ಮನಸ್ಸಿಗೆ ದುಃಖವಾದಾಗ ಈ ಲೇಖನವನ್ನು ಒಮ್ಮೆ ಓದಿ!

ಕೆಲವೊಮ್ಮೆ ನಮ್ಮ ಮನಸ್ಸಿಗೆ ಹೇಳಿಕೊಳ್ಳಲಾರದಷ್ಟು ಬೇಜಾರಾದಾಗ ಅಥವಾ ದುಃಖವಾದಾಗ ಈ ಕೆಲವು ಆತ್ಮಸ್ಥೈರ್ಯ ತುಂಬುವಂತಹ ಸಾಲುಗಳನ್ನು ಓದಿ. ಅಳುತ್ತ ಜಗತ್ತಿಗೆ ಕಾಲಿಟ್ಟ ನೀನು ನಿನ್ನ ಸಾವಿಗೆ ಜಗತ್ತೆ ಅಳುವಂತೆ ಮಾಡು ಆಗ ನಿನ್ನ ಜೀವನ ಸಾರ್ಥಕವಾಗುತ್ತದೆ. ಬೇರೆಯವರಿಗೆ ನೆರಳು ಆಸರೆ ನೀಡಲು ಮೊದಲು ನೀನು ಹೆಮ್ಮರವಾಗಿ ಬೆಳೆಯಬೇಕು. ಯಾವುದೇ ಸಂಬಂಧದಲ್ಲಿ ಅರ್ಥವಾಗುವ ಮೊದಲೇ ಹತ್ತಿರ ವಾಗಬಾರದು ಹತ್ತಿರ ಆದಮೇಲೆ ಅಪಾರ್ಥ ಮಾಡಿಕೊಳ್ಳಬಾರದು. ಎಲ್ಲಾ ನನ್ನವರು ಎಂದು ಕೊಂಡು ಹೋದೆ ಆದರೆ ಕಾಲುವೆ ತಿಳಿಸಿತು ನೀನು ಹುಡುಕಿಕೊಂಡು ಹೋದವರು … Read more

ಪ್ರತಿ ಶುಕ್ರವಾರ ಅಕ್ಕಿ ಡಬ್ಬದಲ್ಲಿ ಈ ವಸ್ತು ಇಡೀ

ನಮಸ್ಕಾರ ಸ್ನೇಹಿತರೆ ಶುಕ್ರವಾರ ಎಂಬ ವಿಶೇಷ ದಿನದ ಬಗ್ಗೆ ನಮಗಿಂತ ನಿಮಗೆ ಹೆಚ್ಚು ಗೊತ್ತಿದೆ ವಿಶೇಷವಾಗಿ ನಮ್ಮ ಮನೆಗೆ ಲಕ್ಷ್ಮಿ ಪ್ರವೇಶಮಾಡುವ ದಿನ ಅಂತಾನೆ ಹೇಳುತ್ತಾರೆ ನಮ್ಮ ಜೀವನಕ್ಕೆ ಹಣ ಸಂಪತ್ತು ಸಕಲ ವೈಭೋಗವನ್ನು ನೀಡುವಂತಹ ಲಕ್ಷ್ಮಿ ಬರುವಂತಹ ದಿನ ಅಂತನೇ ಹೇಳಬಹುದು ಇನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಶುಕ್ರವಾರದ ದಿನ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ ಆದರೂ ಕೂಡ ನಿಮ್ಮಲ್ಲಿ ಸಾಕಷ್ಟು ಜನರಿಗೆ ಹಣದ ವಿಷಯದಲ್ಲಿ ಸಮಸ್ಯೆ ಅನ್ನೋದು ಇದ್ದೇ ಇರುತ್ತದೆ … Read more

