ಧನು ರಾಶಿ ಮೇ ಮಾಸ ಭವಿಷ್ಯ

ನಾವು ಈ ‌ ಲೇಖನದಲ್ಲಿ ಧನುಸ್ಸು ರಾಶಿಯವರ ಮೇ ಮಾಸ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ. ಸಾಡೇ ಸಾತಿ ಮುಗಿದ ನಂತರ ಶನಿ ಗ್ರಹವು ನಿಮ್ಮನ್ನು ದಡ ತಲುಪಿಸುತ್ತಿದೆ. ಬಹಳಷ್ಟು ವ್ಯಕ್ತಿಗಳಿಗೆ ಕೆಲಸ ಕಳೆದುಕೊಂಡಿರುವುದು ಕರೋನ ಪ್ರಭಾವದಿಂದ ನೋವನ್ನು ಅನುಭವಿಸಿರುವಂತಹವರು ಕೆಲಸ ಕಳೆದುಕೊಂಡಿರುವವರಿಗೆ ಕೆಲಸ ಸಿಕ್ಕಿರುತ್ತದೆ. ಕೆಲಸ ಕಳೆದುಕೊಂಡಿರುವವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಉದ್ಯೋಗ ಕಾರಕನಾಗಿರುವಂತಹ ಶನಿ ಗ್ರಹ ತೃತೀಯ ಭಾಗದಲ್ಲಿ ಇರುವಾಗ ಪದೇ ಪದೇ ಪ್ರಯತ್ನವನ್ನು ಮಾಡುವಂತ ತಾಕತ್ತನ್ನು ನಿಮಗೆ ಕೊಟ್ಟಿರುತ್ತಾನೆ . ಧೈರ್ಯದಿಂದ ಮುನ್ನುಗ್ಗಿ ಎಷ್ಟು … Read more

102 ವರ್ಷಗಳ ನಂತರ 7ರಾಶಿಯವರಿಗೆ ಭಾರಿ ಅದೃಷ್ಟ ಆಗರ್ಭ ಶ್ರೀಮಂತರು ಬ್ರಹ್ಮ ವಿಷ್ಣು ಮಹೇಶ್ವರನ ಕೃಪೆ

ನಾವು ಈ ಲೇಖನದಲ್ಲಿ 102 ವರ್ಷಗಳ ನಂತರ 7 ರಾಶಿಯವರಿಗೆ ಭಾರಿ ಅದೃಷ್ಟ , ಆಗರ್ಭ ಶ್ರೀಮಂತರು ಹೇಗೆ ಆಗುತ್ತಾರೆ. ಎಂಬ ವಿಷಯದ ಬಗ್ಗೆ ತಿಳಿಯೋಣ . 102 ವರ್ಷಗಳ ನಂತರ ಈ ಏಳೂ ರಾಶಿಯವರಿಗೆ ಭಾರಿ ಅದೃಷ್ಟ ಶುರುವಾಗುತ್ತದೆ . ಮತ್ತು ಆಗರ್ಭ ಶ್ರೀಮಂತರು ಆಗುತ್ತಾರೆ . ಬ್ರಹ್ಮ , ವಿಷ್ಣು , ಮಹೇಶ್ವರ , ಇವರ ಸಂಪೂರ್ಣ ಕಟಾಕ್ಷ ಈ ಏಳೂ ರಾಶಿಯವರಿಗೆ ಇರುವುದರಿಂದ ಇವರ ಜೀವನದಲ್ಲಿ ಭಾರಿ ಲಾಭವನ್ನು ಕಾಣುತ್ತಾರೆ. ಹಾಗಾದರೆ ಅಂತಹ … Read more

