ಇಂದಿನಿಂದ 33 ಕೋಟಿ ದೇವರುಗಳ ಆಶೀರ್ವಾದದಿಂದ 4 ರಾಶಿಯವರಿಗೆ ಮಾತ್ರ ದುಡ್ಡೇ ದುಡ್ಡು ಮುಂದಿನ ಒಂದು ತಿಂಗಳವರೆಗೂ

ನಮಸ್ಕಾರ ಸ್ನೇಹಿತರೆ ಇಂದು ವಿಶೇಷವಾದ ಇಂದಿನ ಮಧ್ಯರಾತ್ರಿಯಿಂದ 33 ಕೋಟಿ ದೇವತೆಗಳ ಆಶೀರ್ವಾದದಿಂದ ಈ ಕೆಲವು ರಾಶಿಯವರು ಭಾರಿ ಅದೃಷ್ಟ ಹಾಗೂ ರಾಜಯೋಗವನ್ನು ಅನುಭವಿಸಲಿದ್ದಾರೆ ಇವರು ಮುಟ್ಟಿದ್ದೆಲ್ಲಾ ಬಂಗಾರ ಆಗುವಂತಹ ಸಮಯ ಹತ್ತಿರ ಬಂದಿದೆ ಅಂತ ಹೇಳಬಹುದು 33 ಕೋಟಿ ದೇವತೆಗಳ ಆಶೀರ್ವಾದದಿಂದ ಯಾವೆಲ್ಲ ರೀತಿಯ ಲಾಭಗಳನ್ನು ಪಡೆಯುತ್ತಾರೆ ಎಂದು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಕೊಳ್ಳೇಗಾಲದ … Read more

ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ / ಯಾರು ಮಾಡಬೇಕು? ಎಷ್ಟು ಬಾರಿ ಮಾಡಬೇಕು? ಉಪವಾಸ ನಿಯಮವೇನು?

ನಾವು ಈ ಲೇಖನದಲ್ಲಿ ಸತ್ಯನಾರಾಯಣ ಸ್ವಾಮಿಯ ಪೂಜೆಯ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳೋಣ. ಯಾವ ರೀತಿಯ ಪೂಜೆ ಮಾಡಬೇಕು ಅದರಲ್ಲಿ ಕೆಲವೊಂದು ಗೊಂದಲಗಳಿರುತ್ತದೆ . ಹೊಸದಾಗಿ ಪೂಜೆ ಮಾಡಿಸಬೇಕು ಎಂದರೆ ಯಾವ ದಿನದಲ್ಲಿ ಮಾಡಿಸಬೇಕು ನಾವು ಮಾಂಸಹಾರವನ್ನು ಎಷ್ಟು ದಿನ ತ್ಯಜಿಸಬೇಕು. ಆ ಗೊಂದಲದ ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಎಲ್ಲರೂ ಶುಭ ಕಾರ್ಯವನ್ನು ಮಾಡುವ ಮುಂಚೆ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ಮಾಡಿಸುತ್ತಾರೆ. ಯಾವ ದಿನದಲ್ಲಿ ಮಾಡಿಸುವುದು ಶ್ರೇಷ್ಠ ಎನ್ನುವುದಾದರೆ ಹೊಸದಾಗಿ ಮದುವೆಯಾದ ನವ ದಂಪತಿಗಳ ಜೀವನ ಚೆನ್ನಾಗಿರಲಿ … Read more

ಮನೆಯಲ್ಲಿ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಯಾವ ದಿಕ್ಕಿನಲ್ಲಿ ಇಟ್ಟರೆ ಐಶ್ವರ್ಯ

