ಉತ್ತಮ ಮಹಿಳೆಯರ ಲಕ್ಷಣಗಳು

ನಾವು ಈ ಲೇಖನದಲ್ಲಿ ಉತ್ತಮ ಮಹಿಳೆಯರ ಲಕ್ಷಣಗಳು ಯಾವುದು ಎಂದು ತಿಳಿಯೋಣ.ಪ್ರತಿಯೊಬ್ಬರೂ ಸೂಪರ್ ಹಿಟ್ ದಾರಾವಾಹಿ , ಕಾದಂಬರಿಯಲ್ಲಿ ಇರುವ ಕಾದಂಬರಿ ತರಹ ಅಥವಾ , ಕುಂಕುಮ ಭಾಗ್ಯದಲ್ಲಿರುವ ಗೌರಿ ತರಹ ಗುಣ ಮಹಿಳೆಯರಲ್ಲಿ ಇರಬೇಕೆಂದು ಬಯಸುತ್ತಾರೆ . ಅವು ಯಾವ ಗುಣ ಲಕ್ಷಣಗಳು ಎ೦ದು ನೋಡೋಣ . ಮಹಿಳೆಯರು ಮನೆ ಕೆಲಸದಲ್ಲಿ ಚುರುಕಾಗಿ ಇರಬೇಕು. ಮಹಿಳೆ ಮಧುರವಾದ ಮಾತುಗಳನ್ನು ಆಡಬೇಕು. ತನ್ನ ಪತಿಯನ್ನು ಪ್ರೀತಿಸಬೇಕು ಮತ್ತು ಪತಿಯ ಮಾತುಗಳನ್ನು ಗೌರವಿಸುವಂತಹ ಸತಿಯು ಸುಲಕ್ಷಣ ಸುಸಂಸ್ಕೃತ ಹಾಗೂ … Read more

ಸನ್ಯಾಸಿಯ ಮನಸ್ಸು ಬದಲಿಸಿದ ಮಹಾರಾಣಿಯ ಕಥೆ 

ನಾವು ಈ ಲೇಖನದಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳಿದಂತೆ ಮನುಷ್ಯನನ್ನು ಸರ್ವನಾಶ ಮಾಡುವಂತಹ ಮೂರು ಕಾರಣಗಳನ್ನು ಮತ್ತು ಸನ್ಯಾಸಿಯ ಮನಸ್ಸು ಬದಲಿಸಿದ ಮಹಾರಾಣಿಯ ಕಥೆಯ ಬಗ್ಗೆ ತಿಳಿದುಕೊಳ್ಳೋಣ. ಈ ಕಥೆಯು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಒಂದಾನೊಂದು ಕಾಲದಲ್ಲಿ ಒಬ್ಬ ರಾಜ್ಯದಲ್ಲಿ ಒಬ್ಬ ಪುತ್ರನು ಜನಿಸುತ್ತಾನೆ. ಅತಿ ಚಿಕ್ಕ ವಯಸ್ಸಿನಲ್ಲಿ ವಿದ್ಯಾಭ್ಯಾಸ ಗೋಸ್ಕರ ಆ ರಾಜನು ಗುರುಕುಲಕ್ಕೆ ಬೇರೆ ಊರಿಗೆ ಕಳುಹಿಸುತ್ತಾನೆ. ಹಾಗೂ ಗುರುಕುಲದಲ್ಲಿ ಈ ಹುಡುಗನು ಬಹಳ ಹೆಸರು ಮಾಡುತ್ತಾನೆ. ಆ ಹುಡುಗನು ಸಕಲಶಾಸ್ತ್ರಗಳನ್ನು ವೇದಪುರಾಣಗಳನ್ನು ಅಭ್ಯಾಸ ಮಾಡುತ್ತಾನೆ … Read more

