ಧನು ರಾಶಿ ನವೆಂಬರ್ ಮಾಸ ಭವಿಷ್ಯ

ನವೆಂಬರ್ ತಿಂಗಳ ಮಾಸ ಭವಿಷ್ಯ ಹೇಗಿದೆ ಅಂತ ತಿಳಿದುಕೊಳ್ಳೋಣ. ನವಂಬರ್1/2 ತಿಂಗಳು ಸುಖಕರವಾಗಿ ಕಳೆದು ಹೋಗುತ್ತದೆ. ಗುರು ನಿಮಗೆ ಗೋಚಾರದಲ್ಲಿ ಒಳ್ಳೆ ಫಲಗಳನ್ನು ಕೊಡುತ್ತಾನೆ. ಶನಿಯಿಂದ ಉತ್ತಮ ಸುಖ ಸಮೃದ್ಧಿ ಬರುತ್ತಾ ಇದೆ. ಇನ್ನು ಬಂದಿಲ್ಲ ಅನ್ನುವವರು ಅವರ ಕರ್ಮದ ಅನುಸಾರ ನೋಡಿಕೊಳ್ಳಬೇಕಾಗುತ್ತದೆ. ಗೌರವ ಮನ್ನಣೆ ಸಿಗುತ್ತದೆ. ನಿಮ್ಮ ಪಂಚಮ ಭಾವದಲ್ಲಿರುವ ಗುರು ಗ್ರಹದಿಂದ ನಿಮಗೆ ಮಕ್ಕಳ ಭಾಗ್ಯ ಅಥವಾ ಮಕ್ಕಳಿಂದ ಖುಷಿ ಸಿಗುತ್ತದೆ. ಕುಜಗ್ರಹದಿಂದ ಮನ್ನಣೆಹೆಚ್ಚಾಗುತ್ತದೆ. ಮನೋಬಲ ಚೆನ್ನಾಗಿರುತ್ತದೆ. ಸಮಸ್ಯೆಗೆ ಪರಿಹಾರವನ್ನು ಬೇಗ ಹುಡುಕುತ್ತೀರಾ. ಲಾಭದಲ್ಲಿರುವ … Read more

ಈ ರಾಶಿಯವರು ಹುಟ್ಟಿದ್ರೆ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ !

ನಾಯಕತ್ವದ ಗುಣಗಳು ಪ್ರತಿಯೊಬ್ಬರಲ್ಲೂ ಇರುವುದಿಲ್ಲ ಆದರೆ ಕೆಲವೊಬ್ಬರಿಗೆ ಹುಟ್ಟಿದಾಗಿನಿಂದ ನಾಯಕತ್ವದ ಗುಣಗಳು ಬಂದರೆ,ಇನ್ನು ಕೆಲವರಿಗೆ ಬೆಳೆಯುತ್ತಾ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಉಳಿಸಿಕೊಳ್ಳುತ್ತಾರೆ. ನಾಯಕತ್ವ ವೆಂದರೆ ಒಂದು ಗುಂಪನ್ನು ಅಥವಾ ಸಮೂಹವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು ಹಾಗೂ ಅವರನ್ನು ನಾಯಕ ಎಂದು ಕರೆಯಲಾಗುತ್ತದೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ … Read more

ಗೋಮಾತೆಗೆ ಇದನ್ನು ತಿನ್ನಿಸಿದರೆ ಭಿಕ್ಷುಕನದರೂ ಕೋಟ್ಯಾಧೀಶನಾಗುತ್ತಾನೆ

ನಮಸ್ಕಾರ ಸ್ನೇಹಿತರೆ. ನಮ್ಮ ಚಿಕ್ಕಂದಿನಿಂದಲೇ ನಮ್ಮ ತಾಯಿಯನ್ನು ಅಲ್ಲದೆ ಮಾತೇ ಎಂದು ಸಂಭೋದಿಸುತ್ತಿರುವುದು ಗೋವನ್ನು ಮಾತ್ರ ಎಂದು ಹೇಳಬಹುದು ಹಿಂದೂ ಸಂಪ್ರದಾಯದಲ್ಲಿ ಗೋವಿಗಿರುವ ಪ್ರಾಮುಖ್ಯತೆ ಅಷ್ಟಿಷ್ಟಲ್ಲ ಗೋವಿನಲ್ಲಿ ಎಲ್ಲಾ ದೇವತೆಗಳು ನೆಲೆಸಿರುತ್ತಾರೆ ಎಂದು ನಂಬಲಾಗುತ್ತದೆ ಹಾಗಾಗಿ ಗೋವನ್ನು ಪೂಜಿಸಿದರೆ ಸಕಲ ದೇವತೆಗಳನ್ನು ಪೂಜಿಸಿದಂತೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ ಇನ್ನು ಗೋವಿನ ಹಾಲು ಮೂತ್ರ ಮಾಯೆ ತುಪ್ಪ ಎಲ್ಲವೂ ಕೂಡ ಔಷಧಿ ಎಂದೇ ಹೇಳಲಾಗುತ್ತದೆ ಹಲವಾರು ರೋಗಗಳನ್ನು ನಿವಾರಿಸಲು ಗೊ ಉತ್ಪತ್ತಿಯನ್ನು ಔಷಧಿಯಾಗಿ ಬಳಸಲಾಗುತ್ತದೆ ಇದನ್ನು ವೈಜ್ಞಾನಿಕವಾಗಿಯೂ ಕೂಡ … Read more

ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ಈ 3 ಬೀಜಗಳನ್ನ ತಪ್ಪದೇ ಸೇವಿಸಿದ್ದರೆ ಆಗುವ ಚಮತ್ಕಾರ ನೋಡಿ ಆಶ್ಚರ್ಯಪಡ್ತೀರಾ

ನಮಸ್ಕಾರ ಸ್ನೇಹಿತರೆ. ನಿಮ್ಮ ಚರ್ಮ ಹೊಳೆಯುವಂತೆ ಮಾಡಲು ಈ 3 ಬೀಜವನ್ನು ತಪ್ಪದೆ ಸೇವನೆ ಮಾಡಿ ಅದು ಹೇಗೆ ಅಂತೀರಾ ತಪ್ಪದೆ ಈ ಲೇಖನ ಓದಿ. ಅದಕ್ಕೂ ಮೊದಲು ನಮ್ಮ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ. ಪ್ರತಿಯೊಬ್ಬರು ಸುಂದರವಾದ ಕೂದಲು ಮತ್ತು ಚರ್ಮವನ್ನು ಹೊಂದಲು ಬಯಸುತ್ತಾರೆ ಅದಕ್ಕಾಗಿ ದುಬಾರಿ ವಸ್ತುಗಳನ್ನೂ ಮತ್ತು ಚಿಕಿತ್ಸೆಯನ್ನು ಮಾಡುತ್ತಾರೆ ಅರೋಗ್ಯವಂತ ಕೂದಲು ಮತ್ತು ಚರ್ಮವನ್ನು ಪಡೆಯಲು ಹೊರಗಿನಿಂದ ಮಾತ್ರ ಅಲ್ಲ ಒಳಗಿನಿಂದ ಪೋಷಣೆ ಮಾಡಬೇಕು ಅದಕ್ಕೆ … Read more

ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಅದೃಷ್ಟವಂತ ಹೆಣ್ಣಿನ 21 ಲಕ್ಷಣಗಳು

ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಅದೃಷ್ಟವಂತ ಹೆಣ್ಣಿನ 21 ಲಕ್ಷಣಗಳು ಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖವಾದಂತೆ ಮಹಿಳೆಯರ ದೇಹರ ಭಾಗಗಳ ಗುಣ-ಲಕ್ಷಣಗಳನ್ನು ನೋಡಿ ಅವರ ಅದೃಷ್ಟದ ಬಗ್ಗೆ ತಿಳಿಯಬಹುದಾಗಿದೆ. ಹೆಣ್ಣನ್ನು ದೇವತೆಗೆ ಹೋಲಿಸುತ್ತಾರೆ. ಪುರಾತನ ಕಾಲದಿಂದಲೂ ದೇವಿಯ ಸ್ವರೂಪ ಎಂದು ಪೂಜಿಸುತ್ತಾರೆ. ಅದೃಷ್ಟವಂತ ಹೆಣ್ಣಿನ ಗುಣಲಕ್ಷಣ ಯಾವುದೆಂದರೆ- ಮನೆಯ ಹೆಣ್ಣು ಮಗಳು ಸದಾ ನಗು ನಗುತ ಇದ್ದರೆ ಮನೆ ಸದಾ ಸಮೃದ್ಧಿ ಹಾಗೂ ಸಂತೋಷದಿಂದ ಕೂಡಿರುತ್ತದೆ. ಹೆಣ್ಣಿನ ಹಣೆಯ ಭಾಗವು ಅಗಲವಾಗಿದ್ದರೆ ಆ ಹೆಣ್ಣು ಮಗಳು ತನ್ನ ಗಂಡನ ಮನೆಗೆ … Read more

