ಹೆಂಡತಿಗೆ ಗಂಡ ಹೇಳಿದ ಗುಣಪಾಠ

ಹೆಂಡತಿಗೆ ಗಂಡ ಹೇಳಿದ ಗುಣಪಾಠ ಒಂದು ದಿನ ಗಂಡ ತನ್ನ ಹೆಂಡತಿ ಹತ್ತಿರ ಹೇಳುತ್ತಾನೆ. ಅಕ್ಕನನ್ನು ಅಣ್ಣನ್ನನ ಮತ್ತೆ ಅವರ ಮಕ್ಕಳನ್ನ ಮನೆಯ ಎಲ್ಲಾ ಕುಟುಂಬ ಸದಸ್ಯರನ್ನ ನೋಡದೇ ಮಾತಾಡದೇ ತುಂಬಾ ದಿನಗಳಾಗಿ ಹೋಯಿತು ಅಲ್ವಾ? ನಾಳೆ ಎಲ್ಲರನ್ನು ಮನೆಗೆ ಊಟಕ್ಕೆ ಬರೋದಕ್ಕೆ ಹೇಳೋಣ. ಅಂತ ಅಂದ್ಕೊಳ್ತಾ ಇದ್ದೀನಿ. ಆಯ್ತು ನೋಡೋಣ ಬಿಡಿ ಅಂತ ಮನಸ್ಸಿಲ್ಲದ ಮನಸ್ಸಿನಲ್ಲಿ ಹೆಂಡತಿ ಹೇಳುತ್ತಾಳೆ ಸರಿ ಹಾಗಾದ್ರೆ ನಾಳೆ ಮಧ್ಯಾಹ್ನಕ್ಕೆ ಒಳ್ಳೆಯ ಅಡುಗೆ ಮಾಡು ಅಂತ ಗಂಡ ಹೇಳಿ ಹೋಗುತ್ತಾನೆ. ಮರುದಿನ … Read more

ಈ ಅನ್ನ ಊಟ ಮಾಡಿದರೆ ಶುಗರ್ ಬರುವ ಚಾನ್ನಿಲ್ಲಾ!

ನಮಸ್ಕಾರ ಸ್ನೇಹಿತರೆ. ಇವತ್ತಿನ ಬರವಣಿಗೆಯಲ್ಲಿ ಈ ಶುಗರ್ ಕಾಯಿಲೆ ಬರುತ್ತಿರುವುದು ಅನ್ನ ಊಟ ಮಾಡೋದ್ರಿಂದ ಬರುತ್ತೆ ಅಂತ ತಾವು ಕೇಳಿರ್ತೀರಿ ಇದು ಸರಿನಾ ತಪ್ಪ ಅನ್ನ ಬಳಸಿದ್ರ ಅಥವಾ ಅಕ್ಕಿಬಳಸಿದ್ರೆ ಶುಗರ್ ಬರುತ್ತೆ ಸರಿನಾ ತಪ್ಪಾ ಸ್ನೇಹಿತರೆ ಶುಗರ್ ಇರುವಂತೋರು ಅನ್ನ ಊಟ ಮಾಡೋದು ತಪ್ಪು ಅನ್ನೋದು ಸಾರಸಾಗಟಾಗಿ ಹೇಳೋ ಅಂಥದ್ದು ತಪ್ಪು ನೀವು ಅನ್ನವನ್ನು ಬಳಕೆ ಮಾಡಬಹುದು ಆದರೆ ಅನ್ನ ಮಾಡೋ ವಿಧಾನ ಸರಿ ಇಲ್ಲ ಕುಕ್ಕರ್ ಅಲ್ಲಿ ಅನ್ನ ಮಾಡಿದ್ರೆ ಅನ್ನದಿಂದ ಬರುವ ಗಂಜಿಯನ್ನು … Read more

