ಈ 5 ರಾಶಿಯವರಿಗಿರುತ್ತೆ ಲಕ್ಷ್ಮಿಯ ಕೃಪಾ ಕಟಾಕ್ಷ.?

ನಾವು ಈ ಲೇಖನದಲ್ಲಿ ಈ ಐದೂ ರಾಶಿಯವರಿಗೆ ಹೇಗೆ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ ಎಂದು ತಿಳಿಯೋಣ .ಈ ಐದೂ ರಾಶಿಯವರಿಗೆ ಇರುತ್ತದೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ …! ಹಣದ ಸಮಸ್ಯೆ ಇರುವುದೇ ಇಲ್ಲ….? ಜ್ಯೋತಿಷ್ಯ ಶಾಸ್ತ್ರದಲ್ಲಿ 12 ರಾಶಿಗಳಲ್ಲಿ ಕೇವಲ 5 ರಾಶಿಗಳ ಮೇಲೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇರುತ್ತದೆ ಎನ್ನಲಾಗಿದೆ. ಆ ಐದು ರಾಶಿಯವರು ತಮ್ಮ ನಡವಳಿಕೆ, ಸ್ವಭಾವ , ಗುಣದಿಂದ ಸದಾ ಲಕ್ಷ್ಮಿಯ ಆಶೀರ್ವಾದಕ್ಕೆ ಪಾತ್ರರಾಗಿ ಇರುತ್ತಾರೆ. ಲಕ್ಷ್ಮಿಯ ಕೃಪೆ ಇರುವುದರಿಂದ ಈ 5 ರಾಶಿಯವರ ಆರ್ಥಿಕ … Read more

ಕುಂಭ ರಾಶಿ ಮೇ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಕುಂಭ ರಾಶಿಯವರ ಮೇ ತಿಂಗಳ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಮೇ ತಿಂಗಳ ಮೊದಲ ವಾರದಲ್ಲೇ ಈ ಮಾಸ ಭವಿಷ್ಯವನ್ನು ನೀವು ತಿಳಿದು ಕೊಂಡಿಲ್ಲವಾದರೆ ತಿಂಗಳ ಕೊನೆಯಲ್ಲಿ ನೀವು ಸ್ವಲ್ಪ ಪಶ್ಚಾತಾಪವನ್ನು ಪಡಬೇಕಾಗುತ್ತದೆ. ಏಕೆಂದರೆ ಕೆಲವೊಂದು ತಪ್ಪುಗಳು ನಿಮ್ಮಿಂದ ಆಗಬಹುದು . ಕುಂಭ ರಾಶಿಯವರಿಗೆ ಗಮನವಿರುವುದು ಸುಖ ಸ್ಥಾನದ ಮೇಲೆ ವೃಷಭ ರಾಶಿಯಲ್ಲಿ ಪ್ರಮುಖವಾದ ಎಲ್ಲ ಗ್ರಹಗಳು ಹೋಗಿ ನೆಲೆಸುತ್ತದೆ. ಶನಿಯು ನಿಮ್ಮ ರಾಶಿಯಲ್ಲೇ ಇರುವುದರಿಂದ ಒಂದಷ್ಟು ವಿಷಯಗಳು ನಿಮಗೆ ಸವಾಲಾಗಿರುತ್ತದೆ. ರಾಶಿಯಾಧಿಪತಿ ರಾಶಿಯಲ್ಲಿ … Read more

ನೀವು ಕುಳಿತುಕೊಳ್ಳುವ ವಿಧಾನ ಮೇಲೆ ನಿಮ್ಮ ವ್ಯಕ್ತಿತ್ವ

ನಮಸ್ಕಾರ ಸ್ನೇಹಿತರೆ ಜನರು ತಮ್ಮ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಬೇರೆಯವರ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಆಸಕ್ತಿಯನ್ನು ತೋರಿಸುತ್ತಾರೆ ಆದರೆ ಇಲ್ಲಿಯ ಒಂದು ವಿಧಾನದಿಂದ ನಾವು ನಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬಹುದು ಬಾಡಿ ಲಾಂಗ್ವೇಜ್ ಹಾವಭಾವ ಇವುಗಳ ಬಗ್ಗೆ ನಡೆಸಿರುವ ಒಂದು ಅಧ್ಯಯನದಿಂದ ಈ ವಿಷಯಗಳನ್ನು ತಯಾರು ಮಾಡಲಾಗಿದೆ ಇದು ನಿಮ್ಮ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಹೇಳುತ್ತದೆ ಹಾಗೆ ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಚಿತ್ರದಲ್ಲಿರುವ ನೆರಳುಗಳಲ್ಲಿ ನಿಮಗೆ ಯಾವುದು ತುಂಬಾನೇ ಯಶಸ್ವಿ ಮಹಿಳೆಯ ಚಿತ್ರ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ … Read more

