ಮನೆಯಲ್ಲಿ ಕೆಲವೊಂದು ವಾಸ್ತು ಸಲಹೆಗಳನ್ನು ಅಳವಡಿಸಿ ಅದ್ಭುತ ಬದಲಾವಣೆಯಾಗುತ್ತದೆ

ನಾವು ಈ ಲೇಖನದಲ್ಲಿ ಮನೆಯಲ್ಲಿ ಕೆಲವೊಂದು ವಾಸ್ತು ಸಲಹೆಗಳನ್ನು ಅಳವಡಿಸಿ ಅದ್ಭುತ ಬದಲಾವಣೆ ಹೇಗೆ ಆಗುತ್ತದೆ. ಎಂದು ತಿಳಿಯೋಣ . ಇಲ್ಲಿ ನಾವು ವಾಸ್ತುವಿಗೆ ಸಂಬಂಧಪಟ್ಟ ಕೆಲವೊಂದು ವಿಷಯಗಳನ್ನು ತಿಳಿಸಲಾಗಿದೆ. ಮೊದಲಿಗೆ ವಾಸ್ತು ಎಂದರೆ, ಭೂಮಿ, ಜಲ, ಅಗ್ನಿ , ವಾಯು ಮತ್ತು ಆಕಾಶ , ಈ ಪಂಚಭೂತಗಳನ್ನು ಕ್ರಮಬದ್ಧ ಪ್ರಮಾಣದ ಪರಸ್ಪರ ಸಂಬಂಧವನ್ನು ವಾಸ್ತು ಎನ್ನುತ್ತಾರೆ .ಪಂಚಭೂತಗಳ ಆಧಾರದ ಮೇಲೆ ರಚಿತವಾದಂತ ಶಾಸ್ತ್ರವೇ ವಾಸ್ತು ಶಾಸ್ತ್ರ. ಕೆಲವೊಂದು ಮನೆಗಳನ್ನು ವಾಸ್ತು ಪ್ರಕಾರ ಕಟ್ಟಿರುತ್ತಾರೆ. ಇನ್ನು ಕೆಲವೊಂದು … Read more

ಹನುಮಂತ ಹಾಗೂ ಶನಿಯ ನಡುವೆ ಏನೆಲ್ಲಾ ನಡೆಯುತ್ತೆ ಗೊತ್ತಾ..?

ನಾವು ಈ ಲೇಖನದಲ್ಲಿ ಹನುಮಂತ ಹಾಗೂ ಶನಿಯ ನಡುವೆ ಏನೆಲ್ಲಾ ನಡೆಯುತ್ತದೆ. ಎಂಬ ವಿಷಯದ ಬಗ್ಗೆ ತಿಳಿಯೋಣ . ಸೂರ್ಯ ಸನ್ವಿತ್ವದ ಪ್ರಕಾರ ಹನುಮಂತ ಹುಟ್ಟಿರುವುದು ಶನಿವಾರದ ದಿವಸ . ಹಾಗಾಗಿ ಶನಿವಾರದಂದು ಆಂಜನೇಯನ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನೋಡಬಹುದು . ಶನಿ ದೇವರು ಕ್ರೂರ ಹಾಗೂ ಶಿಕ್ಷತಾ ಮನೋಭಾವದವರು ಆದರೆ, ಹನುಮನ ಸ್ವಭಾವ ಶಾಂತಿ ಸ್ವಭಾವ . ಹನುಮ ಹಾಗೂ ಶನಿ ಇವರಿಬ್ಬರಲ್ಲೂ ಶಿವನ ಅಂಶ ಇದೆ. ಶನಿಯಲ್ಲಿ ಶಿವನ ಕಟ್ಟು ನಿಟ್ಟಾದ ಅಂಶ … Read more