ವೃಶ್ಚಿಕ ರಾಶಿ ನವೆಂಬರ್ ಮಾಸ ಭವಿಷ್ಯ

ವೃಶ್ಚಿಕ ರಾಶಿಯವರ ನವೆಂಬರ್ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂದು ತಿಳಿಯೋಣ. 16ನೇ ತಾರೀಕಿನವರೆಗೆ ಕುಜ ಮತ್ತು ರವಿ ನಿಮ್ಮ ದ್ವಾದಶ ಭಾಗದಲ್ಲಿ ಇರುತ್ತಾರೆ. ದ್ವಾದಶ ಅಂದರೆನಷ್ಟ ಅಥವಾ ಖರ್ಚು. ಈ ಮಾಸದಲ್ಲಿ ಖರ್ಚು ಹೆಚ್ಚಾಗುತ್ತದೆ. ವಿಶೇಷವಾಗಿ ಹದಿನಾರರವರೆಗೆ ಸ್ವಲ್ಪ ಎಚ್ಚರಿಕೆ ವಹಿಸಬೇಕು. 16ರ ನಂತರ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಇರುತ್ತದೆ. ವಿಶೇಷವಾಗಿ ಉಷ್ಣಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹವಾಮಾನಗಳ ವೈಪರಿತ್ಯ ಪ್ರಭಾವ ನಿಮ್ಮ ಮೇಲೆ ಜಾಸ್ತಿ ಇರುತ್ತದೆ. ಪ್ರವಾಸ … Read more

ಕಿಡ್ನಿಯ ಸಮಸ್ಯೆಗಳಿಗೆ ಇದು ಸಂಜೀವಿನಿಯಂತೆ ಕೆಲಸ ಮಾಡುತ್ತದೆ!

ನಮಸ್ಕಾರ ಸ್ನೇಹಿತರೆ ಕಿಡ್ನಿಯ ಸಮಸ್ಯಗೆ ಇದು ಸಂಜೀವಿನಿಯಂತೆ ಕೆಲಸ ಮಾಡುತ್ತೆ ಅದೇನು ಅಂತೀರಾ ತಿಳಿಯಲು ಈ ಲೇಖನವನ್ನು ಓದಿ ಹಾಗೆ ನಮ್ಮ ಈ ಬರಹಕ್ಕೆ ಲೈಕ್ ಮಾಡಿ ಷೇರ್ ಮಾಡಿ ಮತ್ತು ಕಾಮೆಂಟ್ ಮಾಡಿ.ಕಿಡ್ನಿ ನಮ್ಮ ದೇಹದಲ್ಲಿನ ಪ್ರಮುಖ ಅಂಗಗಳಲ್ಲಿ ಒಂದು ಅದು ಕೆಲಸ ನಿಲಿಸಿದ್ರೆ ಮನುಷ್ಯನ ಪ್ರಾಣಹೋದಂತೆ.ಮನುಷ್ಯನ ದೇಹದಲ್ಲಿ ಇರುವಂತ ಅಪಾಯಕಾರಿ ಬ್ಯಾಕ್ಟೀರಿಯವನ್ನು ಮೂತ್ರದ ರೂಪದಲ್ಲಿ ಹೊರ ಹಾಕುತ್ತೇ ಆದ್ರೆ ಇಂದಿನ ದಿನಗಳಲ್ಲಿ ಈ ಪ್ರಮುಖ ಅಂಗವಾದ ಮೂತ್ರ ಪಿಂಡದ ಬಗ್ಗೆ ನಾವು ಗಮನ ಕೊಡ್ತಿಲ್ಲ … Read more

