ಮನೆಯಲ್ಲಿ ಬೀರುವ ಮೇಲೆ ಈ ಎರಡು ಇಟ್ಟರೆ ಆ ಮನೆಯಲ್ಲಿ ದುಡ್ಡೇ ದುಡ್ಡು! ಯಾವಾಗಲ್ಲೂ ಹಣದ ಸಮಸ್ಯೆ ಕಾಡುವುದಿಲ್ಲ !

ಪ್ರತಿಯೊಬ್ಬರ ಮನೆಯಲ್ಲೂ ಇರುವಂತಹ ಸಾಮಾನ್ಯ ವಸ್ತು ಅಂದರೆ ಅಲ್ಮಾರಿ ಅಥವಾ ಬೀರು. ಹೌದು ಇದನ್ನ ನಾವು ಅತಿ ಅಮೂಲ್ಯವಾದ ವಸ್ತುಗಳನ್ನ ಭದ್ರ ಪಡಿಸಲು ಉಪಯೋಗಿಸುತ್ತೆವೆ. ಮುಖ್ಯವಾಗಿ ಧನ ಕನಕ ವಸ್ತುಗಳನ್ನ, ಕಾಗದ ಪತ್ರಗಳನ್ನ ಅದರಲ್ಲಿ ಇಟ್ಟು ಜೋಪಾನ ಮಾಡಿಕೊಳ್ಳುತ್ತೆವೆ. ಇನ್ನು ಪ್ರತಿಯೊಬ್ಬರ ಮನೆಯಲ್ಲಿ ಬೀರು ಇದ್ದೇ ಇರುತ್ತದೆ. ಆದರೆ ಅಲ್ಮಾರಿ ಯಾವ ಸ್ಥಳದಲ್ಲಿ ಇಟ್ಟೀದಿವಿ ಎಂಬುದು ಮುಖ್ಯವಾಗುತ್ತದೆ.ಇನ್ನು ಸಂಪತ್ತನ್ನ ಭದ್ರ ಪಡಿಸುವ ಅಲ್ಮಾರಿ ಶ್ರೀ ಮಹಾಲಕ್ಷ್ಮಿ ಅನುಗ್ರಹದಿಂದ ಕೊಂಡಿರಬೇಕಾಗಿರುತ್ತದೆ. ಇನ್ನು ವಾಸ್ತು ಪ್ರಕಾರ ಈ ಅಲ್ಮಾರಿ ಯನ್ನ … Read more

ಈ ಮಂಗಳಕರ ವಸ್ತುಗಳನ್ನು ಪೂಜಾ ಮನೆಯಲ್ಲಿ ಇಡಿ

ಸಾಮಾನ್ಯವಾಗಿ ಎಲ್ಲರೂ ಪೂಜೆ ಮನೆಯಲ್ಲಿ ದೇವರ ಫೋಟೋ ಅಥವಾ ವಿಗ್ರಹಗಳಿಗೆ ಪ್ರಾಧಾನ್ಯತೆ ನೀಡುತ್ತಾರೆ. ನಿಮ್ಮ ಮನೆಯಲ್ಲಿನ ಪೂಜಾ ಕೋಣೆಯಲ್ಲಿ ಕೆಲವು ಮುಖ್ಯವಾದ ವಸ್ತುಗಳನ್ನು ಇಟ್ಟುಕೊಂಡರೆ ಅನೇಕ ಭೋಗ ಭಾಗ್ಯಗಳು ನಿಮ್ಮ ಸ್ವಂತವಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ. ಈ ಮಂಗಳಕರವಾದ ವಸ್ತುಗಳಿಂದ ಅನೇಕ ಆರ್ಥಿಕ ಪ್ರಯೋಜನಗಳು, ಅದ್ಭುತವಾದ ಫಲಿತಾಂಶಗಳನ್ನು ಪಡೆಯಬಹುದು. ಹಾಗಾದರೆ ಆ ಮಂಗಳಕರವಾದ ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ. • ಪಚ್ಚೆ ಕರ್ಪೂರ: ಪಚ್ಚೆ ಕರ್ಪೂರ ಅಂದರೆ ವಿಷ್ಣುದೇವರಿಗೆ ತುಂಬಾ ಪ್ರೀತಿ. ಆರತಿ ಮಾಡಿ ನೈವೇದ್ಯ ಮಾಡಿ … Read more

