ಇಂದು ಭಯಂಕರ ಶನಿವಾರ!6ರಾಶಿಯವರಿಗೆ ಶನಿದೇವರ ಕೃಪೆ ದುಡ್ಡಿನ ಸುರಿಮಳೆ ರಾಜಯೋಗ ಶುರು ಗುರುಬಲ

ನಮಸ್ಕಾರ ಸ್ನೇಹಿತರೆ ಇಂದು ಭಯಂಕರವಾದಂತ ಶನಿವಾರ ಇಂದಿನ ಶನಿವಾರದಿಂದ ಶನಿದೇವರ ಅನುಗ್ರಹ ಈ 6ರಾಶಿಯವರಿಗೆ ಸಿಗುತ್ತದೆ ಹಾಗಾಗಿ ಇವರು ತುಂಬಾನೇ ಲಾಭ ಗಳಿಸಿಕೊಳ್ಳುತ್ತಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಸ್ನೇಹಿತರೆ ಇಂದಿನಿಂದ ಆರು ರಾಶಿಯವರಿಗೆ ಬಾರೀ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಶನಿ ದೇವರ ಆಶೀರ್ವಾದದಿಂದ … Read more

ಮನಸ್ಸಿಗೆ ನೋವಾದರೆ ಕೃಷ್ಣ ಸಂದೇಶವನ್ನು ಕೇಳಿ

ನಾವು ಈ ಲೇಖನದಲ್ಲಿ ಕೃಷ್ಣ ಹೇಳಿರುವ ಮಾತುಗಳ ಬಗ್ಗೆ ತಿಳಿದುಕೊಳ್ಳಬಹುದು .ಆದುದೆಲ್ಲಾ ಒಳ್ಳೆಯದಕ್ಕೆ ಆಗಿದೆ . ಆಗುವುದೆಲ್ಲ ಒಳ್ಳೆಯದೇ ಆಗುತ್ತಿದೆ . ಆಗಲಿರುವುದು ಸಹ ಒಳ್ಳೆಯದೇ ಆಗಲಿದೆ . ರೋಧಿಸಲು ನೀನೇನು ಕಳೆದುಕೊಂಡಿರುವೆ , ಕಳೆದುಕೊಳ್ಳಲು ನೀನು ತಂದಿರುವುದಾದರು ಏನು? ನಾಶವಾಗು ನೀನು ಮಾಡಿರುವುದಾದರೂ ಏನು? ನೀನೇನು ಪಡೆದಿದ್ದರು. ಅದನ್ನು ಇಲ್ಲಿಂದಲೇ ಪಡೆದಿರುವ ಯಾವುದು ನಿನ್ನ ಭಾಗ್ಯದಲ್ಲಿ ಇದೆಯೋ ಅದು ನಿನಗೆ ಸಿಕ್ಕೇ ತೀರುತ್ತದೆ . ಯಾವುದು ನಿನ್ನದಲ್ಲವೋ ಅದು ನೀ ಎಷ್ಟೇ ಪ್ರಯತ್ನಿಸಿದ್ದರೂ ಸಿಗಲಾರದು . … Read more

ಇದರಲ್ಲಿ ಒಂದು ಬಹುಮಾನ ಆಯ್ಕೆ ಮಾಡಿ ಹಾಗು ಮೇ ತಿಂಗಳಲ್ಲಿ ಸಿಗುವ ಸಿಹಿಸುದ್ದಿ ಏನು ತಿಳಿಯಿರಿ

ನಾವು ಈ ಲೇಖನದಲ್ಲಿ ಹೊಸ ತಿಂಗಳು ಅಂದರೆ ಮೇ ತಿಂಗಳಿನಲ್ಲಿ ನಿಮ್ಮ ಜೀವನದಲ್ಲಿ ಹೇಗೆ ಹೊಸ ಅಧ್ಯಾಯವನ್ನು ಉಂಟುಮಾಡುತ್ತದೆ .ಎಂಬುದನ್ನು ತಿಳಿದುಕೊಳ್ಳೋಣ. ಒಂದು ಸುಲಭವಾದ ಆಟದ ಮುಖಾಂತರ ತಿಳಿದುಕೊಳ್ಳೋಣ. ಬಹಳಷ್ಟು ಜನರಿಗೆ ತಿಂಗಳ ಪ್ರಕಾರ ಜಾತಕದಲ್ಲಿ ಗ್ರಹಗತಿಗಳು ಬದಲಾಗುತ್ತದೆ. ಇದರಿಂದ ಪ್ರತಿಯೊಂದು ತಿಂಗಳು ಒಂದೊಂದು ಗ್ರಹಗತಿಯ ಬಲಗಳು ಸಿಗುತ್ತದೆ. ನಾವು ಈಗ ಆ ಆಟ ಯಾವುದು ಎಂದರೆ ಎರಡು ಪೆಟ್ಟಿಗೆಗಳನ್ನು, ತೆಗೆದುಕೊಂಡು ಅದರಲ್ಲಿ ಒಂದು ಎರಡು ಎಂದು ಬರೆದುಕೊಳ್ಳಬೇಕು. ನಂತರ ಒಂದು ಪೆಟ್ಟಿಗೆಯನ್ನು ನಿಮ್ಮ ಇಷ್ಟ ದೇವರನ್ನು … Read more