ಕೋಟಿ ಸಾಲ ಇದ್ದರೂ ತೀರುತ್ತದೆ ಆಂಜನೇಯ ಸ್ವಾಮಿಗೆ ಈ 1 ವಸ್ತು ಅರ್ಪಿಸಿ ಸಾಕು | ಚಿಂತೆ ಮಾಡಬೇಡಿ

ನಮಸ್ಕಾರ ಸ್ನೇಹಿತರೆ. ಹಲವಾರು ಜನರ ಜೀವನದಲ್ಲಿ ಸಾಲದ ತೊಂದರೆ ಎಷ್ಟು ಹೆಚ್ಚಾಗಿರುತ್ತೆ ಎಂದರೇ ಬೇಕು ಎಂದರೂ ಸಹ ಅವುಗಳಿಂದ ಆಚೆ ಬರಲು ಅವರಿಗೆ ಸಾಧ್ಯವಾಗುತ್ತಿರಲ್ಲ ಇದೆ ರೀತಿ ಒಂದು ಮಾತು ಇದೆ ಸಾಲಕ್ಕಿಂತ ದೊಡ್ಡ ಶತ್ರು ಮತ್ತೊಂದಿಲ್ಲ ಮತ್ತು ಸಾಲಕ್ಕಿಂತ ದೊಡ್ಡದಾದ ದುಃಖ ಮತ್ತೊಂದಿಲ್ಲ ಯಾಕಂದ್ರೆ ಯಾರು ಸಾಲದಲ್ಲಿ ಮುಳುಗಿರುತ್ತಾರೊ ಅವರು 24ಗಂಟೆ ಚಿಂತೆಯಲ್ಲಿ ಮುಳಿಗಿರುತ್ತಾರೆ ಹಾಗಾಗಿ ಈ ತೊಂದರೆಗಳೇ ಅವರ ಜೀವನದಲ್ಲಿ ದುರ್ಬಗ್ಯಗಳಾಗಿ ಬಿಡುತ್ತವೆ ಇವತ್ತಿನ ನಮ್ಮ ಈ ಲೇಖನದಲ್ಲಿ ಆಂಜನೇಯ ಸ್ವಾಮಿಯ ಒಂದು ಪ್ರಯೋಗವನ್ನು … Read more

ಈ ತಾರೀಖಿನಲ್ಲಿ ಹುಟ್ಟಿದವರು ಶ್ರೀಮಂತರಾಗುತ್ತಾರೆ !

ನಮಸ್ಕಾರ ಸ್ನೇಹಿತರೆ. ಈ ದಿನಾಂಕದಂದು ನೀವು ಹುಟ್ಟಿದ್ರೆ ನೀವು ಕೋಟ್ಯಧಿಪತಿ ಆಗೋದು ಖಂಡಿತ ಅನ್ನುತ್ತಾರೆ ಸಂಖ್ಯಾಶಾಸ್ತ್ರಜ್ಞರು ಸೌರಾಮಂಡಲದಲ್ಲಿ 9ಗ್ರಹಗಳಿರೋಧು ಪ್ರತಿಯೊಬ್ಬರಿಗೂ ತಿಳಿದ ವಿಷಯ ಹೀಗೆ ಈ ಗ್ರಹಗಳ ಪ್ರಭಾವದಿಂದ ಆಯಾ ಜನರು ಆಯಾ ಮುಹರ್ತದಮೇಲೆ ಆಯಾ ಸಮಯದ ಮೇಲೆ ಹುಟ್ಟಿದ ತಾರೀಕಿನ ಮೇಲೆ ಮತ್ತು ಹುಟ್ಟಿದ ಸಮಯದ ಮೇಲೆ ಆಯಾ ಜನರ ರಾಶಿ ಭವಿಷ್ಯ ನಿರ್ಧಾರಆಗುತ್ತೆ ಅನ್ನೋದು ಸಂಖ್ಯಾ ಶಾಸ್ತ್ರದ ವಾದ ಅದರ ಲೆಕ್ಕಾಚಾರ ಹೇಗೆ ಇರಲಿ ನೀವು ಹುಟ್ಟಿದ ದಿನಾಂಕವನ್ನು ಕೂಡಿಸಿದಾಗ 9ರ ಒಳಗೆ ಬಂದರೆ … Read more

