ಈ ವಸ್ತುಗಳನ್ನು ಪರ್ಸ್ ನಲ್ಲಿಟ್ಟುಕೊಂಡರೆ ಹಣದ ಮಹಾ ಮಳೆ ಆಗುತ್ತೆ

ನಾವು ಈ ಲೇಖನದಲ್ಲಿ ಈ ವಸ್ತುಗಳನ್ನು ಜೇಬಿನಲ್ಲಿ ಇಟ್ಟುಕೊಂಡರೆ ಹಣದ ಮಹಾ ಮಳೆ ಹೇಗೆ ಆಗುತ್ತದೆ…..! ಎಂದು ತಿಳಿಯೋಣ .1 . ಕಮಲದ ಬೇರುಗಳು : – ಕಮಲದ ಬೇರುಗಳು ಲಕ್ಷ್ಮಿ ದೇವಿಯೊಂದಿಗೆ ಅಗಾಧವಾದ ಸಂಬಂಧವನ್ನು ಹೊಂದಿದೆ , ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ. ಲಕ್ಷ್ಮಿ ದೇವಿ ಯಾವಾಗಲೂ ಕಮಲದ ಹೂವಿನ ಮೇಲೆ ಆಸೀನಳಾಗಿ ಇರುತ್ತಾಳೆ. ಹಾಗೂ ಲಕ್ಷ್ಮಿ ದೇವಿಗೆ ಸಂಬಂಧಿಸಿದ ಪ್ರತಿಯೊಂದು ಪೂಜೆಯಲ್ಲೂ ಕಮಲದ ಹೂವನ್ನು ಲಕ್ಷ್ಮಿಗೆ ಅರ್ಪಿಸಲಾಗುತ್ತದೆ. ಅಂತಹ ಪವಿತ್ರವಾದ ಹೂವಿನ ಬೇರನ್ನು ಜೇಬಿನಲ್ಲಿ … Read more

ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಮಹದೆಸೆ.!

ನಾವು ಈ ಲೇಖನದಲ್ಲಿ ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಮಹಾದೆಸೆ… ಬಯಸಿದ್ದೆಲ್ಲಾ ಸಿಗುವ ಅದೃಷ್ಟದ ಸಮಯ, ಕೀರ್ತಿ ಗೌರವದ ಜೊತೆ ಧನ ಸಂಪತ್ತು ಹೇಗೆ ವೃದ್ಧಿ! ಆಗುತ್ತದೆ ಎಂದು ತಿಳಿಯೋಣ . ಶುಕ್ರ ಗೋಚಾರ : – ಶುಕ್ರ ಗ್ರಹವು ಮೇ 19, 2024 ರಂದು ವೃಷಭ ರಾಶಿಗೆ ಸಂಚರಿಸಿದೆ. ವೃಷಭ ರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ಮಾಲವ್ಯ ಯೋಗ ರೂಪುಗೊಂಡಿದೆ. ಮಾಲವ್ಯ ರಾಜ ಯೋಗದಿಂದ ಕೆಲವು ರಾಶಿಗಳ ಜನರು ಅಧಿಕ ಲಾಭವನ್ನು ಕಾಣಬಹುದು. 1 . ಕನ್ಯಾ … Read more

ಈ ಒಂದು ಗಿಡ ಮನೆಯಲ್ಲಿ ಬೆಳೆಸಿ ನಂತರ ಆಗುವ ಚಮತ್ಕಾರನೋಡಿ

ನಾವು ಈ ಲೇಖನದಲ್ಲಿ ಈ ಒಂದು ಗಿಡವನ್ನು ಮನೆಯಲ್ಲಿ ಬೆಳೆಸಿದ ನಂತರ ಆಗುವ ಚಮತ್ಕಾರಿ ವಿಷಯದ ಬಗ್ಗೆ ತಿಳಿಯೋಣ .ಮೊದಲಿಗಿಂತ ಚೆನ್ನಾಗಿ ಬದುಕಲು ಸಾಧ್ಯವಾಗುತ್ತಿಲ್ಲಾ , ಇದ್ದಕ್ಕಿದ್ದಂತೆ ಎಲ್ಲಾ ಕ್ಷೇತ್ರಗಳಲ್ಲೂ ನಷ್ಟ ಆಗುತ್ತಿರುತ್ತದೆ. ಯಾವ ಕೆಲಸಕ್ಕೂ ಕೈ ಹಾಕಿದರೂ ಏಳಿಗೆ ಆಗುವುದಿಲ್ಲ . ಸಂಪಾದನೆ ಕೂಡ ಇರುವುದಿಲ್ಲ. ಕೆಲಸಕ್ಕೆ ಹೋಗುತ್ತಿದ್ದರೂ , ಏಕೆ ದುಡಿಯುತ್ತೇವೆ ಎ೦ದು ತಿಳಿಯುವುದಿಲ್ಲ, ಬಂದಂತಹ ಸಂಬಳ ಹೇಗೆ ಖರ್ಚಾಗುತ್ತದೆ ಎಂದು ತಿಳಿಯುವುದಿಲ್ಲ. ಕುಟುಂಬಕ್ಕೆ ಹಣದ ಬಲ ಎಂಬುದು ಇರುವುದಿಲ್ಲ . ಅಭಿವೃದ್ಧಿ ಕ್ಷೀಣಿಸಿ … Read more

ಉಪ್ಪಿನಿಂದ ಯಾವ ರೀತಿ ಜನರು ಬೇಗ ಶ್ರೀಮಂತರಾಗುತ್ತಾರೆ

ನಾವು ಈ ಲೇಖನದಲ್ಲಿ ಉಪ್ಪಿನಿಂದ ಯಾವ ರೀತಿ ಜನರು ಬೇಗ ಶ್ರೀಮಂತರು ಆಗುತ್ತಾರೆ , ಎಂಬ ವಿಷಯದ ಬಗ್ಗೆ ನೋಡೋಣ .ಉಪ್ಪನ್ನು ಬಳಸಿಕೊಂಡು ಯಾವ ರೀತಿ ಜನರು ಬಹಳ ಬೇಗ ಶ್ರೀಮಂತರು ಆಗುತ್ತಾರೆ. ಹಾಗೂ ಉಪ್ಪಿನಿಂದ ಯಾವ ರೀತಿ ಹಣವು ಚುಂಬಕದ ರೀತಿ ವೃದ್ಧಿಯಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ . ಉಪ್ಪಿನಲ್ಲಿ ನಕಾರಾತ್ಮಕ ಗುಣವನ್ನು ದೂರ ಮಾಡುವ ಶಕ್ತಿ ಇದೆ. ವಾಸ್ತು ವಿಜ್ಞಾನದ ಪ್ರಕಾರ ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ವೇಗವಾಗಿ ಚಲಿಸುವಂತೆ ಮಾಡುತ್ತದೆ . ಎಲ್ಲಿ ಉಪ್ಪು … Read more