ಬೆಳಿಗ್ಗೆ ಎದ್ದ ತಕ್ಷಣ ನೋಡಬೇಕಾದ, ನೋಡಬಾರದ ವಸ್ತುಗಳು

ನಮಸ್ಕಾರ ಸ್ನೇಹಿತರೆ ಅಯ್ಯೋ ಬೆಳಿಗ್ಗೆ ಎದ್ದ ತಕ್ಷಣ ಯರ ಮುಖ ನೋಡಿದೆ ಎನ್ಇವತ್ತು ಎಲ್ಲ ಗಜಿಬಿಜಿ ಒಂದುಕೆಲ್ಸನೂ ಸರಳವಾಗಿ ಆಗುತಿಲ್ಲ ಬೆಳಿಗ್ಗೆ ಎದ್ದ ಮುಹೂರ್ಥ ಚೆನಾಗಿಲ್ಲ ಯಾರ ಮುಖ ನೋಡಿ ಇದ್ನೋ ಏನೋ ಇದೆಲ್ಲ ಅದರ ಪ್ರಭಾವ ಅಂತ ನಮ್ಮಲಿ ಬಹಳಸಷ್ಟು ಜನ ಮಾತಾಡೊಧು ನೋಡ್ತೀವಿ ಕೆಲಸಗಳು ಸರಳವಾಗಿ ಸುಲಭವಾಗಿ ಆಗ್ದೆ ಇದ್ರೆ ಯೋಜನೆ ಮಾಡಿದ ಕೆಲಸಗಳು ಜರುಗಿದ ಇದ್ದರೆ ಬಾರಿ ಬೇಗ ಮಾಡಬೇಕಾದ ಕೆಲಸಗಳು ಗಂಟೆ ಗಂಟೆ ಗಟ್ಟಲೆ ಹಿಡಿಯುತ್ತಿದ್ದಾರೆ ಇಲ್ಲವೇ ಮೇಲಾಧಿಕಾರಿಗಳಿಂದ ಬೈಗುಳ ಕೇಳಿದ್ರೆ … Read more

ಮದುಮಗಳಿಗೆ ಈ 4 ವಸ್ತುಗಳನ್ನು ಉಡುಗೊರೆಯಾಗಿ‌ ಕೊಡಬಾರದು! ಯಾಕೆ ಗೊತ್ತಾ?

ನಮಸ್ಕಾರ ಸ್ನೇಹಿತರೆ ಮದುವೆ ಅಂದಮೇಲೆ ಉಡುಗೊರೆ ಕೊಡುವುದು ಸಾಮಾನ್ಯ ಕೆಲವರು ಕೈತುಂಬಾ ಕಾಸು ಬೆಳ್ಳಿ-ಬಂಗಾರವನ್ನು ಕೊಟ್ಟರೆ ಇನ್ನೂ ಕೆಲವರು ದಿನಬಳಕೆ ವಸ್ತುಗಳನ್ನು ನೀಡುತ್ತಾರೆ ಅವರವರ ಯೋಗ್ಯತೆಗೆ ತಕ್ಕಂತೆ ಉಡುಗೊರೆಯನ್ನು ಕೊಟ್ಟು ಕಳಿಸುತ್ತಾರೆ ಆದರೆ ನಾವು ಕೊಡುವ ಉಡುಗೊರೆಯನ್ನು ಯಾವುದನ್ನು ಕೊಡಬೇಕು ಯಾವುದನ್ನು ಕೊಡಬಾರದು ಎಂಬ ನಿಯಮವಿದೆ ಅದರಲ್ಲೂ ಈ ನಾಲ್ಕು ವಸ್ತುಗಳಿವೆ ಅದನ್ನ ಮದುಮಗಳಿಗೆ ಅಪ್ಪಿತಪ್ಪಿಯೂ ಕೊಡ ಬಾರದಂತೆ ಮೈಮರೆತು ಈ ವಸ್ತುಗಳನ್ನು ಮದುಮಗಳಿಗೆ ಕೊಟ್ಟರೆ ಬದುಕು ಮೂರಾಬಟ್ಟೆಯಾಗುತ್ತದೆ ಎಂಬ ನಂಬಿಕೆ ಇದೆ ಕೆಲವು ಕಡೆ ಆ … Read more

ತಿಂಗಳಲ್ಲಿ ಒಂದು ಬಾರಿ ಹಚ್ಚಿ ಸಾಕು ಜೀವನದಲ್ಲಿ ಕೂದಲು ಬಿಳಿ ಆಗೋದೆ ಇಲ್ಲ ಕೂದಲಬುಡ ಗಟ್ಟಿ ಉದ್ದ ಕಪ್ಪಾಗಿ ಬೆಳೆಯುತ್ತೆ