ಇಂಥ ಒಂದು ಅದ್ಭುತ

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯವರ ಮಾಸ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ. ರಾಶಿಯಲ್ಲಿ ಕೇತು ಗ್ರಹವಿದೆ ಸಪ್ತಮಭಾವದಲ್ಲಿ ರಾಹು ಗ್ರಹಕ್ಕೆ ಕುಜ ಗ್ರಹ ಸೇರಿಕೊಂಡಿದೆ. ಕುಜ ರಾಹು ಉಂಟಾಗಿದೆ. ವಿಶೇಷವಾಗಿ ಸಪ್ತಮ ಭಾವ ಎಂದರೆ ಕಳತ್ರ ಭಾವ ಎಂದು ಕರೆಯುತ್ತೇವೆ. ದಾಂಪತ್ಯ ಜೀವನದ ಬಗ್ಗೆ ಬಹಳಷ್ಟು ಗಮನ ವಹಿಸಬೇಕಾಗುತ್ತದೆ. ಒಂದು ಕಡೆ ಗಮನ ಕೊಟ್ಟರೆ ಸರಿದೂಗಿಸಲು ಪರಿಶ್ರಮವನ್ನು ಪಡಬೇಕಾಗುತ್ತದೆ. ಅವಿಭಕ್ತ ಕುಟುಂಬಗಳಲ್ಲಿ ಹೆಚ್ಚಿನ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ಕುಜ ಗ್ರಹವು ಸೇರಿಕೊಂಡಾಗ ಹೆಚ್ಚಿನ ಭಿನ್ನಾಭಿಪ್ರಾಯಗಳು ಶುರುವಾಗುತ್ತದೆ . ವಿಶೇಷವಾಗಿ … Read more

ಪುರುಷರೇ ಈ 6 ಗುಟ್ಟುಗಳ್ಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

ಪುರುಷರು ಈ 6 ಗುಟ್ಟುಗಳ್ಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬ ವಿಷಯದ ಬಗ್ಗೆ ತಿಳಿಯೋಣಾ ಪುರುಷರು ಈ 6 ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ: ಜೀವನದಲ್ಲಿ ನಾವು ಕೆಲವು ವಿಷಯಗಳನ್ನು ನಮ್ಮ ಕುಟುಂಬ ಸದಸ್ಯರು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ ಜೊತೆಗೆ ಸಂತೋಷದ ಕ್ಷಣಗಳನ್ನು ಅವರೊಂದಿಗೆ ಶೇರ್ ಮಾಡಿಕೊಂಡು ಇನ್ನಷ್ಟು ಖುಷಿಪಡುತ್ತೇವೆ . ಆದರೆ ಕೆಲವು ವಿಷಯಗಳಿವೆ ಅಥವಾ ಇನ್ಯಾರೊಂದಿಗೂ ಹೇಳಿಕೊಳ್ಳುವುದು ಉತ್ತಮವಲ್ಲ . ಹಾಗಾದರೆ ಅವು ಯಾವುದು ಎಂಬುವುದನ್ನು ನೋಡೋಣ . 1 . ಜೀವನದ ಮುಂದಿನ ಯೋಜನೆ ಏನು ಅಂತ … Read more

ಯಾಕೆ ಇದು ಅನಿವಾರ್ಯ ಅಂತ ತಿಳಿಯಿರಿ

ನಾವು ಈ ಲೇಖನದಲ್ಲಿ ಮೇ ತಿಂಗಳಿನ ತುಲಾ ರಾಶಿಯವರ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ . ಒಂದಷ್ಟು ಸಕಾರಾತ್ಮಕ ಒಂದಷ್ಟು ನಕಾರಾತ್ಮಕ ವಿಷಯಗಳು ಇರುತ್ತದೆ . ಇದರ ಬಗ್ಗೆ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ತುಲಾ ರಾಶಿಯವರ ಮಟ್ಟಿಗೆ ಬಹಳ ದೊಡ್ಡ ಜ್ಞಾನ ಬೇಕಾಗಿಲ್ಲ ತಿಳಿ ಹೇಳಬೇಕು ಎನ್ನುವ ಅವಶ್ಯಕತೆ ಇರುವುದಿಲ್ಲ . ನಿಮ್ಮ ಗ್ರಹಿಕೆಗೆ ಸಿಗುತ್ತೆ ಮುಂದೆ ನಿಮ್ಮ ಜೀವನದಲ್ಲಿ ಯಾವ ಅಪಾಯವಿದೆ ? ಯಾವ ನಕಾರಾತ್ಮಕ ವಿಷಯಗಳು ನಿಮ್ಮನ್ನು ಕಾಡುತ್ತದೆ .ನಿಮ್ಮ ಸಕಾರಾತ್ಮಕ … Read more

ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ ಮಾಡಿದರೆ ನೀವು ಎಂದಿಗೂ ಧನವಂತರ ಆಗುವುದಿಲ್ಲ