ರುದ್ರಾಕ್ಷೀ ಧರಿಸಿದರೆ ಏನಾಗುತ್ತದೆ ? ಯಾರಿಗೂ ತಿಳಿಯದ ಸತ್ಯ

ನಾವು ಈ ಲೇಖನದಲ್ಲಿ ರುದ್ರಾಕ್ಷಿಯನ್ನು ಧರಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ತ್ರಿಪುರಾ ಸುರರು ಎಂಬ ಮೂರು ಜನ ಭಯಂಕರವಾದ ರಾಕ್ಷಸರನ್ನು ಒಂದೇ ಸಾರಿ ಸಂಹರಿಸಲು ಪರಮೇಶ್ವರನು ಒಂದು ಕಠಿಣವಾದ ತಪಸ್ಸನ್ನು ಕೈಗೊಳ್ಳಬೇಕಾಗುತ್ತದೆ. ಕೆಲವು ಸಾವಿರ ವರ್ಷಗಳು ಒಂಚೂರು ಕದಲದೆ ಮಹಾದೇವನು ಆ ಘೋರ ತಪಸ್ಸನ್ನು ಮಾಡುತ್ತಾರೆ. ತಪಸ್ಸು ಪೂರ್ತಿಯಾದ ತಕ್ಷಣವೇ ಕಣ್ಣು ತೆರೆದಂತಹ ಪರಮೇಶ್ವರನ ಕಣ್ಣಿನಿಂದ ‍ಒಂದು ಕಣ್ಣೀರಿನ ಹನಿ ಕೆಳಗೆ ಬೀಳುತ್ತದೆ. ಆ ಪರಮ ಪವಿತ್ರವಾದ ಕಣ್ಣೀರಿನ ಹನಿಯನ್ನು ಭೂಮಾತೆ ತನ್ನ ಮಡಿಲಿನಲ್ಲಿ ಹಾಕಿಕೊಂಡಳು. ಸ್ನೇಹಿತರೆ … Read more

612ವರ್ಷಗಳ ಬಳಿಕ 8ರಾಶಿಯವರಿಗೆ ಶುಕ್ರದೆಸೆ ಮುಟ್ಟಿದ್ದೆಲ್ಲಾ ಚಿನ್ನ ಗಜಕೇಸರಿ ಯೋಗ ಗಣೇಶನ ಕೃಪೆ

ನಾವು ಈ ಲೇಖನದಲ್ಲಿ 612 ವರ್ಷಗಳ ಬಳಿಕ 8 ರಾಶಿಯವರಿಗೆ ಶುಕ್ರದೆಸೆ ಮುಟ್ಟಿದ್ದೆಲ್ಲಾ ಚಿನ್ನ , ಗಜಕೇಸರಿ ಯೋಗ ಹೇಗೆ ಬರುತ್ತದೆ. ಎಂದು ತಿಳಿಯೋಣ . 612 ವರ್ಷಗಳ ನಂತರ , ಈ ಎಂಟು ರಾಶಿಯವರಿಗೆ ರಾಜಯೋಗ ಮತ್ತು ಶುಕ್ರದೆಸೆ ಆರಂಭವಾಗುತ್ತದೆ . ಮತ್ತು ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ . ಗಜಕೇಸರಿ ಯೋಗ ಕೂಡ ಶುರುವಾಗುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ಈ ಎಂಟು … Read more

ಬದುಕಿದ್ದಾಗ ಗರುಡಪುರಾಣ ಓದಿದರೆ ಏನಾಗುತ್ತದೆ ? 

ನಾವು ಈ ಲೇಖನದಲ್ಲಿ ಶ್ರೀ ಮಹಾವಿಷ್ಣು ಮತ್ತು ಆತನ ವಾಹನವಾದ ಗರುಡನ ನಡುವೆ ನಡೆಯುವಂತಹ ಸಂಭಾಷಣೆಯಾದ ಗರುಡ ಪುರಾಣದ ಬಗ್ಗೆ ತಿಳಿದುಕೊಳ್ಳೋಣ. ಈ ಭೂಮಿಯ ಮೇಲೆ ಜೀವಿಸುವಂತಹ ಯಾವ ಜೀವಿಯು ಕೂಡ ಗರುಡ ಪುರಾಣವನ್ನು ಓದಬಾರದೆಂದು ಮನುಷ್ಯರಲ್ಲಿ ಆ ಭಯಂಕರ ಭಯವನ್ನು ಕಲ್ಪಿಸಿದ್ದಾರೆ. ಈ ಭೂಮಿಯ ಮೇಲೆ ಜೀವಿಸುವಂತಹ ವ್ಯಕ್ತಿಯು ಗರುಡ ಪುರಾಣವನ್ನು ಓದಿದರು ಗ್ರಂಥವನ್ನು ಇಟ್ಟುಕೊಂಡರೂ ಸಹ ಅವರ ಜೀವನದಲ್ಲಿ ಕಷ್ಟ ಮತ್ತು ತೊಂದರೆಗಳು ಅಶುಭಗಳು ನಡೆಯುತ್ತವೆ. ಎಂಬುದು ಅವರ ಭಾವನೆಯಾಗಿದೆ. ಆದರೆ ಈ ಒಂದು … Read more