2024 ನೇ ವರ್ಷ ಮುಗಿಯುವುದರೊಳಗೆ ಈ ರಾಶಿಯವರು ಸ್ವಂತ ಮನೆಯನ್ನು ಹೇಗೆ ಮಾಡುತ್ತಾರೆ

ನಾವು ಈ ಲೇಖನದಲ್ಲಿ 2024 ನೇ ವರ್ಷ ಮುಗಿಯುವುದರೊಳಗೆ ಈ ರಾಶಿಯವರು ಸ್ವಂತ ಮನೆಯನ್ನು ಹೇಗೆ ಮಾಡುತ್ತಾರೆ ಎಂಬ ವಿಷಯದ ಬಗ್ಗೆ ತಿಳಿಯೋಣ . ಮನೆ ಕಟ್ಟುವುದು ಸಲೀಸಾದ ಮಾತಲ್ಲ. ಮದುವೆ ಮಾಡುವುದು ಎಷ್ಟು ಕಷ್ಟವೋ , ಹಾಗೆಯೇ ಮನೆ ಕಟ್ಟುವುದು ಕೂಡ ಅಷ್ಟೇ ಕಷ್ಟ . 2024 ಮುಗಿಯುವ ಹೊತ್ತಿಗೆ ಯಾರೆಲ್ಲಾ ಸ್ವಂತ ಮನೆ ಕಟ್ಟುತ್ತಾರೆ. ಒಬ್ಬ ವ್ಯಕ್ತಿ ಧರ್ಮಾನುಸಾರ ತನ್ನ ಜೀವಿತ ಅವಧಿಯಲ್ಲಿ ಎಲ್ಲವನ್ನು ಪಡೆಯುತ್ತಾ ಹೋಗುತ್ತಾನೆ. ಅದೇ ರೀತಿ ಸ್ವಂತ ಮನೆ ಹೊಂದುವ … Read more

ಕೋಟ್ಯಾಧೀಶರಾಗಲು ಅಕ್ಷಯ ತೃತೀಯ ದಿನ 7 ರಲ್ಲಿ 1 ವಸ್ತು ತನ್ನಿರಿ

ನಮಸ್ಕಾರ ಸ್ನೇಹಿತರೇ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನವನ್ನು ಅಕ್ಷಯ ತೃತೀಯ ಅಂತ ನಾವು ಕರೆಯುತ್ತೇವೆ ಈ ದಿನ ನೀವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಹಲವಾರು ದಿನಗಳ ತನಕ ನಿಮಗೆ ಅದರ ಲಾಭ ಸಿಗುತ್ತದೆ ಈ ದಿನ ಯಾವುದೇ ಪಂಚಾಂಗವನ್ನು ನೋಡದೆ ಯಾವುದೇ ತಿಥಿಯನ್ನು ನೋಡದೆ ಶುಭ ಕಾರ್ಯಗಳನ್ನು ಮಾಡಬಹುದಾಗಿದೆ ಇದು ಮದುವೆಗೆ ಸಂಬಂಧಿಸಿದ ವಿಷಯಗಳು ಇರಲಿ ಗೃಹಪ್ರವೇಶ ಅಥವಾ ಯಾವುದೇ ಶುಭ ಕಾರ್ಯಗಳಿಗೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು … Read more