ನಮಸ್ತೆ ಸ್ನೇಹಿತರೆ, ನಮ್ಮ ಪುರಾಣದ ಪ್ರಕಾರ ಸಿರಿ ಸಂಪತ್ತಿನ ಅಧಿದೇವತೆ ಶ್ರೀ ಮಹಾ ಲಕ್ಷ್ಮಿ ಈಕೆಯ ಒಲಿಮ್ಮೆ ಇದ್ದರೆ ಸಾಕು ಅಷ್ಟ ಐಶ್ವರ್ಯಗಳು ಆ ಮನೆಯಲ್ಲಿ ನರ್ತನ ಮಾಡುತ್ತದೆ ಎಲ್ಲಾ ಶುಭಾ ಕಾರ್ಯಗಳು ಆ ಮನೆಯಲ್ಲಿ ಜರುಗುತ್ತದೆ. ಅದರಿಂದಲ್ಲೇ ಪ್ರತಿಯೊಂದು ಕಡೆಯಲ್ಲಿ, ಪ್ರತಿಯೊಂದು ಮನೆಯಲ್ಲಿ ವ್ಯಾಪಾರ ವಹಿವಾಟುಗಳಲ್ಲಿ ಎಲ್ಲಾ ಕಡೆ ಶ್ರೀ ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಅದರಿಂದಲ್ಲೇ ನಾವು ಅಂಗಡಿಯಲ್ಲಿ ಕೂಡ ಮಹಾಲಕ್ಷ್ಮಿ ಚಿತ್ರ ಪತ್ರವನ್ನು ಇಟ್ಟು ಭಕ್ತಿ ಶ್ರದ್ಧೆಯಿಂದ ವ್ಯಾಪಾರ ಸುಗಮವಾಗಲಿ ಎಂದು ಪೂಜಿಸುವುದನ್ನು ನಾವು … Read more

ಮಹಿಳೆಯರು ಮದುವೆಯ ನಂತರ ಗಂಡನ ಮನೆಗೆ ತವರು ಮನೆಯಿಂದ ಈ 5 ವಸ್ತು ತೆಗೆದುಕೊಂಡು ಹೋಗಬಾರದು

ಎಲ್ಲರಿಗೂ ನಮಸ್ಕಾರ, ಮದುವೆ ಆದ ನಂತರ ಮಹಿಳೆಯರು ಈ ಐದು ವಸ್ತುಗಳನ್ನು ತಮ್ಮ ತವರು ಮನೆಯಿಂದ ತಮ್ಮ ಗಂಡನ ಮನೆಗೆ ಯಾವುದೇ ಕಾರಣಕ್ಕೂ ತರಲೆ ಬಾರದು ಈ ರೀತಿ ತಪ್ಪು ಮಾಡಿದರೆ ಗಂಡನ ವಿನಾಶ ಆಗಬಹುದು. ಎಲ್ಲಾ ಹುಡುಗಿಯರು ಒಂದಲ್ಲಾ ಒಂದು ದಿನ ಮದುವೆ ಆಗಲೇ ಬೇಕು. ಅವರು ತಮ್ಮ ನಿಜವಾದ ಮನೆಗೆ ಹೋಗುವ ಸಮಯ ಬಂದೆ ಬರುತ್ತದೆ. ಆದರೆ ನಿಮಗೆ ಏನಾದರೂ ವಿಷಯ ಗೊತ್ತಿದಿಯಾ? ಮದುವೆ ಆದ ನಂತರ ಮಹಿಳೆಯರು ತಮ್ಮ ತವರು ಮನೆಯಿಂದ ಗಂಡನ … Read more

ಈ ಫೋಟೋಗಳು ನಿಮ್ಮ ಮನೆಯಲ್ಲಿದ್ದರೆ ಐಶ್ವರ್ಯ ನಿಮ್ಮದಾಗುತ್ತದೆ !

ನಮಸ್ತೆ ಓದುಗರೇ.ಇಂದು ನಾವು ಬಹಳ ವಿಶಿಷ್ಟವಾದ ಒಂದು ವಿಚಾರವನ್ನು ತಿಳಿಯೋಣ ಬನ್ನಿ. ಅದಕ್ಕೂ ಮುಂಚೆ ನಮ್ಮ ಪೇಜ್ ಗೆ ಲೈಕ್ ಮಾಡಿ. ಮನೆ ಅಂದ ಮೇಲೆ ದೇವರ ಕೋಣೆ, ದೇವರ ಕೋಣೆಯಲ್ಲಿ ಹಲವು ರೀತಿಯ ಫೋಟೋಗಳನ್ನು ಇಟ್ಟಿರುತ್ತೇವೆ. ಈ ಫೋಟೋಗಳಲ್ಲಿ ಯಾವ ದೇವರ ಫೋಟೋ ಇಡುವುದು ಬಹಳ ಮುಖ್ಯ,ಮನೆಯಲ್ಲಿ ಯಾವ ಬಗೆಯ ದೇವರ ಫೋಟೋ ದೇವರ ಕೋಣೆಯಲ್ಲಿ ಇಡಬೇಕು ಎನ್ನುವುದನ್ನು ತಿಳಿಯೋಣ ಬನ್ನಿ ಈ ಫೋಟೋಗಳನ್ನು ಇಟ್ಟರೆ ಧನಲಕ್ಷ್ಮಿ ಧಾನ್ಯ ಲಕ್ಷ್ಮಿ ಹಾಗೂ ಮನೆಯಲ್ಲಿ ನೆಮ್ಮದಿ, ಆರೋಗ್ಯ, … Read more