ಮೇ ತಿಂಗಳಲ್ಲಿದೆ ಇದೊಂದು ವಿಶೇಷ

ನಾವು ಈ ಲೇಖನದಲ್ಲಿ ಮಕರ ರಾಶಿಯವರ ಮೇ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ . ಸಕಲ ರೋಗಕ್ಕೂ ಸಾರಾಯಿ ಮದ್ದು ಎಂದರೆ ಮಾನವನ ಭಾಷೆಯಲ್ಲಿ ಸರ್ವ ರೋಗಗಳಿಗೂ ಸಾರಾಯಿ ಮದ್ದು ಎನ್ನುವ ಹಾಗೆ ಆಗಿದೆ. ಆದರೆ ಸಕಲ ರೋಗಗಳಿಗೂ ಅಂದರೆ ಸಕಲ ಕಷ್ಟಗಳಿಗೂ ಸಾರಾಯ ಎಂದರೆ ಆಧ್ಯಾತ್ಮವೇ ಮದ್ದು ಎನ್ನುವಂತೆ ನಾವು ಅರ್ಥಮಾಡಿಕೊಳ್ಳಬೇಕು .ಸಂಕಟ ಬಂದಾಗ ವೆಂಕಟರಮಣ. ಈ ಗಾದೆ ಮಾತು ನಿಮಗೆ ತಿಳಿದಿರಬೇಕು. ಮಕರ ರಾಶಿಯವರಿಗೆ ಒಂದೇ ಒಂದು ಪರಿಹಾರ ಸೂತ್ರವೆಂದರೆ ಸಕಲ ರೋಗಕ್ಕೂ ಒಂದು ಮದ್ದನ್ನು … Read more

ಬೀರುವಾದಲ್ಲಿ ಇವುಗಳನ್ನು ಇಟ್ಟರೆ ಸರ್ವನಾಶ ಆಗ್ತೀರಾ?

ಪ್ರತಿಯೊಬ್ಬರ ಮನೆಯಲ್ಲೂ ಬೀರು ಅಲ್ಲಿ ದುಡ್ಡನ್ನು ಭಾದ್ರಪಡಿಸುವುದು ಅಭ್ಯಾಸ. ಇನ್ನು ಧನವನ್ನು ಸಂಗ್ರಹಿಸಿದ ಈ ಬೀರನ್ನು ಯಾವ ದಿಕ್ಕಿಗೆ ಇಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಇದರ ಬಗ್ಗೆ ವಿವರಣೆ ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ನಿರ್ಮಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ವಾಸ್ತು ಶಾಸ್ತ್ರಕ್ಕೆ ನೀಡಲಾಗುತ್ತದೆ. ಇನ್ನು ಯಾವ ಕೋಣೆ ಯಾವ ದಿಕ್ಕಿಗೆ ಇರಬೇಕು, ಯಾವ ಯಾವ ವಸ್ತುಗಳು ಯಾವ ಕಡೆ ಇರಬೇಕು, ಯಾವ ಪ್ರದೇಶಗಳಲ್ಲಿ ಬಾರಾ ಇರಬೇಕು, ಅದೇ ರೀತಿಯಾಗಿ ಯಾವ ಪ್ರದೇಶಗಳಲ್ಲಿ ಭಾರವನ್ನು ಇಡಬಾರದು ಎನ್ನುವದನ್ನು … Read more

ಹೆಣ್ಣು ಮಾಡುವ ಈ 4 ತಪ್ಪುಗಳಿಂದ ಗಂಡ ಮತ್ತು ಮನೆಯವರಿಗೆ ಧನಹಾನಿಯಾಗುತ್ತದೆ, ಆ ತಪ್ಪುಗಳು ಯಾವುದು ಗೊತ್ತಾ..?

ಮನುಷ್ಯ ಅಂದಮೇಲೆ ಅವನ ಜೀವನಕ್ಕೆ ಒಂದು ಗುರಿ ಇರಬೇಕು ಇಲ್ಲವಾದರೆ ಅವನ ಜೀವನಕ್ಕೆ ಯಾವ ಅರ್ಥ ಕೂಡ ಇರುವುದಿಲ್ಲ, ಜೀವನದಲ್ಲಿ ಗುರಿಯನ್ನ ತಲುಪುವುದಕ್ಕೆ ನಮಗೆ ಸಾಕಷ್ಟು ಅಡಚಣೆಗಳು ಆಗುತ್ತದೆ ಮತ್ತು ನಾವು ಮಾಡುವ ಕೆಲವು ತಪ್ಪುಗಳೇ ಆ ಅಡಚಣೆಗಳಿಗೆ ಕಾರಣ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ನಾವು ಹಿಂದಿನ ಜನ್ಮದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ನಾವು ಈಗಿನ ಜನ್ಮದಲ್ಲಿ ಕೆಲವು ಕಷ್ಟಗಳನ್ನ ಎದುರಿಸುತ್ತ ಇರುತ್ತೇವೆ, ಇನ್ನು ಹೆಣ್ಣು ಮಾಡುವ ಕೆಲವು ತಪ್ಪುಗಳಿಂದ ಕೂಡ ಅವರ ಗಂಡ … Read more