ಯಾರಿಗೆ ಮುಂಜಾನೆ 3:00 ಗಂಟೆಯಿಂದ 5:00 ಗಂಟೆಯ ಒಳಗೆ ಎಚ್ಚರ ಆಗುತ್ತದೆಯೋ ಅವರು

ನೀವು ನಿದ್ದೆಯಿಂದ 3:00ಯಿಂದ 5:00 ಮಧ್ಯ ನಿಮಗೆ ಎಚ್ಚರವಾಗುತ್ತಿದೆಯಾ ಶ್ರೀ ಕೃಷ್ಣ ಹೇಳಿರುವಂತೆ ಈ ರೀತಿ ಎಚ್ಚರವಾದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಯಾವಾಗ ಕಷ್ಟದಲ್ಲಿ ಸಿಲುಕು ಕೊಳ್ಳುತ್ತೇವೋ ಇದರ ಮುನ್ಸೂಚನೆಯನ್ನು ಈಶ್ವರ ನಮಗೆ ಮೊದಲೇ ಕೊಟ್ಟಿರುತ್ತಾನೆ. ಈ ಸಂಕೇತಗಳು ನಮಗೆ ಅನೇಕ ಮಾಧ್ಯಮಗಳ ಮೂಲಕ ಸಿಗುತ್ತದೆ. ಭಗವಂತನಾದ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಈ ರೀತಿ ಹೇಳುತ್ತಾರೆ, ಈಶ್ವರನ ಸೃಷ್ಟಿಯ ಕಣಕಣದಲ್ಲೂ ವಾಸವಾಗಿದ್ದಾರೆ. 3:00 ಯಿಂದ 5:00 ಮಧ್ಯಎಚ್ಚರವಾಗುವುದರಿಂದಯಾವ ವಿಶೇಷತೆ ಇರುತ್ತದೆ. ಎಂದರೆ, ಈ ಸಮಯವನ್ನು ಬ್ರಹ್ಮ ಮುಹೂರ್ತ … Read more

ತುಲಾ ರಾಶಿ ನವೆಂಬರ್ ಮಾಸ ಭವಿಷ್ಯ

ರಾಶಿಯವರ ನವೆಂಬರ್ ಮಾಸ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ಪರಿವರ್ತನೆಗಳನ್ನು ಕಾಣುವ ತಿಂಗಳಾಗುತ್ತದೆ. ಕೆಲಸದ ಒತ್ತಡವಿರುತ್ತದೆ. ಕೆಲಸಕ್ಕೆ ಪ್ರತಿಫಲ ಸಿಗುವುದಿಲ್ಲ. ಕೆಲಸ ಮಾಡಿದ ಆಯಾಸ ವಿರುತ್ತದೆ. ಕೆಲಸದ ವಿಷಯ ಲಾಭ ಕಡಿಮೆ ಇರುತ್ತದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಪಂಚಮ ಸೂಚನೆ ಇರುವುದರಿಂದ ಮಕ್ಕಳಿಂದ ತೊಂದರೆ ಆಗುತ್ತದೆ. ಶತ್ರುತ್ವ ನಿವಾರಣೆ ಆಗುತ್ತದೆ. ರಾಶಿ ಅಧಿಪತಿ ಶುಕ್ರ ಏಕ ಭಾಗದಲ್ಲಿ ಇರುತ್ತಾನೆ. ಕೆಲಸಕ್ಕೆ ತಕ್ಕ ಹಣ ಸಿಗುತ್ತದೆ. ವ್ಯಾಪಾರಸ್ತರಿಗೆ ಶುಕ್ರನಿಂದ ಲಾಭ ಸಿಗುತ್ತದೆ.16 ರನಂತರ ಮತ್ತು ಕುಜ ಗ್ರಹಗಳು … Read more

ಊಟ ಮಾಡಿದ ನಂತರ ಈ 5 ತಪ್ಪುಗಳು ಮಾಡಬೇಡಿ ಮಾಡಿದರೆ ಕಷ್ಟಗಳು ಎದುರಾಗುತ್ತದೆ !

ನಮಸ್ಕಾರ ಸ್ನೇಹಿತರೆ. ಊಟ ಮಾಡಿದ ಮೇಲೆ ಈ ಐದು ಕೆಲಸವನ್ನು ಮಾಡಿಲ್ಲ ಅಂದ್ರೆ ಸಾಕು ತಾಯಿ ಅನ್ನಪೂರ್ಣೇಶ್ವರಿ ದೇವಿಯ ಸಂಪೂರ್ಣ ಅನುಗ್ರಹ ಪ್ರಾಪ್ತವಾಗುತ್ತದೆ. ಆಹಾರ ಕೊರತೆ ಇರೋದಿಲ್ಲ. ಇನ್ನು ಈ ಐದು ಕೆಲಸಗಳನ್ನು ಮಾಡದಿದ್ದರೆ ಸಾಕು ನಾವು ಎಷ್ಟೇ ದಾರಿದ್ರಾರಾಗಿರಲಿ ನಮಗೆ ಎಷ್ಟೇ ಧನದ ಕೊರತೆ ಇರಲಿ ಎರಡು ಒಪ್ಪತ್ತಿನ ಊಟಕ್ಕೆ ಮಾತ್ರ ಕೊರತೆ ಇರೋದಿಲ್ಲ ಅದಕ್ಕೆ ನಮ್ಮ ಹಿರಿಯರು ಈ 5 ಕೆಲಸಗಳನ್ನು ಊಟಮಾಡಿದ ಮೇಲೆ ಮಾಡಬಾರದು ಎಂದು ಹೇಳ್ತಾಬರ್ತಿದ್ಧಾರೆ. ಆದರೆ ಇತ್ತೀಚಿನ ಜನರು ಕೆಲವು … Read more