ಒಳ್ಳೆಯ ಅಭ್ಯಾಸಗಳು ಪ್ರತಿ ಒಬ್ಬರೂ ಹೇಗೆ ತಿಳಿದುಕೊಳ್ಳಬೇಕು ಎಂಬ ವಿಷಯದ ಬಗ್ಗೆ ತಿಳಿಯೋಣ

ನಾವು ಈ ಲೇಖನದಲ್ಲಿ ಒಳ್ಳೆಯ ಅಭ್ಯಾಸಗಳು ಪ್ರತಿ ಒಬ್ಬರೂ ಹೇಗೆ ತಿಳಿದುಕೊಳ್ಳಬೇಕು ಎಂಬ ವಿಷಯದ ಬಗ್ಗೆ ತಿಳಿಯೋಣ . ತಮಗೆ ಶಕ್ತಿ ಇರುವಷ್ಟು ಮಾತ್ರ ಕೆಲಸ ಮಾಡಬೇಕು . ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು . 2 .ತಮ್ಮ ವಯಸ್ಸಿಗೆ ತಕ್ಕಂತೆ ಯೋಗ ವ್ಯಾಯಾಮವನ್ನು ಮಾಡಬೇಕು . ರಾತ್ರಿ ವೇಳೆಯಲ್ಲಿ ಕರಿದ ಖಾರದ ಮತ್ತು ಕೊಬ್ಬು ಇರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. 4.ಮಲಗುವ ಕೋಣೆಯೊಳಗೆ ಯಥೇಚ್ಛವಾಗಿ ಗಾಳಿ ಬೆಳಕು ಬರುವಂತೆ ಇರಬೇಕು . ತಂಪು … Read more

ಮನೆಯಲ್ಲಿ ಕೋಪದಲ್ಲಿ ಅಪ್ಪಿ ತಪ್ಪಿ ಈ ಪದಗಳನ್ನು ಬಳಸಲೇಬೇಡಿ…!!

ನಾವು ಈ ಲೇಖನದಲ್ಲಿ ಮನೆಯಲ್ಲಿ ಕೋಪದಲ್ಲಿ ಅಪ್ಪಿ ತಪ್ಪಿ ಈ ಪದಗಳನ್ನು ಬಳಸಲೇಬೇಡಿ…!! ಎಂಬ ವಿಷಯದ ಬಗ್ಗೆ ತಿಳಿಯೋಣ . ಮಾತು ಆಡಿದರೆ ಹೋಯಿತು , ಮುತ್ತು ಒಡೆದರೆ ಹೋಯಿತು, ಎಂಬ ಗಾದೆ ಮಾತಿನಂತೆ, ಬೈಗುಳ ಮಾತುಗಳನ್ನು ಆಡಿದರೆ ಆಡಿದವನಿಗೂ ಕೇಡು,ಆಡಿಸಿಕೊಂಡವನಿಗೂ ಕೇಡು. ಯಾಕೆಂದರೆ ಅವು ಜಗಳವನ್ನೇ ಸೃಷ್ಟಿಸುತ್ತವೆ. ಆದರೆ ಕೆಲವೊಮ್ಮೆ ನಾವು ಕೆಲವು ಪದ , ಮಾತುಗಳನ್ನು ನಮ್ಮ ನಮ್ಮಲ್ಲೇ ಉಚ್ಚರಿಸುತ್ತಾ ಇರುತ್ತೇವೆ. ಅವು ಹಾಗೆ ಮಾಡುವವನಿಗೆ ಸ್ವತಃ ಹಾನಿ . ಅವುಗಳನ್ನು ನಾವು ಗಟ್ಟಿಯಾಗಿ … Read more

ಇಂದು ಭಯಂಕರವಾದಂತ ಮಂಗಳವಾರ !5ರಾಶಿಯವರಿಗೆ ಲಕ್ಷ್ಮೀದೇವಿ ಕೃಪೆ ಕಷ್ಟಗಳು ನಿವಾರಣೆ ಮುಟ್ಟಿದ್ದೆಲ್ಲಾ ಚಿನ್ನ

ನಮಸ್ಕಾರ ಸ್ನೇಹಿತರೆ ಇಂದು ಭಯಂಕರವಾದಂತ ಮಂಗಳವಾರ ಮಂಗಳವಾರದ ನಂತರಈ 5 ರಾಶಿಯವರು ಲಕ್ಷ್ಮಿಪುತ್ರರಾಗುತ್ತಾರೆ ಇವರ ಎಲ್ಲಾ ಕಷ್ಟಗಳು ಪಾರಾಗುತ್ತದೆ 2030ರ ವರೆಗೂ ಕೂಡ ಗುರುಬಲ ಶುರುವಾಗಿ ಸಾಲಬಾದೆ ಕೆಟ್ಟದೃಷ್ಟಿ ದಾಂಪತ್ಯ ಕಲಹ ಇವೆಲ್ಲವೂ ಕೂಡ ನಿವಾರಣೆಯಾಗುತ್ತವೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನಮ್ಮ ಈ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಸ್ನೇಹಿತರೆ ಈ ರಾಶಿಯವರು ಕುಟುಂಬದ ಆರ್ಥಿಕ ಆರೋಗ್ಯ ಮತ್ತು ವೈಯಕ್ತಿಕ ಜೀವನವನ್ನು ಇನ್ನಷ್ಟು … Read more