ನಮಸ್ಕಾರ ಸ್ನೇಹಿತರೆ ತಿಂಗಳಿಗೆ ಒಮ್ಮೆ ಈ ಮನೆಮದ್ದನ್ನು ಮಾಡಿಕೊಂಡರೆ ಸಾಕು ಕೂದಲು ಬಿಳಿ ಆಗುವುದಿಲ್ಲ ಕೂದಲು ಉದ್ದವಾಗಿರುತ್ತದೆ ದಟ್ಟವಾಗಿರುತ್ತದೆ ಯಾರಿಗೆ ಕೂದಲು ಜಾಸ್ತಿ ಉದುರುತ್ತದೆ ಅವರು ತಡಮಾಡದೆ ಈ ಒಂದು ಮನೆಮದ್ದನ್ನು ಮಾಡಿ ಅದರಲ್ಲೂ ಮುಖ್ಯವಾಗಿ ಬಿಳಿ ಕೂದಲು ಜಾಸ್ತಿಯಾಗಿದೆ ಇದು ಮಕ್ಕಳಲ್ಲಿಯೂ ಕೂಡ ಜಾಸ್ತಿ ಆಗ್ತಾ ಇದೆ ಇದನ್ನು ತಡೆಯಬೇಕು ಎಂದರೆ ಒಂದು ಮನೆಮದ್ದನ್ನು ಮಾಡಿನೋಡಿ ಇದನ್ನು ತಿಂಗಳಿಗೆ ಒಂದು ಸಾರಿ ಮಾಡಿದರೆ ಸಾಕು ಈ ಮನೆಮದ್ದು ಬೇವಿನ ಸೊಪ್ಪಿನಿಂದ ಮಾಡುವುದು ಮನೆಯಲ್ಲಿ ಅಡುಗೆಗೆ ಬಳಸುವ … Read more

11ವರ್ಷಗಳ ಬಳಿಕ 4 ರಾಶಿಯವರಿಗೆ ಶನೇಶ್ವರನ ಕೃಪೆ ಮುಟ್ಟಿದ್ದೆಲ್ಲಾ ಚಿನ್ನ ಗಜಕೇಸರಿ ಯೋಗ ಅದೃಷ್ಟವಂತರು

ನಮಸ್ಕಾರ ಸ್ನೇಹಿತರೆ ಜಾತಕ ಫಲ ಅಂದರೆ ದಿನದ ಶುಭ ಮತ್ತು ಅಶುಭ ಗಳ ವಿವರವಾಗಿದೆ ಇದರಲ್ಲಿ ಗ್ರಹಗಳ ತಿಥಿ ಮತ್ತು ನಕ್ಷತ್ರಪುಂಜಗಳ ಲೆಕ್ಕಚಾರದ ನಂತರ ಮಾನವ ಜೀವನದ ಮೇಲೆ ಪರಿಣಾಮಗಳು ಬೀರಲಿದೆ ಈ ರೀತಿಯಾಗಿ ಜಾತಕವು ನಿಮಗೆ ಮುಂಬರುವ ಸವಾಲುಗಳ ಬಗ್ಗೆ ತಿಳಿಸುತ್ತದೆ ಎಂದು ಹೇಳಬಹುದು ಇದೀಗ ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯರಾಶಿ ಚಿನ್ನ ಪ್ರಕಾರ ಆತನ ಜಾತಕ ಅವನ ಜೀವನದಲ್ಲಿ ಆಗುತ್ತಿರುವ ಏರುಪೇರುಗಳಿಗೆ ಗ್ರಹಗತಿಗಳು ಕಾರಣವಾಗುತ್ತವೆ ಒಮ್ಮೊಮ್ಮೆ ಇನ್ನು ಈ ರೀತಿಯ ಬದಲಾವಣೆಯಿಂದ ವ್ಯಕ್ತಿಯ ಜೀವನದಲ್ಲಿ ಉನ್ನತಿಯನ್ನು … Read more