ವೃಶ್ಚಿಕ ರಾಶಿ ಮೇ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯವರ ಮೇ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಜೀವನದಲ್ಲಿ ಬೆಳಕು ಬಂದರು ಸಹ ಬೆಳಕು ಮತ್ತು ಕತ್ತಲಿನ ಆಟ ನಡೆಯುತ್ತಲೇ ಇರುತ್ತದೆ. ಯಾವಾಗಲೂ ಬೆಳಕು ಇರುತ್ತದೆ ಮತ್ತು ಯಾವಾಗಲೂ ಕತ್ತಲೆ ತುಂಬಿರುತ್ತದೆ ಎಂದು ಅಂದುಕೊಳ್ಳಲು ಸಾಧ್ಯವಿಲ್ಲ. ಜೀವನವೆಂದರೆ ಬೆಳಕು ಮತ್ತು ಕತ್ತಲಿನ ಆಟವಾಗಿರುತ್ತದೆ. ನಿಮ್ಮ ಮಟ್ಟಿಗೆ ಕೆಲವೊಂದು ಭ್ರಾಂತಿ ತರುವ ವಿಚಾರಗಳು ನಡೆಯುತ್ತಿರುತ್ತದೆ. ಬ್ರಾಂತಿ ಎಂದರೆ ಜೀವನದಲ್ಲಿ ಬೆಳಕೆ ಇರಬೇಕು ಎಂದು ನಿರೀಕ್ಷೆ ಮಾಡುವುದು. ನಮ್ಮ ಜೀವನದಲ್ಲಿ ಬರೀ ನಕಾರಾತ್ಮಕ ಅಂಶಗಳಿವೆ ಎಂದುಕೊಳ್ಳುವುದು … Read more

ಅಡುಗೆ ಮನೆ ಟಿಪ್ಸ್

ನಾವು ಈ ಲೇಖನದಲ್ಲಿ ಗಡಿಬಿಡಿ ಜೀವನದಲ್ಲಿ ಅಡುಗೆಮನೆ ನಿವ೯ಹಣೆ ಬೇಸರ ತಂದಿದ್ದರೆ, ಸರಳ ಟಿಪ್ಸ್ ; ಪಾಲಿಸಿ, ಹೇಗೆ ಸಮಯ ಉಳಿಸುವುದು ಎಂದು ತಿಳಿಯೋಣ .ಅಡುಗೆ ಮನೆ ನಿರ್ವಹಣಿ :- ಇಂದಿನ ಅವಸರದ ಜೀವನದಲ್ಲಿ ಎಲ್ಲವೂ ಗಡಿಬಿಡಿಯೇ. ಅದರಲ್ಲೂ ಕೆಲಸಕ್ಕೆ ತೆರಳುವ ಹೆಣ್ಣು ಮಕ್ಕಳ ಅಡುಗೆ ಮನೆಯ ಗಡಿಬಿಡಿ, ಗಜಿಬಿಜಿಗೆ ಕೊನೆಯಿಲ್ಲ. ಆದರೆ ಅಡುಗೆ ಮನೆಯಲ್ಲಿ ಗಡಿಬಿಡಿ ತಪ್ಪಿಸಿ, ಸುಸೂತ್ರವಾಗಿ ಅಡುಗೆ ಹಾಗೂ ಸಮಯ ನಿರ್ವಹಣೆ ನಿಮ್ಮದಾಗಬೇಕು ಎಂದರೆ, ಈ ಟಿಪ್ಸ್ ಪಾಲಿಸಿ. ಖಂಡಿತ ಇದು ನಿಮಗೆ … Read more

ಭವಿಷ್ಯವನ್ನೇ ಭಯಪಡಿಸುತ್ತಿರುವ 2024 ರ ಕಾಲಜ್ಞಾನ

ಈ ಲೇಖನದಲ್ಲಿ ಶ್ರೀ ಪೋತನೂರಿ ವೀರ ಬ್ರಹ್ಮೇಂದ್ರ ರವರು ತಮ್ಮ ಕಾಲಜ್ಞಾನದಲ್ಲಿ ಹೇಳಿರುವ ಭವಿಷ್ಯವನ್ನೇ ಭಯಪಡಿಸುತ್ತಿರುವ 2024ರ ಕಾಲಜ್ಞಾನದ ಬಗ್ಗೆ ತಿಳಿದುಕೊಳ್ಳೋಣ . ಈ ಪೋತನೂರಿ ವೀರ ಬ್ರಹ್ಮೇಂದ್ರ ರವರು ತಮ್ಮ ಕಾಲಜ್ಞಾನದಲ್ಲಿ ಹೇಳಿದ ವಿಷಯಗಳೆಲ್ಲವೂ ಇಲ್ಲಿಯವರೆಗೂ ನಡೆದಿದೆ. ಮತ್ತೆ ಕೆಲವು ಖಂಡಿತವಾಗಿಯೂ ನಡೆಯುತ್ತದೆ. ಭವಿಷ್ಯತ್ತನ್ನು ತನ್ನ ಮನೋ ನೇತ್ರದಿಂದ ದರ್ಶಿಸಿದ ಬ್ರಹ್ಮೇಂದ್ರರವರು ಪ್ರತಿಯೊಂದು ಕೂಡ ತಮ್ಮ ಕಾಲಜ್ಞಾನದಲ್ಲಿ ವಿವರಿಸಿದ್ದಾರೆ . ಅವರು ರಚಿಸಿದ ಕಾಲಜ್ಞಾನದ ಪತ್ರಗಳು ಇಲ್ಲಿಯವರೆಗೂ ಕೆಲವು ಲಭ್ಯವಾಗಿವೆ . ಕೆಲವೊಂದು ಘಟನೆಗಳು ರಹಸ್ಯವಾಗಿಯೇ … Read more