ನಿಮ್ಮ ಜೀವನವು ಸಮಸ್ಯೆಗಳಿಂದ ಮುಳುಗಿದ್ದರೆ ಚಿಟಕಿ ಅರಿಸಿಣ ಬಳಸಿ ಸುಲಭವಾಗಿ ಪರಿಹರಿಸಿಕೊಳ್ಳಿ! ಕನ್ನಡ ವಾಸ್ತು ಸಲಹೆ

ನಮಸ್ಕಾರ ಸ್ನೇಹಿತರೆ. ಮನುಷ್ಯ ಒಂದು ಸಾರಿ ಸಮಸ್ಯೆ ಸುಳಿಯಲ್ಲಿ ಸಿಲಿಕಿದ ಎಂದರೆ ಅದರಿಂದ ಹೊರಬರಲು ತುಂಬಾ ಕಷ್ಟ ಪಾಡುತ್ತಾನೆ. ಇಂಥ ಸಮಸ್ಯೆಯಲ್ಲಿ ಸಿಲಿಕಿದವರಿಗೆ ನಮ್ಮ ಇವತ್ತಿನ ಲೇಖನ ಆಸರೆ ಯಾಗಬಹುದು. ಬನ್ನಿ ತಿಯೋಣ ಅದಕ್ಕೂ ಮೊದಲು ನಮ್ಮ ಈ ಬರವಣಿಗೆ ಯನ್ನು ಲೈಕ್ ಮಾಡಿ ಷೇರ್ ಮಾಡಿ ಕಾಮೆಂಟ್ ಮಾಡಿ. ಸ್ನೇಹಿತರೆ ಸಮಸ್ಯೆ ಮೇಲೆ ಸಮಸ್ಯೆ ಎದುರಿಸುತ್ತಿದ್ದರೆ ಚಿಟಿಕಿ ಅರಿಶಿನ ಬಳಸಿ ನೋಡಿ ಅದರ ಚಮತ್ಕಾರ ನಿಮಗೆ ತಿಳಿಯುತ್ತದೆ. ಕಷ್ಟಪಟ್ಟು ಕೆಲಸ ಮಾಡಿದ ನಂತರವು ಯಶಸ್ಸು ಅನ್ನೋದು … Read more

ಸಂಜೆ ಸಮಯ ಮನೆಯಲ್ಲಿಈ ಮಂತ್ರವನ್ನು ಜಪಿಸಿ ಪೂಜೆ ಮಾಡಿದರೆ ನಿಮಗೆ ಲಕ್ಷ್ಮಿ ದೇವಿಯ ಕೃಪೆ ಸಿದ್ಧಿಸುತ್ತದೆ !!

ನಮಸ್ಕಾರ ಸ್ನೇಹಿತರೆ. ಶ್ರೀಮನ್ ನಾರಾಯಣ ಈತನ ಪತ್ನಿ ಈತನ ವಕ್ಷ ಸ್ಥಳದಲ್ಲಿ ನೆಲೆಸಿರುವಾಕೆ ಶ್ರೀ ಮಹಾಲಕ್ಷ್ಮಿ. ಹಣ ಐಶ್ವರ್ಯ ಸಿರಿ ಸಂಪತ್ತು ಇವುಗಳ ಅದಿ ದೇವತೆ ಅಂತ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಮಹಾಲಕ್ಷ್ಮಿ ಯನ್ನು ಲಕ್ಷ್ಮಿ ಅಂಥಲು ಕೂಡ ಕರೆಯಲಾಗುತ್ತದೆ ಇನ್ನು ಮುಖ್ಯವಾಗಿ ಶ್ರಾವಣಾ ಮಾಸ ಕಾರ್ತೀಕ ಮಾಸ ಇಂಥ ಮಾಸಗಳಲ್ಲಿ ಮಹಾಲಕ್ಷ್ಮಿಯ ಪೂಜೆಗೆ ಒಳ್ಳೆ ಕಾಲ ಎಂದು ಹೇಳುತ್ತಾರೆ. ಅದರಲ್ಲೂ ಕೂಡ ಪ್ರತಿ ಶುಕ್ರವಾರ ಮತ್ತು ಮಂಗಳವಾರ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿ ಕೊಂಡ್ರೆ ವಿಶೇಷ ವಾದ … Read more