ಯಾವ ಬಣ್ಣದ ಪಾದರಕ್ಷೆಗಳನ್ನು ಧರಿಸಬೇಕು

ಪಾದರಕ್ಷೆಗಳಿಗೂ ಇದೆ ವಾಸ್ತು ನಿಯಮ ಯಾವ ಬಣ್ಣದ ಚಪ್ಪಲಿಗಳನ್ನು ಧರಿಸಬೇಕು ಯಾವುದನ್ನು ಧರಿಸಬಾರದು? ಕಾಲಿಗೆ ಧರಿಸುವುದು ಎಂಬ ಕಾರಣಕ್ಕೆ ಪಾದರಕ್ಷೆಗಳ ಬಗ್ಗೆ ಯಾರೂ ನಿರ್ಲಕ್ಷ್ಯ ತೋರಬಾರದು. ಏಕೆಂದರೆ ಪಾದರಕ್ಷೆಗಳಿಗೂ ವಾಸ್ತು ನಿಯಮವಿದೆ. ನಿರ್ದಿಷ್ಟ ಬಣ್ಣದ ಪಾದರಕ್ಷೆಗಳು ನಿಮ್ಮ ಜೀವನವನ್ನು ಸಂತೋಷವನ್ನಾಗಿಸುತ್ತದೆ. ಹಾಗೇ ಪಾದರಕ್ಷೆಗಳಿಗೆ ಸಂಬಂಧಿಸಿದಂತೆ ಇನ್ನೂ ಕೆಲವೊಂದು ಪ್ರಮುಖ ವಿಚಾರಗಳು ಇಲ್ಲಿವೆ. ವಾಸ್ತು ಪ್ರಕಾರ ನೀವು ಮನೆ ಕಟ್ಟಿದರೇ ವಾಸ್ತು ಪ್ರಕಾರ ನಡೆದುಕೊಂಡರೆ ನಿಮ್ಮ ಜೀವನದಲ್ಲಿ ಯಶಸ್ಸು ಎನ್ನುವುದು ಕಟ್ಟಿದ್ದ ಬುತ್ತಿ. ಮನೆ ಕಟ್ಟಲು ಮಾತ್ರವಲ್ಲದೇ, ನೀವು … Read more

ಹಣವಿಲ್ಲ ಎಂದು ಯೋಚನೆ ಮಾಡುತ್ತಿದ್ದೀರಾ? 

ಇದನ್ನು ನೋಡಿದ ನಂತರ ನೀವು ಜೀವನದಲ್ಲಿ ಬಡವರಾಗಿ ಇರಲು ಸಾಧ್ಯವೇ ಇಲ್ಲ!ಒಂದು ಸಾರಿ ಗೌತಮ ಬುದ್ಧರು ತಮ್ಮ ಶಿಷ್ಯರ ಜೊತೆ ಸಂಚಾರ ಮಾಡುವಾಗ, ಒಂದು ಹಳ್ಳಿಯನ್ನು ಹಾದು ಹೋಗುವಾಗ, ತಮ್ಮ ಶಿಷ್ಯರ ಜೊತೆಗೆ ಆ ಹಳ್ಳಿಯಲ್ಲಿ ಕೆಲ ಸಮಯ ನೆಲೆಸಲು ನಿರ್ಧಾರ ಮಾಡಿದರು. ಬುದ್ಧರು ಹಳ್ಳಿಯಲ್ಲಿ ಇರುತ್ತಾರೆ ಎನ್ನುವ ವಿಚಾರ ಕಾಡ್ಗಿಚ್ಚಿನ ಹಾಗೆ ಇಡೀ ಹಳ್ಳಿಯಲ್ಲಿ ಹಬ್ಬಿತು. ಹಳ್ಳಿಯ ಜನರು ಬುದ್ಧರ ದರ್ಶನ ಪಡೆಯಲು ಬರಲು ಶುರು ಮಾಡಿದರು. ತಮ್ಮ ಸಮಸ್ಯೆಗಳನ್ನು ಬುದ್ಧರ ಬಳಿ ಹೇಳಿ, ಅದಕ್ಕೆ … Read more

