರ?

ನಾವು ಈ ಲೇಖನದಲ್ಲಿ ಫೆಬ್ರವರಿ ತಿಂಗಳ ಕಟಕ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಸಲಾಗಿದೆ. ಬಹಳ ವಿಚಿತ್ರವಾದ ತಿಂಗಳು ಇದಾಗಿರುತ್ತದೆ .ಎಲ್ಲಾ ತಿಂಗಳುಗಳಲ್ಲೂ ಒಳ್ಳೆಯ ಘಟನೆ ಮತ್ತು ಕೆಟ್ಟ ಘಟನೆಗಳು ನಡೆಯುತ್ತವೆ. ನಾವು ನೋಡುವ ದೃಷ್ಟಿಕೋನದಲ್ಲೂ ವ್ಯತ್ಯಾಸಗಳು ಉಂಟಾಗುತ್ತವೆ . ಒಂದು ಕಡೆಯಿಂದ ಯಶಸ್ಸು ದೊರೆತರೂ ಮತ್ತೊಂದು ಕಡೆಯಿಂದ ಸವಾಲುಗಳು ಎದುರಾಗುತ್ತಿರುತ್ತದೆ . ಜೀವನದಲ್ಲಿ ನಡೆಯುವ ವೈಪರಿತ್ಯಗಳನ್ನು ತೆಗೆದುಕೊಳ್ಳಲು ನಿಮಗೆ ಸ್ವಲ್ಪ ಕಷ್ಟವಾಗುತ್ತದೆ . ನೀವು ಹೆಚ್ಚು ಹೆಚ್ಚು ಕೆಲಸ ಮಾಡಿದಷ್ಟು ಅದರ ಆದಾಯ … Read more

65ವರ್ಷಗಳ ನಂತರ 4ರಾಶಿಯವರಿಗೆ ಶನಿದೇವರ ಕೃಪೆ ಅಖಂಡ ಜಯ

ನಮಸ್ಕಾರ ಸ್ನೇಹಿತರೆ 65 ವರ್ಷಗಳ ನಂತರ ಈ ರಾಶಿಯವರಿಗೆ ಶನಿದೇವರ ಅನುಗ್ರಹ ಸಿಗುತ್ತದೆ 2030 ರವರೆಗೆ ಧನಲಾಭವಾಗುತ್ತದೆ ಅಖಂಡ ಜಯವನ್ನು ಸಾಧಿಸುತ್ತೀರಿ ಗಜಕೇಸರಿ ಯೋಗ ಆರಂಭವಾಗಲಿದೆ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ ರಾಜಯೋಗ ಪ್ರಾಪ್ತಿಯಾಗಲಿದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಎನ್ನುವುದನ್ನು ನೋಡೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ರಾಶಿಯ ವ್ಯಕ್ತಿಗಳು ಇನ್ನುಮುಂದೆ ಬಹಳ ಅದೃಷ್ಟವಂತರು ಅಂತ … Read more

ಮಂಗಳವಾರ ಮುಂಜಾನೆ ಈ 2 ಶಬ್ದ ಹೇಳಿ ಸಾಕು ಆಂಜನೇಯಸ್ವಾಮಿಯು ಬಡತನ,ದಾರಿದ್ರ,ನಾಶ ಮಾಡುತ್ತಾರೆ!

ಆಂಜನೇಯ ಸ್ವಾಮಿಯ ಶಕ್ತಿಯ ಬಗ್ಗೆ ಎಲ್ಲರಿಗೂ ಗೊತ್ತು ತನ್ನ ಅಪಾರ ಶಕ್ತಿಯಿಂದ ಅಪಾರ ಭಕ್ತಾದಿಗಳನ್ನು ಹೊಂದಿರುವ ಆಂಜನೇಯ ಸ್ವಾಮಿಯ ಸ್ಮರಣೆಯನ್ನು ಪ್ರತಿದಿನ ಮಾಡುವುದರಿಂದ ನಮಗೆ ಒಳ್ಳೆಯದಾಗುತ್ತದೆ. ಇನ್ನು ಮುಖ್ಯವಾಗಿ ಮಂಗಳವಾರ ಮತ್ತು ಶನಿವಾರ ದಿನಗಳಂದು ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿಕೊಳ್ಳುವುದರಿಂದ ಬಹಳ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಆಂಜನೇಯ ಸ್ವಾಮಿಯನ್ನು ಸ್ಮರಿಸುವುದರಿಂದ ಭೂತ, ಪ್ರೇತ ಕಾಟಗಳಿಂದ, ದುಷ್ಟಶಕ್ತಿಗಳಿಂದ ಮುಕ್ತಿಯನ್ನು ಹೊಂದಬಹುದು. ಇನ್ನೂ ಆಂಜನೇಯನ ಆಶೀರ್ವಾದ ಪಡೆಯಲು ಮಂಗಳವಾರ ಈ ರೀತಿಯಾಗಿ ಮಾಡಿ. ಮಂಗಳವಾರ ಆಂಜನೇಯನ ಪ್ರಿಯವಾದ ದಿನವಾಗಿರುತ್ತದೆ. ಕೊಳ್ಳೇಗಾಲದ ಶ್ರೀ … Read more

