ಈ ರಾಶಿಯವರಿಗೆ ಅಪ್ಪಿ ತಪ್ಪಿಯೂ ಸಾಲ ಕೊಡಬೇಡಿ!

0

ಜ್ಯೋತಿಷ್ಯದ ಪ್ರಕಾರ ಈ ಐದು ರಾಶಿಯವರು ಇತರರ ಹಣವನ್ನು ಎರವಲು ಪಡೆಯುತ್ತಾರೆ ಆದರೆ ಅದನ್ನು ಹಿಂದಿರುಗಿಸಬೇಕು ಎನ್ನುವುದನ್ನು ಮರೆತುಬಿಡುತ್ತಾರಂತೆ. ಸಾಲಗಾರ ಮತ್ತು ಸಾಲ ನೀಡುವವರಿಬ್ಬರ ಉದ್ದೇಶವೂ ಸ್ಪಷ್ಟವಾಗಿದ್ದರೆ ಯಾರೊಬ್ಬರಿಂದಲೂ ಹಣವನ್ನು ಎರವಲು ಪಡೆಯುವುದು ಅಥವಾ ಅಗತ್ಯವಿದ್ದಾಗ ಸಾಲ ನೀಡುವುದರಲ್ಲಿ ಯಾವುದೇ ಹಾನಿ ಇಲ್ಲ, ಆದರೆ ಹಣದ ನೀಡುವುದರ, ಪಡೆಯುವುದರ ಹಿಂದಿರುವ ಉದ್ದೇಶ ತುಂಬಾ ಕೆಟ್ಟದಾಗಿದ್ದರೆ ಅದು ಒಳ್ಳೆಯದಲ್ಲ. ಆ ಐದು ರಾಶಿಚಕ್ರಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮೊದಲನೇಯದಾಗಿ ಮಿಥುನ ರಾಶಿಯವರು ಸುಲಭವಾಗಿ ಹೊಂದಿಕೊಂಡು ಹೋಗುವಂತಹ ವ್ಯಕ್ತಿ. ಇವರು ಉತ್ತಮ ಸ್ನೇಹಿತರಾಗಬಹುದು ಹೊರತು ಉತ್ತಮ ಸಂಗಾತಿಯಾಗಲಾರರು. ಸ್ನೇಹಿತರಾದರೂ ಸಾಲವನ್ನು ಮರುಪಾವತಿಸುವಂತಹ ಸಂದರ್ಭದಲ್ಲಿ ಇವರ ಕೈ ಬಿಗಿಯಾಗಬಹುದು. ತಮ್ಮ ವ್ಯಕ್ತಿತ್ವವನ್ನು ಪ್ರದರ್ಶಿಸುವ ಅಭ್ಯಾಸದಿಂದಾಗಿ ಅವರಿಗೆ ಆಗಾಗ್ಗೆ ಹಣದ ಕೊರತೆ ಇರುತ್ತದೆ. ಈ ಕಾರಣದಿಂದಾಗಿ ಇವರು ಇತರರ ಹಣವನ್ನು ಹಿಂದಿರುಗಿಸುವಲ್ಲಿ ಯಾವಾಗಲೂ ಹಿಂದೆ ಇರುತ್ತಾರೆ.

ಎರಡನೇಯದಾಗಿ ಮಕರ ರಾಶಿಯವರು ತುಂಬಾ ಶ್ರಮ ವಹಿಸುವವರು ಮತ್ತು ಅವರು ಸಾಕಷ್ಟು ಹಣವನ್ನು ಹೊಂದಿರುತ್ತಾರೆ. ಶನಿಯ ಒಡೆತನದ ಈ ರಾಶಿಯವರು ಸಾಕಷ್ಟು ಹಣವನ್ನು ಸಂಪಾದಿಸುತ್ತಾರೆ. ಆದರೆ ಹಣವು ಅವರ ಜೇಬಿನಿಂದ ಹೊರಬರುವುದಿಲ್ಲ. ಅವರೊಂದಿಗೆ ಹೊರಗೆ ಹೋಗುವಾಗ ಅಥವಾ ಡಿನ್ನರ್‌ಗೆ ಹೋಗುವಾಗ ಅವರ ಬಗ್ಗೆ ತಿಳಿದುಕೊಳ್ಳಿ ಹಾಗೂ ನಿಮ್ಮ ಪರ್ಸ್‌ ನೋಡಿಕೊಳ್ಳಿ.

ಮೂರನೇಯದಾಗಿ ಧನುಸ್ಸು ರಾಶಿಯವರು ದುಬಾರಿ ಸ್ವಭಾವವನ್ನು ಹೊಂದಿದವರಾಗಿದ್ದು, ಇವರೊಂದಿಗೆ ಹೋದರೆ ಯಾವುದೇ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಇವರು ಪ್ರಯಾಣ ಹಾಗೂ ದುಬಾರಿ ವಸ್ತುಗಳನ್ನು ಖರೀದಿಸಲು ತುಂಬಾ ಇಷ್ಟಪಡುತ್ತಾರೆ. ಇವರು ಇತರರಿಂದ ಸಾಲ ಪಡೆಯುವ ಮೂಲಕವಾದರೂ ದುಬಾರಿ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಆ ಹಣವನ್ನು ಮತ್ತೆ ಹಿಂದಿರುಗಿಸುವುದಿಲ್ಲ.

ನಾಲ್ಕನೇಯದಾಗಿ ಸಿಂಹರಾಶಿಯವರ ಸಿಂಹ ನೋಟವನ್ನು ಹೊಂದಿರುವವರು. ಅವರಿಗೆ ಸಾಲ ನೀಡುವಂತಹ ಕೆಲಸ ಮಾಡಬಾರದು. ಒಮ್ಮೆ ಅವರು ಯಾರಿಂದಲಾದರೂ ಸಾಲವನ್ನು ತೆಗೆದುಕೊಂಡರೆ ಅದನ್ನು ಸಾಲವೆಂದು ಅದು ತಮ್ಮದೇ ಎನ್ನುವ ಮನೋಸ್ಥಿತಿ ಬೆಳೆಸಿಕೊಳ್ಳುತ್ತಾರೆ ಹಾಗೂ ಸಾಲವನ್ನು ಹಿಂದಿರುಗಿಸಲು ಕೂಡಾ ಯೋಚನೆ ಮಾಡುವುದಿಲ್ಲ.

ಐದನೇಯದಾಗಿ ವೃಶ್ಚಿಕ ರಾಶಿಯವರನ್ನು ಬಹಳ ಬುದ್ಧಿವಂತರೆಂದು ಕರೆಯಲಾಗುತ್ತದೆ.ಇವರು ಇತರರಿಂದ ಹಣವನ್ನು ಸಾಲ ಪಡೆಯುವ ಮೂಲಕ ತಮ್ಮ ಕೆಲಸವನ್ನು ಮಾಡುತ್ತಾರೆ ಮತ್ತು ಹಣವನ್ನು ಹೇಗೆ ಖರ್ಚು ಮಾಡಬೇಕೆನ್ನುವುದು ಕೂಡಾ ಇವರಿಗೆ ತಿಳಿದಿದೆ. ಆದರೆ ಇವರ ಸ್ವಾರ್ಥ ಬುದ್ಧಿಯಿಂದಾಗಿ ಹಣವನ್ನು ಸಾಲವಾಗಿ ಪಡೆದಿದ್ದನ್ನು ಮರೆಯುತ್ತಾರೆ ಹಾಗೂ ಮರೆಯುವಂತೆ ಮಾಡುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.