ಈ ಕೊಂಬೆ ತಂದು ನಿಮ್ಮ ಬೀರುವದಲ್ಲಿಟ್ಟರೆ ನಿಮ್ಮ ಮನಯಲ್ಲಿ ಹಣದ ಸುರಿಮಳೆಯಾಗುತ್ತದೆ

ಎಲ್ಲರಿಗೂ ನಮಸ್ಕಾರ, ಈ ರೆಂಬೆಯನ್ನು ತಂದು ನಿಮ್ಮ ಅಲ್ಮಾರಿ ಯಲ್ಲಿ ಇಟ್ಟರೆ ಧನದ ಸುರಿಮಳೆ ಆಗುವುದಂತು ಖಂಡಿತಾ. ಮಾನವನ ಜೀವನ ಕಷ್ಟ ಸುಖಗಳ ಸಮ್ಮಿಲನ. ಚಿಕ್ಕ ಪುಟ್ಟ ಕಷ್ಟಗಳು ಬಂದರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಜೀವನ ಪೂರ್ತಿ ಕಷ್ಟದ ಸುಳಿಯಲ್ಲಿ ಇದ್ದರೇ ಆ ಮನುಷ್ಯ ದಿಕ್ಕು ತಪ್ಪಿ ಹೋಗುತ್ತಾರೆ. ಸಮಸ್ಯೆಯಿಂದ ಹೊರಗೆ ಬರಲು ದಿಕ್ಕು ತೋಚೋದೇ ಇಲ್ಲ ಅಂತಹ ಸಮಸ್ಯೆಗಳ ಬಗ್ಗೆ ಇರುವ ನಿವಾರಣೆ ಬಗ್ಗೆ ನೋಡೋಣ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ … Read more

ಅಕ್ಷಯ ತೃತೀಯ ಸರಳ ಪೂಜಾ ವಿಧಾನ

ಅಕ್ಷಯ ತೃತೀಯ ಈ ಬಾರಿಯ ಅಕ್ಷಯ ತೃತೀಯ ಬಹಳ ವಿಶೇಷವಾಗಿ 10 ಮೇ 2024ರಂದು ಬಂದಿದೆ.ಇನ್ನೂ ಈ ದಿನ ಯಾವುದೇ ಶುಭ ಕಾರ್ಯ ಮತ್ತು ಬೆಲೆಬಾಳುವ ವಸ್ತುವನ್ನು ಕೊಂಡುಕೊಂಡರೆ ಅಕ್ಷಯವಾಗುತ್ತದೆ ಎಂಬ ಪ್ರತೀತಿ ಇದೆ. ಇನ್ನೂ ಅಕ್ಷಯ ತೃತೀಯ ದಿನ ಯಾವ ರೀತಿ ಸರಳ ಪೂಜೆ ಮಾಡಬೇಕು ಎಂದು ತಿಳಿಯೋಣ ಬನ್ನಿ. ಮೊದಲಿಗೆ 1 ಟೇಬಲ್ ಮೇಲೆ ಶುಚಿಯಾಗಿರುವಂತಹ ವಸ್ತ್ರವನ್ನು ಹಾಕಿ ಅದರ ಮೇಲೆ ಶ್ರೀ ಮಹಾಲಕ್ಷ್ಮೀದೇವಿಯ ಫೋಟೋವನ್ನು ಇಡಬೇಕು. ಹೂವಿನ ಅಲಂಕಾರವನ್ನು ಮಾಡಿ , 2 … Read more

ಇಂದಿನಿಂದ 48 ವರ್ಷಗಳ ಕಾಲ ರಾಘವೇಂದ್ರ ಸ್ವಾಮಿಗಳ ಕೃಪೆ ಈ ರಾಶಿಯವರ ಮೇಲೆ, ನೀವೇ ಅದೃಷ್ಟವಂತರು!!

ಎಲ್ಲರಿಗೂ ನಮಸ್ಕಾರ, ಇಂದಿನಿಂದ 48 ವರ್ಷಗಳ ಕಾಲ ರಾಘವೇಂದ್ರ ಸ್ವಾಮಿಗಳ ಕೃಪೆ ಈ ರಾಶಿಗಳ ಮೇಲೆ ಬೀಳಲಿದ್ದು. ನೀವೇ ಅದೃಷ್ಟವಂತರು. ಅದಕ್ಕೂ ಮುನ್ನ ನೀವು ಕೂಡ ರಾಘವೇಂದ್ರ ಸ್ವಾಮಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಹೌದು ಭಕ್ತರು ಕಷ್ಟ ಎಂದು ಬಂದಾಗ ಅವರ ಕಷ್ಟಗಳನ್ನ ಅರಿತುಕೊಂಡು ಅವರ ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ ರಾಘವೇಂದ್ರ ಸ್ವಾಮಿಗಳು ತನ್ನನ್ನು ನಂಬಿ ಬಂದ ಭಕ್ತರನ್ನು ಎಂದು ಕೂಡ ಕೈ ಬಿಟ್ಟಿಲ್ಲ ರಾಘವೇಂದ್ರ ಸ್ವಾಮಿಗಳು. … Read more