ಹಸುವಿನ ಮೇಲೆ ಕೈ ಸವರುತ್ತಾ ಈ ಮಂತ್ರ ಹೇಳಿರಿ, ಚಮತ್ಕಾರ ನೋಡಿ, ಅಂದುಕೊಂಡಿದ್ದೇ ಸಿಗುವುದು

ನಮಸ್ಕಾರ ಸ್ನೇಹಿತರೆ ಇವತ್ತಿನ ನಮ್ಮ ಈ ಲೇಖನದಲ್ಲಿ ನಾವು ನಿಮಗೆ ಒಂದು ಅದ್ಭುತವಾದ ಉಪಾಯವನ್ನು ತಿಳಿಸುತ್ತೇವೆ ಒಂದು ಹಸುವನ್ನು ಸ್ಪರ್ಶ ಮಾಡಿ ಮೈಯನ್ನು ಸವರುತ್ತ ಈ ಒಂದು ಮಂತ್ರವನ್ನು ಹೇಳಬೇಕು ಅಷ್ಟೇ ಈ ರೀತಿ ಮಾಡಿದರೆ ನೀವು ಜೀವನದಲ್ಲಿ ಬಯಸಿದ್ದೆಲ್ಲ ಪಡೆಯಬಹುದು ಈ ರೀತಿ ಮಾಡುವುದರಿಂದ ಪ್ರತಿಯೊಂದು ಹಸುವು ಕೂಡ ನಿಮಗೆ ಕಾಮಧೇನು ಆಗುತ್ತವೆ ನಿಮ್ಮ ಬೇಡಿಕೆ ಮತ್ತು ನಿಮ್ಮ ಆಸೆ ಏನೇ ಇದ್ದರೂ ಕೂಡ ಈ ಒಂದು ಕೆಲಸ ಮಾಡಿದರೆ ಅವು ನೆರವೇರುತ್ತವೆ ಹಿಂದೂಧರ್ಮದಲ್ಲಿ ಹಸುವನ್ನು … Read more

ಹನುಮಾನ್ ಚಾಲೀಸಾ ಓದುವ ಸರಿಯಾದ ನಿಯಮ, ಈಗ ಪೂರ್ತಿ ಲಾಭ ಪಡೆಯಿರಿ

ನಮಸ್ಕಾರ ಸ್ನೇಹಿತರೆ ಹನುಮಾನ್ ಚಾಲೀಸಾ ಒಂದು ಯಾವ ರೀತಿಯ ಮಾಧ್ಯಮ ಆಗಿದೆ ಎಂದರೆ ಇದನ್ನು ಓದಿ ಒಬ್ಬ ಭಕ್ತನು ಆಂಜನೇಯಸ್ವಾಮಿಯ ಜ್ಞಾನ ಬಲ ಮತ್ತು ಶಕ್ತಿಯನ್ನು ಪಡೆದುಕೊಳ್ಳುತ್ತಾನೆ ಅದು ಯಾವಾಗ ಸಾಧ್ಯವಾಗುತ್ತದೆ ಎಂದರು ಭಕ್ತನು ಯಾವ ತಪ್ಪನ್ನೂ ಮಾಡದೆ ಹನುಮಾನ್ ಚಾಲೀಸ ವನ್ನು ಓದಿ ದಾಗ ಇಲ್ಲಿ ತಪ್ಪುಗಳ ಅರ್ಥ ಬರೀ ಉಚ್ಚಾರಣೆಯ ತಪ್ಪು ಅಲ್ಲ ಕೆಲವು ತಪ್ಪುಗಳು ಯಾವ ರೀತಿ ಇರುತ್ತವೆ ಎಂದರೆ ಇವುಗಳನ್ನು ಭಕ್ತರು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆ ಮಾಡಿಬಿಡುತ್ತಾರೆ ಇಂದು ನಾವು ಆಂಜನೇಯಸ್ವಾಮಿಯ … Read more

ಕುದ್ದು ಶ್ರೀ ಕೃಷ್ಣ ಹೇಳಿದ್ದಾರೆ..! ಮನೆಯಲ್ಲಿ ಬಡತನ ಬರುವುದಕ್ಕೆ ಈ ಐದು ವಸ್ತುಗಳೇ ಕಾರಣ..!