ಯಾವ ಯಾವ ಹಣ್ಣನ್ನು ಯಾವಾಗ ತಿನ್ನಬೇಕು

ಯಾವ ಯಾವ ಹಣ್ಣನ್ನು ಯಾವಾಗ ತಿನ್ನಬೇಕು ಆರೆಂಜ್ ಹಣ್ಣನ್ನು ಬೆಳಿಗ್ಗೆ ಬರಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಮಲಗುವ ಮುಂಚೆ ತಿನ್ನಬಾರದು. ಸೇಬು ಹಣ್ಣನ್ನು ಬೆಳಿಗ್ಗೆ ಬರಿ ಹೊಟ್ಟೆಯಲ್ಲಿ ತಿನ್ನಬೇಕು. ದ್ರಾಕ್ಷಿ ಶರೀರದಲ್ಲಿ ನೀರಿನ ಅಂಶವನ್ನು ಹೆಚ್ಚಿಗೆ ಮಾಡುತ್ತದೆ. ದ್ರಾಕ್ಷಿಯನ್ನು ಯಾವಾಗ ಬೇಕಾದರೂ ತಿನ್ನಬಹುದು. ಮುಖ್ಯವಾಗಿ ಬಿಸಿಲಿಗೆ ಹೋಗುವ ಮುಂಚೆ ಇದನ್ನು ತಿಂದರೆ ಉತ್ತಮ. ಮಾವಿನ ಹಣ್ಣನ್ನು ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು. ಮೋಸಂಬಿಯನ್ನು ಸಾಯಂಕಾಲ ತಿನ್ನಬಹುದು. ಬಾಳೆಹಣ್ಣನ್ನು ಊಟ ಆದ ನಂತರ ತಿನ್ನಬಹುದು.ಪಪ್ಪಾಯ ಹಣ್ಣನ್ನು ಬೆಳಿಗ್ಗೆ ಖಾಲಿ … Read more

ಅಂದುಕೊಂಡ ಕೆಲಸ ಆಗಬೇಕಾ ಈ ಮಂತ್ರ ಪಠಿಸಿ 

ನೀವು ಅಂದುಕೊಂಡ ಕೆಲಸ ಕಾರ್ಯಗಳು ಆಗಬೇಕಾದರೇ 21 ದಿನಗಳ ಕಾಲ ಈ ಶಕ್ತಿಶಾಲಿ ಮಂತ್ರವನ್ನು ಪಠಿಸಿದರೇ ಸಾಕು ಸಾಕ್ಷಾತ್ ಆಂಜನೇಯಸ್ವಾಮಿಯ ಅನುಗ್ರಹವಾಗಬೇಕು ಮತ್ತು ಜೀವನದಲ್ಲಿ ಏಳಿಗೆಯಾಗಬೇಕು. ಮನೆಯಲ್ಲಿ ಕಲಹಗಳು ಉಂಟಾಗುವುದು, ಗಂಡಹೆಂಡತಿಯರ ನಡುವೆ ಅನ್ಯೂನತೆ ಇಲ್ಲದಿರುವುದು, ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆಗಳು ಆಗುತ್ತಿರುವುದು, ಮನೆಯಲ್ಲಿ ಮಕ್ಕಳು ಹಠಮಾಡುತ್ತಿರುವುದು, ಮನೆಯಲ್ಲಿ ಸಂಪಾದನೆ ಮಾಡಿದ ಹಣ ನಿಲ್ಲುವುದಿಲ್ಲ, ಸ್ವಂತ ಮನೆಯ ಕನಸ್ಸು ನನಸಾಗುವುದು ಮತ್ತು ವ್ಯಾಪಾರದಲ್ಲಿ ಏಳಿಗೆಯಾಗಬೇಕಾದರೇ ಈ ಶಕ್ತಿಶಾಲಿ ಕಾರ್ಯಸಿದ್ಧಿ ಆಂಜನೇಯಸ್ವಾಮಿ ಮಂತ್ರವನ್ನು 21 ದಿನಗಳ ಕಾಲ ಪಠಿಸಿದರೇ ಸಾಕು … Read more