ಮುಂಜಾನೆ ಎದ್ದ ತಕ್ಷಣ ಈ 4 ಅಕ್ಷರದ ಈ ಮಂತ್ರ ಹೇಳಿರಿ ಇಡೀ ಜಗತ್ತು ನಿಮ್ಮ ಮುಷ್ಕಿಯಲ್ಲಿರುತ್ತದೆ

ನಮಸ್ಕಾರ ಸ್ನೇಹಿತರೇ.ಇಂದು ನಾವು ನಿಮಗೆ ತಿಳಿಯ ಹೇಳುವ ವಿಷಯ ಎಂದರೆ ಮುಂಜಾನೆ ಎದ್ದು ಯಾವ ಮಂತ್ರಗಳನ್ನು ಹೇಳಿದರೆ ಒಳ್ಳೆಯದಾಗುತ್ತದೆ ಎಂದು. ಅದಕ್ಕೂ ಮೊದಲು ಇಂತಹ ಹತ್ತು ಹಲವು ಉಪಯುಕ್ತ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ,ಹಾಗೂ ಶೇರ್ ಮಾಡಿ. ಬನ್ನಿ ಇಂದಿನ ಉಪಯುಕ್ತ ಮಾಹಿತಿ ಬಗ್ಗೆ ನೋಡೋಣ. ಹಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಹೇಗೆ ದಿನವನ್ನು ಪ್ರಾರಂಭಿಸುವುದು ಎಂಬ ಪ್ರಶ್ನೆ ಕಾಡಿಯೆ ಕಾಡಿರುತ್ತದೆ.ಹಾಗೆ ಇನ್ನು ಕೆಲವರು ವಿಧ ವಿಧವಾದ ರೀತಿಯಲ್ಲಿ ದಿನವನ್ನು ಪ್ರಾರಂಬಿಸುತ್ತಿರುತ್ತೀರಿ ಹಾಗೂ ಇವು … Read more

ದಿನಾ ಇದರ ಎಲೆ ಸಾಕು ಸುಲಭವಾಗಿ ಹೊಟ್ಟೆ ಬೊಜ್ಜು ಕರಗಿ ಫ್ಲಾಟ್ ಆಗತ್ತೆ, ಸೋಂಟದ, ಬ್ಯಾಕ್, ತೋಳಿನ ಸುತ್ತು ಕರಗಿಸುತ್ತೆ

ಎಲ್ಲರಿಗೂ ನಮಸ್ಕಾರ, ಇವತ್ತಿನ ಈ ಲೇಖನದಲ್ಲಿ 100% ಫಲಿತಾಂಶ ಕೊಡುವ ಮನೆ ಮದ್ದು ಮಾಡಿ ಅತಿ ಸುಲಭವಾಗಿ ದೇಹದ ತೂಕ ಕಡಿಮೆ ಮಾಡಬಹುದು. ತೂಕ ಹೆಚ್ಚಾಗುವುದು ಯಾವಾಗ ಯಾವಾಗ ಅಂದರೆ ಮಹಿಳೆಯರಿಗೆ delivery ಆದ ಮೇಲೆ ತೂಕ ಹೆಚ್ಚಾಗುತ್ತದೆ ಮತ್ತು ಹೊಟ್ಟೆ ಭಾಗ ಜಾಸ್ತಿ ಕಾಣಲಿಕ್ಕೆ ಆಗುತ್ತೆ. ಇನ್ನೊಂದು ಕಾರಣ ಅಂದರೆ ಹಾರ್ಮೋನಲ್ imbalance ಆದರು ಕೂಡ ದಪ್ಪ ಆಗೋ ಸಾಧ್ಯತೆ ಇರುತ್ತದೆ. ಯಾರು ಮಧ್ಯೆ ಪಾನ ಜಾಸ್ತಿ ಮಾಡುತ್ತಾರೊ ಅವರು ಕೂಡ ತೂಕ ಹೆಚ್ಚಾಗಿರುತ್ತದೆ. ಜೊತೆಗೆ … Read more