ಈ 1 ತಪ್ಪಿನಿಂದ ಬಡತನ ಬರುತ್ತದೆ|ರಾಜನು ಸಹ ಬಿಕಾರಿ ಆಗಿಬಿಡುವನು!

ಎಲ್ಲರಿಗೂ ನಮಸ್ಕಾರ, ಚಾಣಕ್ಯ ನೀತಿ ಅನುಸಾರವಾಗಿ ನೀವು ಮಹಿಳೆಯರ ಯಾವ ಒಂದು ಅಂಗವನ್ನು ಅಪ್ಪಿ ತಪ್ಪಿ ಮರೆತರು ಸಹ ಮುಟ್ಟಬಾರದು. ಇದನ್ನು ಮುಟ್ಟುವುದರಿಂದ ನಿಮ್ಮ ಜೀವನ ನರಕ ಆಗುತ್ತದೆ ಮನೆಯಲ್ಲಿ ಅಶಾಂತಿ ಸೃಷ್ಟಿ ಆಗುತ್ತದೆ. ಆದರೆ ಅದಕ್ಕೂ ಮುನ್ನ ನಾವು ನಿಮಗೆ ಒಂದು ವಿಷಯ ತಿಳಿಸಲಿದೇವೆ ಮರೆತರು ಸಹ ಇಂತಹ ಮಹಿಳೆಯರೊಂದಿಗೆ ಮದುವೆ ಆಗಲೇ ಬಾರದು. ಇದರಿಂದ ನಿಮ್ಮ ಜೀವನ ನರಕಕ್ಕಿಂತ ಕೆಟ್ಟದಾಗಿ ಬಿಡುತ್ತದೆ. ಇಂತಹ ಹುಡುಗಿಯರು ನಿಮ್ಮ ಜೀವನದಲ್ಲಿ ಪೂರ್ತಿಯಾಗಿ ಪ್ರಭಾವ ಬೀರುತ್ತದೆ. ಅಂತಹ ಮಹಿಳೆಯರು … Read more

ಮನೆಯಲ್ಲಿ ಕಸದಬುಟ್ಟಿ ಈ ಜಾಗದಲ್ಲಿ ಒಟ್ಟರೆ ನಿಮಗೆ ಕಷ್ಟಗಳು ತಪ್ಪುವುದಿಲ್ಲ ತಪ್ಪದೇ ತಿಳಿದುಕೊಳ್ಳಿ!

ಸ್ನೇಹಿತರೆ ವಾಸ್ತು ಎಂದರೆ ನಾವು ವಾಸ ಮಾಡುವ ಮನೆ ಹಾಗೇ ಶಾಸ್ತ್ರ ಎಂದರೆ ನಮ್ಮನ್ನು ರಕ್ಷಿಸುವುದು ಎಂದು ಅರ್ಥ ಹೀಗಾಗಿ ಪ್ರತಿಯೊಂದು ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ನೋಡಿ ನಿರ್ಮಿಸಲು ಪ್ರಯತ್ನವನ್ನು ಮಾಡುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ಖಂಡಿತವಾಗಿಯೂ ಈ ಕೆಲವು ಶಾಸ್ತ್ರಗಳನ್ನ ತಪ್ಪದೇ ಪಾಲನೆ ಮಾಡುತ್ತಾರೆ. ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಯಾವ ವಸ್ತು ಯಾವ ಜಾಗ ಎಲ್ಲಿ ಇರಬೇಕು ಅಲ್ಲಿ ಇದ್ದರೆ ಮಾತ್ರ ಮನೆಯಲ್ಲಿ ತುಂಬಾ ಸಂತೋಷ. ಇಲ್ಲದಿದ್ದರೆ ತೊಂದರೆಗಳು, ಕಷ್ಟಗಳು ತಪ್ಪಿದಲ್ಲ ಎನ್ನುತ್ತಾರೆ ವಾಸ್ತು … Read more