ನಾವು ಈ ಲೇಖನದಲ್ಲಿ ಮನೆಯಲ್ಲಿ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು . ಯಾವ ದಿಕ್ಕಿನಲ್ಲಿ ಇಟ್ಟರೆ ಐಶ್ವರ್ಯ ಹೇಗೆ ಬರುತ್ತದೆ. ಎಂದು ತಿಳಿಯೋಣ . ಕಸದ ಪೊರಕೆಯನ್ನು ಮಹಾಲಕ್ಷ್ಮಿಗೆ ಪ್ರತೀಕವಾಗಿ ಭಾವಿಸುತ್ತಾರೆ . ಮನೆಯನ್ನು ಶುಚಿಯಾಗಿ ಇಡುವಂತಹ ಕಸ ಪೊರಕೆ ಎಂದರೆ, ಶ್ರೀ ಸಾಕ್ಷಾತ್ ಮಹಾಲಕ್ಷಿಯ ಸ್ವರೂಪ ಎನ್ನುತ್ತಾರೆ ಹಿರಿಯರು . ಏಕೆಂದರೆ ಮನೆಯನ್ನು ಶುಚಿಯಾಗಿ ಶುಭ್ರವಾಗಿ ಗುಡಿಸುವ ಕೆಲಸ ಅದು ಮಾಡಿ ಮನೆಯಲ್ಲಿ ಮಹಾಲಕ್ಷಿ ಸ್ಥಿರವಾಗಿ ನೆಲೆಸುವಂತೆ ಮಾಡುತ್ತದೆ. ಆದ್ದರಿಂದ ಅದನ್ನು ಮಹಾಲಕ್ಷಿ ಯ ಪ್ರತಿರೂಪ … Read more

10 ವಾಸ್ತು ಟಿಪ್ಸ್ ಮನೆಯ ಅಭಿವೃದ್ಧಿ ಗೆ

ನಾವು ಈ ಲೇಖನದಲ್ಲಿ ಮನೆಯ ಅಭಿವೃದ್ಧಿಗಾಗಿ ವಾಸ್ತು ಸಲಹೆಗಳು ಯಾವುದು ಎಂದು ತಿಳಿಯೋಣ . ಮನೆಯಲ್ಲಿ ಪದೇ ಪದೇ ಜಗಳ ಆಗುತ್ತಿದ್ದರೆ, ಈ ವಾಸ್ತು ಸಲಹೆಗಳನ್ನು ಅನುಕರಣೆ ಮಾಡಿ.ಮನೆಯಲ್ಲಿ ಶಾಂತಿ, ಸಂಸತ್ತು, ಆರೋಗ್ಯ , ಉತ್ತಮವಾಗಿರಬೇಕು ಅಂದರೆ, ವಾಸ್ತು ಬಹು ಮುಖ್ಯ ಪಾತ್ರ ವಹಿಸುತ್ತದೆ . ಆದ್ದರಿಂದ ಯಾರೇ ಆಗಲಿ ಮನೆ ಕಟ್ಟುವಾಗ ವಾಸ್ತು ಶಾಸ್ತ್ರವನ್ನು ಪಾಲಿಸಲೇಬೇಕು ಎನ್ನುತ್ತಾರೆ ಜ್ಯೋತಿಷಿಗಳು . 1 . ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳೆರಡೂ ನಮ್ಮ ಮನೆ ಮತ್ತು ಜೀವನದಲ್ಲಿ ಪ್ರಭಾವಶಾಲಿ … Read more

ನೀನು ಒಂಟಿಯಾಗಿ ಇದ್ದರೆ ನಿನ್ನಷ್ಟು ಅದೃಷ್ಟವಂತ ಯಾರು ಇಲ್ಲ

ನಾವು ಈ ಲೇಖನದಲ್ಲಿ ನೀನು ಒಂಟಿಯಾಗಿ ಇದ್ದರೆ ನಿನ್ನಷ್ಟು ಅದೃಷ್ಟವಂತ ಯಾರು ಇಲ್ಲ ಎಂಬ ವಿಷಯದ ಬಗ್ಗೆ ತಿಳಿಯೋಣ . ಯಾಕೆಂದರೆ ಯಾರ ಸಹವಾಸ ಕೂಡ ಇರಲ್ಲ . ಯಾವ ನೋವು ಇರಲ್ಲ . ನೀನು ಒಂಟಿಯಾದಷ್ಟು ನಿನ್ನನು ನೋಯಿಸಿದವರು ನೆನಪಾಗುತ್ತಾರೆ. ನಿನ್ನನ್ನು ಬಿಟ್ಟು ಹೋದವರು ನೆನಪಾಗುತ್ತಾರೆ . ಆದರೆ ಅದೆಲ್ಲವನ್ನು ಮೀರಿ ನಿಲ್ಲಬೇಕು, ಗೆಲ್ಲಬೇಕು, ಅನ್ನೋ ಛಲ ಕೂಡ ಬಂದೆ ಬರುತ್ತದೆ .ನೀನು ಎಲ್ಲವನ್ನೂ ಎಲ್ಲರನ್ನೂ ಮೀರಿ ನಿಲ್ಲಬೇಕು. ನಿನ್ನ ಗೆಲುವನ್ನು ಸಾಧಿಸುತ್ತಾ ನಿನ್ನ ಮೇಲೆ … Read more

ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಬಹು ಮುಖ್ಯ ಕಾರಣಗಳು

ನಾವು ಈ ಲೇಖನದಲ್ಲಿ ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಬಹು ಮುಖ್ಯ ಕಾರಣಗಳು ಯಾವುದು ಎ೦ದು ತಿಳಿಯೋಣ .1 . ಹಿರಿಯರ ಕಾರ್ಯ ಮಾಡದೇ ಇರುವುದು .2 . ಹರಕೆ ಮಾಡಿ ನೆನಪಿದ್ದರೂ ಕೂಡ ತೀರಿಸದೇ ಮುಂದಕ್ಕೆ ಹಾಕುವುದು ಅಥವಾ ಪರಿಗಣಿಸುವುದು . 3 . ಮಲಗಿ ಎದ್ದಾಗ ತಾಳಿ ಸರ ಬೆನ್ನಿಗೆ ಇದ್ದರೂ ಗಮನಿಸದೇ ಹಾಗೇ ಇರುವುದು .4 . ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುವ ಮನೆಯಲ್ಲಿ ಏಳಿಗೆ ಇರಲು ಸಾಧ್ಯವಿಲ್ಲ . … Read more

ನಿಜವಾದ ಪ್ರೀತಿಯ 5 ಗುರುತುಗಳು

ನಾವು ಈ ಲೇಖನದಲ್ಲಿ ನಿಜವಾದ ಪ್ರೀತಿಯ 5 ಗುರುತುಗಳು ಯಾವುದು ಎಂದು ತಿಳಿಯೋಣ . 1 . ಕಂಟ್ರೋಲ್ : – ಸುಳ್ಳು ಪ್ರೀತಿ ಮಾಡುವ ವ್ಯಕ್ತಿ ಯಾವಾಗಲೂ ನಿಮ್ಮನ್ನು ಬದಲಾಯಿಸಲು ನಿಮ್ಮನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ . ನಿಮ್ಮ ಮೇಲೆ ಹಕ್ಕು ಚಲಾಯಿಸುತ್ತಾರೆ . ಪ್ರತಿ ವಿಷಯದಲ್ಲೂ ನಿಮ್ಮನ್ನು ಕಂಟ್ರೋಲ್ ಮಾಡುತ್ತಾರೆ . ಆದರೆ ನಿಜವಾಗಿ ಪ್ರೀತಿ ಮಾಡುವ ವ್ಯಕ್ತಿ ನಿಮ್ಮನ್ನು ಬದಲಾಯಿಸಲು ನಿಮ್ಮನ್ನು ನಿಯಂತ್ರಿಸಲು ಎಂದಿಗೂ ಪ್ರಯತ್ನ ಪಡುವುದಿಲ್ಲ . ಬದಲಿಗೆ ನೀವು ಹೇಗಿದ್ದೀರಾ ಹಾಗೆ … Read more