ಈ 5 ಹೆಸರಿನ ಪುರುಷರು ಜನ್ಮದಿಂದಲೇ ರಾಜ ಆಗುವ ಭಾಗ್ಯ ಹೊಂದಿರುತ್ತಾರೆ

ಎಲ್ಲರಿಗೂ ನಮಸ್ಕಾರ, ಇಂದಿನ ಲೇಖನದಲ್ಲಿ ಜ್ಯೋತಿಷ್ಯ ಶಾಸ್ತ್ರದ ಅಪರೂಪ ಮತ್ತು ಅದ್ಭುತದ ಬಗ್ಗೆ ತಿಳಿಯೋಣ. ಈ ಐದು ಅಕ್ಷರದಿಂದ ಆರಂಭ ಆಗುವಂತಹ ವ್ಯಕ್ತಿಯು ಜನ್ಮದಿನದಿಂದಲೇ ಮಾಲೀಕರಾಗಿರುತ್ತಾರೆ.ಯಾವಾಗ ವ್ಯಕ್ತಿಯ ಜನ್ಮ ಆಗುತ್ತೊ ಅವರ ಜನ್ಮದಿಂದ ನಾಮಕರಣ ಮಾಡಿ ಬಿಟ್ಟಿರಿತ್ತಾರೆ. ಯಾವ ಹೆಸರಿನ ಜನ್ಮದ ಹೆಸರು ನೀಡಲಾಗುತ್ತೊ ಆ ಹೆಸರಿನಿಂದ ಆ ವ್ಯಕ್ತಿಯನ್ನು ಗುರುತಿಸುತ್ತದೆ ಮತ್ತು ಅದೇ ಹೆಸರಿನಿಂದ ಕರೆಯುತ್ತಾರೆ. ಸ್ನೇಹಿತರೆ ಒಂದು ವ್ಯಕ್ತಿಯ ತುಂಬಾ ರೀತಿಯ ವಿಶೇಷತೆ ಒಳಗೊಂಡಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೆಸರಿನ ಮೊದಲನೇ ಅಕ್ಷರ ಜೀವನದ … Read more

ಮಧ್ಯಾಹ್ನದ ವೇಳೆ ದೇವರ ಪೂಜೆಯನ್ನು ಮಾಡಬಾರದು ಯಾಕೆ

ಮಧ್ಯಾಹ್ನದ ವೇಳೆ ದೇವರ ಪೂಜೆಯನ್ನು ಮಾಡಲೇಬಾರದು ಯಾಕೆ ಗೊತ್ತಾ? ದೇವರ ಪೂಜೆಯನ್ನು ಮಾಡುವುದಕ್ಕೆ ಅದರದ್ದೇ ಆದ ನಿಯಮಗಳಿವೆ. ರೀತಿ ನೀತಿಗಳಿವೆ. ದೇವರ ಪೂಜೆಯನ್ನು ಮಾಡುವುದಾದರೆ ನಾವು ಯಾವ ಸಮಯದಲ್ಲಿ ದೇವರ ಪೂಜೆಯನ್ನು ಮಾಡಬೇಕು? ದೇವರ ಪೂಜೆಯನ್ನು ಮಧ್ಯಾಹ್ನದ ಸಮಯದಲ್ಲೇಕೆ ಮಾಡಬಾರದು? ಈ ಸಮಯದಲ್ಲಿ ದೇವರ ಪೂಜೆಯನ್ನು ಮಾಡಲೇಬೇಡಿ. ಧರ್ಮಗ್ರಂಥಗಳ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ದೇವರ ಪೂಜೆಯನ್ನು ಮಾಡುವುದು ಶುಭವಲ್ಲವೆಂದು ಪರಿಗಣಿಸಲಾಗಿದೆ. ಇದಕ್ಕೆ ಮುಖ್ಯ ಕಾರಣವೇನೆಂದರೆ ಮಧ್ಯಾಹ್ನ ಸಮಯದಲ್ಲಿ ಸೂರ್ಯನು ಉನ್ನತ ಹಂತದಲ್ಲಿರುತ್ತಾನೆ. ಇದು ಆತನ ಶಕ್ತಿಯನ್ನು ಗರಿಷ್ಠ … Read more