 ಕನಸಿನ ಅರ್ಥ 

ನಾವು ಈ ಲೇಖನದಲ್ಲಿ ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಹೇಗೆ ಬರುತ್ತವೆ , ಎ೦ದು ತಿಳಿಯೋಣ . ನಿದ್ರೆಯಲ್ಲಿ ಕನಸುಗಳು ಬರುವುದು ಸಾಮಾನ್ಯ . ಆದರೆ, ಕೆಲವರಿಗೆ ಚಿತ್ರ – ವಿಚಿತ್ರವಾದ ಕನಸುಗಳು ಬರುತ್ತವೆ. ಒಂದೊಂದು ಕನಸು, ಸ್ವಪ್ನಕ್ಕೆ ಅದರದ್ದೇ ಆದ ಮಹತ್ವ ಇರುತ್ತದೆ. ಇದನ್ನು ಸ್ವಪ್ನ ಫಲಗಳು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಕರೆಯಲಾಗುತ್ತದೆ . ಇಷ್ಟಕ್ಕೂ ಯಾವ ಸ್ವಪ್ನ ಬಂದರೆ, ಏನೆಲ್ಲಾ ಫಲಗಳಿವೆ ಅನ್ನೋದನ್ನು ಜ್ಯೋತಿಷ್ಯ ಶಾಸ್ತ್ರದ ಮೂಲಕ ನೋಡೋಣ…. 1 . ಸ್ವಪ್ನದಲ್ಲಿ ಕುದುರೆ ಬಂದರೆ, … Read more

14ರ ನಂತರ ಕಥೆನೇ ಬೇರೆ!

ನಾವು ಲೇಖನದಲ್ಲಿ ಸಿಂಹ ರಾಶಿಯವರ ಮೇ ಮಾಸ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ . ಮೇ ತಿಂಗಳಿನಲ್ಲಿ 14ನೇ ತಾರೀಖಿನ ತನಕ ಇರುವುದೇ ಒಂದು ಆ ನಂತರ ಆಗೋದೇ ಬೇರೆ. 14ರ ನಂತರ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಗುರು ಪರಿವರ್ತನೆಯಾಗುತ್ತದೆ . ಮೇಷ ರಾಶಿಯಿಂದ ವೃಷಭ ರಾಶಿಗೆ ಗುರು ಪರಿವರ್ತನೆಯಾಗುತ್ತದೆ. ವೃಷಭ ರಾಶಿಗೆ ಗುರು ಬರುವುದರಿಂದ ಗುರು ಗ್ರಹವು ಸಿಂಹ ರಾಶಿಯಲ್ಲಿ ತಟಸ್ಥ ನಾಗುತ್ತಾನೆ. ಪೂರ್ತಿ ಗಮನವನ್ನು ನೀವು ಕೆಲಸದ ಮೇಲೆ ಕೊಡಬೇಕಾಗುತ್ತದೆ. ಕೆಲವೊಂದು ವಿಚಾರಗಳಲ್ಲಿ ಅಸಡ್ಡೆ ತೋರಿಸಿದರೆ … Read more

ಮೇ23ನೇ ತಾರೀಕು ಭಯಂಕರ ಹುಣ್ಣಿಮೆ!5ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಶನಿ+ಆಂಜನೇಯ ಕೃಪೆ