1 ಎಲೆ ಸಾಕು ಕೂದಲು ಉದರುವುದು, ಮುಖದ ಕಾಂತಿಗೆ, ಪಿಂಪಲ್, ಶಕ್ತಿ ಹೆಚ್ಚಿಸಲು, ಶುಗರ್ ಬಿಪಿ ಕ್ಯಾನ್ಸರ್ ಗೆ ರಾಮಬಾಣ

ಎಲ್ಲರಿಗೂ ನಮಸ್ಕಾರ, ನಾವು ಹೇಳುತ್ತಿರುವ ಈ ಒಂದು ಗಿಡ ಯಾವುದು ಎಂದರೆ ಈ ಗಿಡ ಎಲ್ಲರ ಮನೆಯಲ್ಲೂ ಇರುತ್ತದೆ, ಆದರೆ ಇದನ್ನು ಎಲ್ಲರೂ ಕಿತ್ತು ಬೀಸಾಕುತ್ತ ಇರುತ್ತಾರೆ. ಇದರ ಜೊತೆ ಪ್ರೀತಿ ನು ಮಾಡುತ್ತಾರೆ ಯಾಕೆಂದರೆ ಪ್ರತಿ ನಿತ್ಯ ಈ ಹೂವು ಬಿಡುತ್ತದೆ. ದೇವರ ಪೂಜೆಗೆ ಈ ಒಂದು ಹೂವು ಇದ್ದರೆ ಸಾಕು. ಈ ಹೂವಿಗೆ ನಾನಾ ಹೆಸರು ಹೇಳಲಾಗುತ್ತದೆ ನಿತ್ಯ ಪುಷ್ಪ, ಕಾಶಿ ಕಣಗಾಲೆ, ಸದಾ ಪುಷ್ಪ ಎಂದು ಸಹ ಕರೆಯುತ್ತಾರೆ. ಈ ಹೂವಿಗೆ ಎಷ್ಟು … Read more

ಈ ಜಗತ್ತಿನಲ್ಲಿ ಬದುಕುವುದು ನೀವು ಅಂದುಕೊಂಡಷ್ಟು ಸುಲಭವಲ್ಲ

ನಾವು ಈ ಲೇಖನದಲ್ಲಿ ಈ ಜಗತ್ತಿನಲ್ಲಿ ಬದುಕುವುದು ನೀವು ಅಂದುಕೊಂಡಷ್ಟು ಸುಲಭವಲ್ಲ. ಆದರೆ ನಿನ್ನ ಇಷ್ಟದಂತೆ ನೀನು ಬದುಕಲು ಪ್ರಾರಂಭ ಮಾಡು. ಆಗ ನೋಡು ಅಸಾಧ್ಯವಾದುದ್ದು ಸಾಧ್ಯವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ನೀರಿನ ಹನಿಯೂ ಸರೋವರದಲ್ಲಿ ಬೆರೆತಾಗಲೂ ಯಾರು ಗುರುತಿಸಲು ಸಾಧ್ಯವಾಗುವುದಿಲ್ಲ. ಆದರೆ ಅದೇ ನೀರಿನ ಹನಿ ಎಲೆಗಳ ಮೇಲೆ ಇದ್ದಾಗ ವಜ್ರದಂತೆ ಹೊಳೆಯುತ್ತದೆ. ಹಾಗಾಗಿ ಮೊದಲು ನಾವು ಇರುವ ಜಾಗವನ್ನು ಗುರುತಿಸಿಕೊಳ್ಳಬೇಕು. ನೆಟ್ಟ ನೇರ ನುಣುಪಾದ ರಸ್ತೆಯಲ್ಲಿ ಉತ್ತಮ ಚಾಲಕ ರೂಪುಗೊಳ್ಳುವುದಿಲ್ಲ ಜೀವನದಲ್ಲಿಯೂ ಸಹ ಏರಿಳಿತಗಳೇ ನಮ್ಮನ್ನು … Read more