ಕಾಮಾಕ್ಷಿ ದೀಪದ ಸಂಪೂರ್ಣ ಮಾಹಿತಿಯ ಬಗ್ಗೆ ತಿಳಿಯೋಣ

ನಾವು ಈ ಲೇಖನದಲ್ಲಿ ಕಾಮಾಕ್ಷಿ ದೀಪದ ಸಂಪೂರ್ಣ ಮಾಹಿತಿಯ ಬಗ್ಗೆ ತಿಳಿಯೋಣ .ಕಾಮಾಕ್ಷಿ ದೀಪ ಹಚ್ಚುವುದು ಏಕೆ, ಗಜ ಲಕ್ಷ್ಮೀ ದೀಪ ಎಂದರೇನು ? ಹಿಂದೂಗಳ ಮನೆಯಲ್ಲಿ ಪ್ರತಿದಿನವೂ ಬೆಳಗ್ಗೆ , ಸಂಜೆ ದೇವರ ಮನೆಯಲ್ಲಿ ದೀಪ ಹಚ್ಚುತ್ತಾರೆ. ಅದರಲ್ಲೂ ಹಬ್ಬ, ಹರಿದಿನಗಳಂಥ ವಿಶೇಷ ಸಂದಭ೯ಗಳಲ್ಲಿ ಒಂದಕ್ಕಿಂತ ಹೆಚ್ಚು ದೀಪ ಬೆಳಗುತ್ತಾರೆ. ಹಾಗೇ ವಿಶೇಷ ದಿನಗಳಲ್ಲಿ ಬೆಳ್ಳಿ ದೀಪಗಳನ್ನು ಹಚ್ಚಲಾಗುತ್ತದೆ. ಸಾಮಾನ್ಯವಾಗಿ ಕೆಲವರ ಮನೆಯಲ್ಲಿ ಪ್ರತಿದಿನವೂ ಕಾಮಾಕ್ಷಿ ದೀಪ ಹಚ್ಚುತ್ತಾರೆ. ಕಾಮಾಕ್ಷಿ ದೀಪ ಎಂದರೆ ಏನು? ಅದರ … Read more

ಮೀನ ರಾಶಿಯವರ ಮೇ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ.

ನಾವು ಈ ಲೇಖನದಲ್ಲಿ ಮೀನ ರಾಶಿಯವರ ಮೇ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಅನಾಹುತಗಳು ಆಗುವುದಿದ್ದರೆ ಅದು ಸ್ವಲ್ಪದರಲ್ಲೇ ಪಾರಾಗುವ ವಿಚಾರದಲ್ಲಿ ಕೆಲವು ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನಿಮ್ಮ ಹಣದ ಚೀಲವನ್ನು ನೀವು ಬಿಳಿಸಿ ಕೊಳ್ಳುತ್ತಿದ್ದರೆ ಯಾರಾದರೂ ನಿಮಗೆ ಎಚ್ಚರಿಕೆಯ ಮಾತನ್ನು ಹೇಳಬಹುದು ಅಥವಾ ಗಾಡಿಯಲ್ಲಿ ಹೋಗುತ್ತಿದ್ದರೆ ನಿಮಗೆ ಅನುಕೂಲಕರವಾದ ಮಾಹಿತಿಯನ್ನು ನೀಡಬಹುದು ನಿಮಗೆ ಅನಾಹುತವಾಗುವ ಸಂಭವವಿದ್ದರೆ ನಿಮ್ಮನ್ನು ತಪ್ಪಿಸುವ ಪ್ರಯತ್ನವಾಗಬಹುದು. ದೇವರು ಈ ರೀತಿಯಲ್ಲೂ ಸಹ ಬರಬಹುದು. ನೀವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದರೆ … Read more

ಮಂಗನ ಬಳ್ಳಿಯ ಚಮತ್ಕಾರಿಕ ಶಕ್ತಿಗಳಿಂದ ಯೋಚಿಸಿದ್ದೇ ಆಗುತ್ತದೆ ಬಯಸಿದ್ದೇ ಸಿಗುತ್ತದೆ

ನಾವು ಈ ಲೇಖನದಲ್ಲಿ ಮಂಗನ ಬಳ್ಳಿಯ ಚಮತ್ಕಾರಿಕ ಶಕ್ತಿಗಳಿಂದ ಯೋಚಿಸಿದ್ದೇ ಆಗುತ್ತದೆ. ಮತ್ತು ಹೇಗೆ ಬಯಸಿದ್ದೇ ಸಿಗುತ್ತದೆ. ಎಂದು ತಿಳಿಯೋಣ . ಮಂಗನ ಬಳ್ಳಿಯನ್ನು ಹಲವಾರು ಬಾರಿ ನೀವು ನೋಡಿರುತ್ತೀರಾ . ಆದರೆ ಅದನ್ನು ನೋಡಿದರೂ ನಿರ್ಲಕ್ಷ್ಯ ಮಾಡಿರುತ್ತೀರಾ . ಇದರ ಆಶ್ಚರ್ಯಕರವಾದ ಮತ್ತು ಚಮತ್ಕಾರಿಕ ಲಾಭದ ಬಗ್ಗೆ ತಿಳಿಯೋಣ . ಇಲ್ಲಿ ಇದರ ಬಳಕೆಯನ್ನು ಯಾವ ಯಾವ ರೀತಿ ಮಾಡಬಹುದು , ಹಣಕಾಸಿನ ಸಮಸ್ಯೆ ಇರಲಿ, ಅಥವಾ ನಿಮ್ಮ ಮನೆಯ ಮೇಲೆ ತಂತ್ರ – ಮಂತ್ರ … Read more