ನಮಸ್ಕಾರ ಸ್ನೇಹಿತರೆ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಒಂದೊಂದು ಮಾತು ಕೂಡ ನಮ್ಮ ಜೀವನದಲ್ಲಿ ತುಂಬಾನೇ ಎಫೆಕ್ಟಿವ್ ಆಗಿದೆ ಅಂತಾನೆ ಹೇಳಬಹುದು ಅವರು ಹೇಳಿದ ಉಪದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನಕ್ಕೆ ಸಾಕಷ್ಟು ಸಹಾಯ ಆಗುತ್ತದೆ ಅಂತಾನೆ ಹೇಳಬಹುದು ಇವತ್ತಿನ ಲೇಖನದಲ್ಲಿ ಶ್ರೀಕೃಷ್ಣ ದಾರಿದ್ರ್ಯದಿಂದ ಬಜಾವ್ ಆಗುವುದಕ್ಕೆ ನಾವು ಯಾವ ಒಂದು ಕೆಲಸವನ್ನು ಮಾಡಬಾರದು ಹಾಗೆ ಯಾವ ಕೆಲಸವನ್ನು ಮಾಡಬೇಕು ಎನ್ನುವುದರ ಬಗ್ಗೆ ಅವರು ಹೇಳಿದ ಮಾತನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಆದಷ್ಟು … Read more

ಪ್ರತಿ ನಿತ್ಯ ಪೂಜೆಯ ಸಮಯದಲ್ಲಿ ಗಣೇಶನ ಈ ಮೂರು ಶಬ್ದವನ್ನು ಕೇವಲ 11 ಭಾರಿ ಹೇಳಿದರೆ ಸಾಕು..!

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಲೇಖನದಲ್ಲಿ ಸಣ್ಣ ಒಂದು ಮಂತ್ರದ ಬಗ್ಗೆ ಹೇಳುತ್ತೇವೆ ನಿಮಗೆ ಗೊತ್ತಿರಬಹುದು ನಾವು ಯಾವುದೇ ಒಂದು ಪೂಜೆಯನ್ನು ಮಾಡಬೇಕಾದರೆ ಮೊದಲು ನೀವು ಗಣೇಶನ ಹೆಸರನ್ನು ನೆನೆಸಿಕೊಳ್ಳಬೇಕು ಮೊದಲು ನೀವು ಗಣೇಶನ ಮಂತ್ರವನ್ನು ಹೇಳಬೇಕು ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಹಾಗಾಗಿ ಇವತ್ತಿನ ಲೇಖನದಲ್ಲಿ ಪೂಜೆಯ ಮಾಡುವ ಮುಂಚೆ ನೀವು ಯಾವ ಒಂದು ಮಂತ್ರವನ್ನು ಹೇಳಬಹುದು ಅದರಿಂದ ನಿಮಗೆ ಯಾವ ರೀತಿಯ ಲಾಭವಾಗುತ್ತದೆ ಎನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ … Read more

ತುಂಬಾ ಅಪರೂಪದ ಗಿಡ.. ಈ ಗಿಡ ಎಲ್ಲಾದರೂ ಕಾಣಿಸಿದರೆ ತಪ್ಪಿಯೂ ಬಿಡಬೇಡಿ!

ನಮಸ್ಕಾರ ಸ್ನೇಹಿತರೆ ನಮ್ಮ ಪ್ರಕೃತಿಯಲ್ಲಿ ಸಿಗುವ ಒಂದೊಂದು ಗಿಡವು ಕೂಡ ಮನುಷ್ಯನಿಗೆ ಬೇಕಾದ ಔಷಧೀಯ ಗುಣಗಳನ್ನು ಹೊಂದಿದೆ ಅಂತಹ ಗಿಡಗಳಲ್ಲಿ ಉತ್ತರಾಯಿಣಿ ಗಿಡ ಕೂಡ ಒಂದು ಈ ಉತ್ತರಾಯಿಣಿ ಗಿಡವನ್ನು ನೀವೆಲ್ಲರೂ ಸಾಮಾನ್ಯವಾಗಿ ನೀವೆಲ್ಲರೂ ನೋಡಿರುತ್ತೀರಾ ಇದು ಹೊಲಗದ್ದೆಗಳಲ್ಲಿ ಕಳೆ ಗಿಡಗಳಂತೆ ಕಾಣುತ್ತದೆ ಈ ಗಿಡವು ಬೆಟ್ಟ ಗುಡ್ಡ ಕಣಿವೆ ಎನ್ನುವ ಭೇದ ಇಲ್ಲದೆ ಎಲ್ಲಿ ಅಂದರಲ್ಲಿ ಬೆಳೆಯುತ್ತದೆ ಇದನ್ನು ಉತ್ತರಾಯಣಿ ಗಿಡ ಎಂದು ಕರೆಯುತ್ತಾರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು … Read more