ನಾವು ಈ ಲೇಖನದಲ್ಲಿ ಮೇ 23 ನೇ ತಾರೀಖು ಹುಣ್ಣಿಮೆ ಇದೆ . ಐದು ರಾಶಿಯವರಿಗೆ ಮುಟ್ಟಿದ್ದೆಲ್ಲಾ ಹೇಗೆ ಚಿನ್ನ ಆಗುತ್ತದೆ. ಎಂದು ತಿಳಿಯೋಣ . ಈ ಹುಣ್ಣಿಮೆಯ ನಂತರ ಈ ಐದು ರಾಶಿಯವರಿಗೆ ಬಹಳ ಅದೃಷ್ಟ ಶುರುವಾಗುತ್ತದೆ. ಶನಿ ದೇವರು ಮತ್ತು ಆಂಜನೇಯ ಸ್ವಾಮಿಯ ಕೃಪೆಯಿಂದಾಗಿ ಇವರ ಜೀವನ ಹೊಸ ತಿರುವನ್ನು ಪಡೆದುಕೊಳ್ಳುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು , ಅವುಗಳಿಗೆ ಇವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ಈ ರಾಶಿ … Read more

ಮಿಥುನ ರಾಶಿಯ ಅಧಿಪತಿ ಬುಧ,ತನ್ನ ರಾಶಿಗೆ ಪ್ರವೇಶ… ಈ ರಾಶಿಗಳಿಗೆ ಅದೃಷ್ಟದ ಸಮಯ!ಓಂ ನಮಃ ಶಿವಾಯ

ನಾವು ಈ ಲೇಖನದಲ್ಲಿ ಮಿಥುನ ರಾಶಿಯ ಅಧಿಪತಿ ಬುಧ, ತನ್ನ ರಾಶಿಗೆ ಪ್ರವೇಶ ಮಾಡಿದಾಗ ಈ ರಾಶಿಗಳಿಗೆ ಅದೃಷ್ಟದ ಸಮಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ಮಿಥುನ ರಾಶಿಗೆ ಬುಧ , ಈ ರಾಶಿಗಳಿಗೆ ಸುವರ್ಣ ಸಮಯ ಯಾವ ಯಾವ ರಾಶಿಗಳಿಗೆ ಎಂದು ತಿಳಿಯೋಣ . ವೈದಿಕ ಜ್ಯೋತಿಷ್ಯದ ಪ್ರಕಾರ ಒಂದು ವರ್ಷದ ನಂತರ ಬುಧ ಗ್ರಹ ತನ್ನದೇ ಆದ ಮಿಥುನ ರಾಶಿಯನ್ನು ಪ್ರವೇಶ ಮಾಡುತ್ತದೆ. ಮಿಥುನ ರಾಶಿಯ ಅಧಿಪತಿ ಬುಧ ಗ್ರಹ . ಈ … Read more

ಹನುಮಂತ ಹಾಗೂ ಶನಿಯ ನಡುವೆ ಏನೆಲ್ಲಾ ನಡೆಯುತ್ತೆ ಗೊತ್ತಾ..

ನಾವು ಈ ಲೇಖನದಲ್ಲಿ ಹನುಮಂತ ಹಾಗೂ ಶನಿಯ ನಡುವೆ ಏನೆಲ್ಲಾ ನಡೆಯುತ್ತದೆ. ಎಂಬ ವಿಷಯದ ಬಗ್ಗೆ ತಿಳಿಯೋಣ . ಸೂರ್ಯ ಸನ್ವಿತ್ವದ ಪ್ರಕಾರ ಹನುಮಂತ ಹುಟ್ಟಿರುವುದು ಶನಿವಾರದ ದಿವಸ . ಹಾಗಾಗಿ ಶನಿವಾರದಂದು ಆಂಜನೇಯನ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನೋಡಬಹುದು . ಶನಿ ದೇವರು ಕ್ರೂರ ಹಾಗೂ ಶಿಕ್ಷತಾ ಮನೋಭಾವದವರು ಆದರೆ, ಹನುಮನ ಸ್ವಭಾವ ಶಾಂತಿ ಸ್ವಭಾವ . ಹನುಮ ಹಾಗೂ ಶನಿ ಇವರಿಬ್ಬರಲ್ಲೂ ಶಿವನ ಅಂಶ ಇದೆ. ಶನಿಯಲ್ಲಿ ಶಿವನ ಕಟ್ಟು ನಿಟ್ಟಾದ ಅಂಶ … Read more