ಮನೆಯಲ್ಲಿ ಕಷ್ಟಗಳು ಹೆಚ್ಚಾಗುತ್ತಿದ್ದರೆ ಅಲಕ್ಷ್ಮೀಯು

ಕಷ್ಟಗಳು ನಿಮ್ಮನ್ನು ಕಾಡುತ್ತಲಿದೆಯೇ? ಹಾಗಿದ್ದರೆ ಮನೆಯಲ್ಲಿ ಅಲಕ್ಷ್ಮಿಯು ನೆಲೆಸಿರುತ್ತಾಳೆ ಎಂದು ತಿಳಿಯಬಹುದು. ಅಲಕ್ಷ್ಮಿಯು ಇರುವ ಸ್ಥಳಗಳು ಮನೆಯಲ್ಲಿ ಜಗಳಗಳು ಸದಾ ನಡೆಯುತ್ತಿದ್ದರೆ, ಅಲಕ್ಷ್ಮಿಯು ಅಲ್ಲಿ ನೆಲೆಸಿರುತ್ತಾಳೆ. ಕ್ರೂರಿಗಳು ಮತ್ತು ಸುಳ್ಳು ಮಾತುಗಳನ್ನು ಆಡುವವರ ಜೊತೆಯಲ್ಲಿ ನೆಲೆಸಿರುತ್ತಾಳೆ. ಹೊತ್ತು ಮುಳುಗುವ ಹೊತ್ತಲ್ಲಿ ಮನೆಯಲ್ಲಿ ಯಾರು ಆಹಾರವನ್ನು ತಿನ್ನುತ್ತಾರೋ ಅಲ್ಲಿ ನೆಲೆಸುತ್ತಾಳೆ. ಮನೆಯಲ್ಲಿ ಸದಾ ಕತ್ತಲೆ ತುಂಬಿರುವ ಜಾಗ, ಕೊಳಕಾದ ಜಾಗ, ಧೂಳು ತುಂಬಿರುವ ಜಾಗದಲ್ಲಿ ಇರುತ್ತಾಳೆ. ಮನೆಯಲ್ಲಿ ಅರಚುವ, ಕಿರುಚುವ ಹಾಗೂ ಜಗಳವಾಡುವ ಜಾಗದಲ್ಲಿ ಅಲಕ್ಷ್ಮಿಯು ನೆಲೆಸಿರುತ್ತಾಳೆ. ಮನೆಯಲ್ಲಿ … Read more

ನೆಮ್ಮದಿಯ ಜೀವನಕ್ಕೆ ದಿನಾರಾತ್ರಿ ಮಲಗುವ ಮುನ್ನ ಇದನ್ನು ಒಮ್ಮೆ ಕೇಳಿ ಸಾಕು

ಪ್ರತಿದಿನ ಮಲಗುವ ಮುನ್ನ ಶ್ರೀಕೃಷ್ಣನ ಈ ಮಾತುಗಳನ್ನು ಕೇಳಿದರೇ ನಿಮ್ಮ ಜೀವನವೇ ಬದಲಾಗುತ್ತದೆ.ನಿನ್ನ ಭಾಗ್ಯದಲ್ಲಿ ಏನು ಇದೆಯೋ ಅದು ನಿನ್ನ ಪಾಲಿಗೆ ಸಿಕ್ಕೇ ಸಿಗುತ್ತದೆ. ನಿನ್ನದಲ್ಲದ ಯಾವ ಒಂದು ವಿಚಾರವು ಕೂಡ ನೀನು ಎಷ್ಟೇ ಪ್ರಯತ್ನ ಪಟ್ಟರು ನಿನಗೆ ಸಿಗುವುದಿಲ್ಲ. ಚಿಂತೆ ಮಾಡುವುದನ್ನು ಬಿಟ್ಟು ಈ ಜೀವನದಲ್ಲಿ ಬರುವುದೆಲ್ಲವನ್ನು ಬರುವ ರೀತಿಯಲ್ಲೇ ಸ್ವೀಕರಿಸು. ಮನುಷ್ಯರು ತಾನು ಮಾಡಿರುವ ಕರ್ಮದ ಫಲವನ್ನು ಈ ಜನ್ಮದಲ್ಲಿ ಅಥವಾ ಮುಂದಿನ ಜನ್ಮದಲ್ಲಿ ಅನುಭವಿಸುವುದು ಶತಸಿದ್ಧ ಎನ್ನುವ ಜ್ಞಾನವನ್ನು ಯಾವಾಗ ಅರ್ಥ ಮಾಡಿಕೊಳ್ಳುತ್ತಾರೋ … Read more