ಹಣೆಯಲ್ಲಿ ಬರೆದಿದ್ರೆ ತಪ್ಪಿಸೋಕಾಗಲ್ಲ

ನಾವು ಈ ಲೇಖನದಲ್ಲಿ ಕರ್ಕಾಟಕ ರಾಶಿಯ ಮೇ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಜೀವನದಲ್ಲಿ ತುಂಬಾ ಶ್ರಮಪಟ್ಟು ಕೆಲಸವನ್ನು ಮಾಡುತ್ತೀರಾ ಜೀವನದಲ್ಲಿ ಪ್ರತಿಕ್ಷಣ ಹೋರಾಟ ಮತ್ತು ಪಾಠವನ್ನು ನಿಮಗೆ ಜೀವನ ಹೇಳಿ ಕೊಡುತ್ತಿದೆ. ನಿಮ್ಮ ಗುರಿಯನ್ನು ತಲುಪಲು ನಿಮಗೆ ಸಾಧ್ಯವಾಗುತ್ತಿಲ್ಲ. ಈ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಮೇ ತಿಂಗಳು ಹೊಸ ಆಶಾವಾದವನ್ನು ಕೊಡುತ್ತದೆ. ಇದರ ಫಲ ಯಾವ ರೀತಿ ಇದೆ ನೀವು ಏನನ್ನು ಬಯಸಬಹುದು ಮತ್ತು ಯಾವ ಅವಧಿಯವರೆಗೂ ಯಶಸ್ಸು ನಿಮಗೆ ಸಿಗುತ್ತಾ ಹೋಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. … Read more

ಮೇ15ರಿಂದ 8ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಗಣೇಶನ ಕೃಪೆ ಗಜಕೇಸರಿ ಯೋಗ ಗುರುಬಲ

ನಾವು ಈ ಲೇಖನದಲ್ಲಿ ಮೇ 15 ರಿಂದ 8 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ , ಗಣೇಶನ ಕೃಪೆ , ಗಜಕೇಸರಿ ಯೋಗ, ಗುರುಬಲ ಹೇಗೆ ಬರುತ್ತದೆ. ಎ೦ದು ತಿಳಿಯೋಣ .ಮೇ 15 ನೇ ತಾರೀಕಿನಿಂದ ಈ ಎಂಟು ರಾಶಿಯವರಿಗೆ ಗಣೇಶನ ಕೃಪೆಯಿಂದಾಗಿ ಇವರ ಜೀವನ ಹೊಸ ತಿರುವನ್ನೇ ಪಡೆದುಕೊಳ್ಳುತ್ತದೆ. ಹಾಗಾದರೆ ಆ ಅದೃಷ್ಟವಂತ ಎಂಟು ರಾಶಿಗಳು ಯಾವುದು ಎಂದರೇ ಮೇ 15 ನೇ ತಾರೀಕಿನಿಂದ ಈ ಎಂಟು ರಾಶಿಯವರಿಗೆ ಗಣೇಶನ ಕೃಪೆ ಇರುವುದರಿಂದ ತುಂಬಾನೇ ಶುಭದಾಯಕವಾಗಿ ಇರುತ್ತದೆ. … Read more

14ರ ನಂತರ ಕಥೆನೇ ಬೇರೆ!

ನಾವು ಲೇಖನದಲ್ಲಿ ಸಿಂಹ ರಾಶಿಯವರ ಮೇ ಮಾಸ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ . ಮೇ ತಿಂಗಳಿನಲ್ಲಿ 14ನೇ ತಾರೀಖಿನ ತನಕ ಇರುವುದೇ ಒಂದು ಆ ನಂತರ ಆಗೋದೇ ಬೇರೆ. 14ರ ನಂತರ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಗುರು ಪರಿವರ್ತನೆಯಾಗುತ್ತದೆ . ಮೇಷ ರಾಶಿಯಿಂದ ವೃಷಭ ರಾಶಿಗೆ ಗುರು ಪರಿವರ್ತನೆಯಾಗುತ್ತದೆ. ವೃಷಭ ರಾಶಿಗೆ ಗುರು ಬರುವುದರಿಂದ ಗುರು ಗ್ರಹವು ಸಿಂಹ ರಾಶಿಯಲ್ಲಿ ತಟಸ್ಥ ನಾಗುತ್ತಾನೆ. ಪೂರ್ತಿ ಗಮನವನ್ನು ನೀವು ಕೆಲಸದ ಮೇಲೆ ಕೊಡಬೇಕಾಗುತ್ತದೆ. ಕೆಲವೊಂದು ವಿಚಾರಗಳಲ್ಲಿ ಅಸಡ್ಡೆ ತೋರಿಸಿದರೆ … Read more