ನೀವು ಹುಟ್ಟಿದ ತಿಂಗಳಿನ ಆಧಾರದಿಂದ ನೀವು ಎಂಥವರು ಅಂತ ತಿಳಿಯಿರಿ

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯ ರಾಶಿಯನ್ನು ನೋಡಿ ಅವನ ಗುಣಗಳನ್ನು ಹೇಳಬಹುದು ಇನ್ನು ಅವನ ಹುಟ್ಟಿದ ತಿಂಗಳನ್ನು ಬೇಸ್ ಮಾಡ್ಕೊಂಡು ಹೇಳ್ಬಹುದು ಎಂದು ಮಾಹಿತಿ ಹೇಳ್ತಿದೆ ಇನ್ನು ನೀವು ಹುಟ್ಟಿದ ತಿಂಗಳನ್ನು ನೋಡಿಕೊಂಡು ಮಾಹಿತಿ ಎಷ್ಟರ ಮಟ್ಟಿಗೆ ಸರಿ ಇದೇ ಎಂದು ನೋಡಿಕೊಳ್ಳಿ ಮೊದಲನೆಯದಾಗಿ ಜನವರಿ ಈ ತಿಂಗಳಲ್ಲಿ ಹುಟ್ಟಿದವರಿಗೆ ದಿಟರ್ಮಿನೇಷನ್ ಜಾಸ್ತಿ ಅಂದುಕೊಂಡಿದ್ದನ್ನು ಪೂರ್ಣ ಗೊಳಿಸದೇ ಬಿಡೋದಿಲ್ಲ ಇವರು ಸುಂದರವಾಗಿರ್ತಾತಾರೆ ಇವರಿಗೆ ಇವರಿಗೆ ಎಲ್ಲಿ ಯಾವ ರೀತಿ ಇರಬೇಕು ಅಂತ ಗೊತ್ತಿರುತ್ತೆ ಕೊಳ್ಳೇಗಾಲದ ಶ್ರೀ ಚೌಡಿ … Read more

ಲಕ್ಷಕ್ಕೆ ಒಬ್ಬರಿಗೆ ಬೀಳುತ್ತೆ ಇಂಥ ಕನಸು..!ಇಂಥ ಕನಸು ಬಿದ್ರೆ ನಿಮ್ದು ಭಲೇ ಅದೃಷ್ಟ!

ನಮಸ್ಕಾರ ಸ್ನೇಹಿತರೆ ಲಕ್ಷಕ್ಕೆ ಒಬ್ಬರಿಗೆ ಬೀಳುತ್ತೆ ಇಂತಹ ಕನಸು ಈ ಕನಸು ಬಿದ್ದವರು ಭಲೇ ಅದೃಷ್ಟವಂತರು ಜ್ಯೋತಿಷ್ಯವನ್ನು ಬಲವಾಗಿ ನಂಬುವಂತೆ ಕನಸನ್ನು ಕೂಡ ಬಲವಾಗಿ ನಂಬಲಾಗುತ್ತದೆ ಅದಕ್ಕೆ ಸ್ವಪ್ನ ಶಾಸ್ತ್ರ ಅನ್ನುವಂತ ವಿಭಾಗವು ಕೂಡ ಇದೆ ಈ ಸ್ವಪ್ನಗಳು ಮುಂದೆ ಬರುವ ಒಳ್ಳೆಯದು ಕೆಡುಕಿನ ಬಗ್ಗೆ ಸೂಚನೆಯನ್ನು ನೀಡುತ್ತವೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖವಿದೆ ಇವತ್ತು ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖವಿರುವ ಒಂದು ಅಪೂರ್ವವಾದ ಮಾಹಿತಿಯನ್ನು ಹೇಳ್ತೀವಿ ಕೇಳಿ ಇಂತಹ ಕನಸು ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಬಿಡುತ್ತದಂತೆ ಇಂಥ … Read more