ಜೀವನದ ಕಹಿ ಸತ್ಯ

ನಾವು ಈ ಲೇಖನದಲ್ಲಿ ಜೀವನದ ಕಹಿ ಸತ್ಯ ಮನಸ್ಸಿಗೆ ಮುಟ್ಟುವ ಮಾತುಗಳು ಯಾವುದು ತಿಳಿಯೋಣ .ಪ್ರೀತಿ ಎಂಥವರನ್ನೂ ಬೇಕಾದರೂ ಬದಲಾವಣೆ ಮಾಡುತ್ತದೆ ಎ೦ದು ಹೇಳುತ್ತಾರೆ. ಅದು ಸುಳ್ಳು ದುಡ್ಡು ಮತ್ತು ಆಸ್ತಿ ಎಂಥವರನ್ನು ಬೇಕಾದರೂ ಬದಲಾವಣೆ ಮಾಡುತ್ತದೆ. ಇದ್ದಾಗ ಕಲ್ಲಾಗಿ ಹೋದಾಗ, ಹೂವಾಗಿ ಔಷಧಿ ಕೊಟ್ಟ ಹಾಗೆ ಮಾಡಿ , ವಿಷ ಕೊಟ್ಟವರೇ ಎಲ್ಲ …. ಆದಷ್ಟು ನಮಗೆ ನಾವೇ ಸಮಾಧಾನ ಮಾಡಿಕೊಂಡು ಬದುಕುವುದನ್ನು ಕಲಿತು ಬಿಡಬೇಕು. ಏಕೆಂದರೆ ಇಲ್ಲಿ ಕಣ್ಣೀರು ಒರೆಸುವವರಿಗಿಂತ ಕಣ್ಣೀರು ಬರಿಸುವವರೇ ಜಾಸ್ತಿ … Read more

ನಮ್ಮ ಹಿರಿಯರು ಹೇಳಿರುವ ಉತ್ತಮ ಆರೋಗ್ಯಕ್ಕೆ 35 ಸೂತಗಳು

ನಾವು ಈ ಲೇಖನದಲ್ಲಿ ನಮ್ಮ ಹಿರಿಯರು ಹೇಳಿರುವ ಉತ್ತಮ ಆರೋಗ್ಯಕ್ಕೆ 35 ಸೂತ್ರಗಳು ಯಾವುದು ಎಂದು ತಿಳಿಯೋಣ . ನಮ್ಮೆಲ್ಲರ ಆರೋಗ್ಯದ ಗುಟ್ಟು ನಮ್ಮ ಹಿರಿಯರು ಹೇಳಿರುವ ಈ 35 ಸೂತ್ರಗಳಲ್ಲಿ ಅಡಗಿದೆ. 1 . ಬೆಳಗ್ಗೆ ಬೇಗ ನಿದ್ದೆಯಿಂದ ಏಳಬೇಕು . ಅಂದರೆ ಸೂರ್ಯ ನೆತ್ತಿ ಮೇಲೆ ಬರುವ ಮುಂಚೆ ಎದ್ದು ಸ್ನಾನ ಮುಗಿಸಬೇಕು 2 . ನಿದ್ದೆಯಿಂದ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು ನಿಮಗೆ ಹೊಸ ದಿನ … Read more

ಮಾತನಾಡುವಾಗ ನಿಮ್ಮ ವರ್ತನೆ ಹೀಗಿದ್ದರೆ ಚೆನ್ನ

ನಾವು ಈ ಲೇಖನದಲ್ಲಿ ನಾಲ್ಕು ಜನರೊಂದಿಗೆ ಮಾತನಾಡುವಾಗ ನಿಮ್ಮ ವರ್ತನೆ ಹೀಗಿದ್ದರೆ ಚೆನ್ನಾಗಿರುತ್ತದೆ ಎಂಬ ವಿಷಯದ ಬಗ್ಗೆ ತಿಳಿಯೋಣ .1 . ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು . 2 . ಬೇರೆಯವರು ಮಾತನಾಡುವಾಗ ಅರ್ಧಕ್ಕೆ ಮಾತನಾಡಬಾರದು . 3 . ಬೇರೆಯವರ ಮಾತನ್ನು ಕೇಳುವ ಸಹನೆ ಇರಬೇಕು . 4 .ನಿಮ್ಮ ಮಾತಿನ ಅಗತ್ಯ , ಅನಿವಾರ್ಯ ಇದ್ದರೆ ಮಾತ್ರ ಮಾತನಾಡಬೇಕು . 5 . ಕೊನೆ ಪಕ್ಷ ನಿಮ್ಮ ಮಾತಿಗೆ ಅಲ್ಲಿ ಗೌರವ ಇರಬೇಕು … Read more