ಮಕರ ರಾಶಿ ನವೆಂಬರ್ ಮಾಸ ಭವಿಷ್ಯ

ಮಕರ ರಾಶಿಯವರ ನವೆಂಬರ್ ಮಾಸದ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ರಾಹು ಮತ್ತುಕೇತುವಿನ ಬದಲಾವಣೆಯಿಂದ ನೀವು ತುಂಬಾ ತುಂಬಾ ಲಾಭ ಪಡೆದುಕೊಳ್ಳುತ್ತೀರಾ.ಈ ಒಂದುವರೆ ವರ್ಷ ಶತ್ರು ಕಾಟದಿಂದ ಆರಾಮವಾಗಿ ಇರಬಹುದು. ರಾಹುವಿನಿಂದ ನಿಮಗೆ ಭದ್ರತೆ ಸಿಗುತ್ತದೆ ಎಂದು ಹೇಳಬಹುದು. ಮುಂದೆ ಬರುವ ಗ್ರಹಣ ದಿಂದ ನಿಮಗೆ ಉತ್ತಮ ಫಲ ಸಿಗುತ್ತದೆ ಎಂದು ಹೇಳಬಹುದು. ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ಗೊಂದಲದಲ್ಲಿ ಇದ್ದರೆ ಈ ಸಮಯದಲ್ಲಿ ಉತ್ತಮ ಪರಿಹಾರ ಸಿಗುತ್ತದೆ. 16ರ ನಂತರ ಬುದಾದಿತ್ಯ ಯೋಗ ಆರಂಭವಾಗುತ್ತದೆ. … Read more

ಭಗವಂತ ಶ್ರೀಕೃಷ್ಣ ಹೇಳಿದ ಮಾತು: ಯಾರು ಮುಂಜಾನೆ ಎದ್ದ ತಕ್ಷಣ ಈ 1 ವಸ್ತು ತಿನ್ನುತ್ತಾರೋ ಅವರು ಕೋಟ್ಯಾಧೀಶರಾಗುವರು

ಭಗವಂತನಾದ ಶ್ರೀ ಕೃಷ್ಣನು ಈ ರೀತಿ ಹೇಳುತ್ತಾರೆ. ಮುಂಜಾನೆ ಎದ್ದ ತಕ್ಷಣ ಯಾರು ಈ ವಸ್ತುವನ್ನು ತಿನ್ನುತ್ತಾರೋ ಅವರ ಮನೆಗೆ ಅಪಾರ ಜನ ಸಂಪತ್ತಿನ ಆಗಮನವಾಗುತ್ತದೆ. ಈ ವಸ್ತುವನ್ನು ತಿನ್ನುವುದರಿಂದ ರಾತ್ರೋರಾತ್ರಿ ಶ್ರೀಮಂತರಾಗುತ್ತಾರೆ. ಲಕ್ಷ್ಮಿ ದೇವಿಯ ಆಗಮನವಾಗುತ್ತದೆ. ನಮ್ಮ ಧರ್ಮ ಶಾಸ್ತ್ರದಲ್ಲಿ ಈ ರೀತಿ ಅನೇಕ ನಿಯಮಗಳನ್ನು ತಿಳಿಸಿಕೊಡಲಾಗಿದೆ. ಇಂದಿನ ಕಾಲದಲ್ಲಿ ಪೂರ್ವಿಕರು ನಮಗೆ ಅನೇಕ ವಿಚಾರಗಳನ್ನು ತಿಳಿಸಿ ಕೊಡುತ್ತಿದ್ದರು ಆದರೆ ಈಗ ಆಧುನಿಕ ರೂಪದಲ್ಲಿ ಇದನ್ನು ಯಾರು ತಿಳಿಸಿ ಕೊಡುವುದಿಲ್ಲ. ಯಾರಿಗೆ ಹಣದ ಸಮಸ್ಯೆ ಉಂಟಾಗುತ್ತದೆ … Read more