ಬೆಳಿಗ್ಗೆ ಎದ್ದ ತಕ್ಷಣ ಹಾಗೂ ನಿದ್ದೆಯಲ್ಲಿ ಕನಸಿನಲ್ಲಿ ಈ ಸಂಕೇತಗಳು ಕಾಣಿಸಿದರೆ ಸದ್ಯದಲ್ಲೇ ಅದೃಷ್ಟ ಬರುತ್ತೆ

ಎಲ್ಲರಿಗೂ ನಮಸ್ಕಾರ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮುಂದೆ ಒಳಿತು ಕೆಡುಕು ಉಂಟಾಗುತ್ತದೆ. ಕೆಲವೊಂದು ಮುನ್ಸೂಚನೆ ನೆಡೆಯುತ್ತದೆ. ಆದರೆ ನಾವು ಅದಕ್ಕೆ ಹೆಚ್ಚಿನ ಗಮನ ಕೊಡುವುದಿಲ್ಲ ಹಾಗೂ ಇನ್ನು ಕೆಲ ಒಬ್ಬರು ನಂಬುವುದಿಲ್ಲ ಹಾಗಾಗಿ ಒಬ್ಬ ವ್ಯಕ್ತಿ ಜೀವನದಲ್ಲಿ ಅದೃಷ್ಟ ಒಲಿದು ಬರಲಿದೆ ಧನಾಕರ್ಷಣೆ ಆಗಲಿದೆ. ಉನ್ನತ ಜೀವನ ರೂಪಿಸಿಕೊಳ್ಳುವುವ ಅನೇಕ ಮಾರ್ಗಗಳು ಒಲಿದು ಬರಲಿದೆ. ಆತನಿಗೆ ಮೊದಲೇ ಸೂಚನೆ ದೊರೆಯಲಿದೆ. ಅದರಲ್ಲೂ ರಾತ್ರಿ ಮಲಗಿದ್ದ ಮೇಲೆ ಕನಸುಗಳು ಬೀಳುವುದು ಸರ್ವೆ ಸಾಮಾನ್ಯ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ಮನೆಯಲ್ಲಿ ಸಂಪತ್ತು ಸಮೃದ್ಧಿಗೆ ಲಕ್ಷ್ಮಿ ದೇವಿಯ ಈ ಚಿತ್ರವನ್ನು ತಪ್ಪದೇ ಮನೆಗೆ ತನ್ನಿ! ಲಕ್ಷ್ಮಿ ದೇವಿಯ ಯಾವ ಚಿತ್ರ ಸಂಪತ್ತನ್ನು ತರುತ್ತದೆ?

ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆ ಮನೆಯಲ್ಲಿ ಎಂದಿಗೂ ಹಣದ ಕೊರತೆಯಿರುವುದಿಲ್ಲ. 2020 ರ ವರ್ಷವನ್ನು ಕೆಲವರು ಕಷ್ಟದಿಂದ ಕಳೆದರೆ, ಇನ್ನು ಕೆಲವರು ಸುಖದಿಂದ, ಸಂಪತ್ತಿನಿಂದ ಕಳೆದಿದ್ದಾರೆ. ಅದರೆ 2021 ರಲ್ಲಿ ಲಕ್ಷ್ಮಿ ದೇವಿಯ ಈ ಚಿತ್ರವನ್ನು ಮನೆಗೆ ತಂದರೆ ನಿಮ್ಮ ಸಂಪತ್ತು, ಸಮೃದ್ಧಿ ಹೆಚ್ಚಾಗುವುದು ಖಂಡಿತ! ಹಾಗಾದರೆ 2021 ರಲ್ಲಿ ಲಕ್ಷ್ಮಿ ದೇವಿಯ ಯಾವ ಚಿತ್ರವನ್ನು ಮನೆಗೆ ತರಬೇಕು..? ಈ ಲಕ್ಷ್ಮಿ ಚಿತ್ರವನ್ನು ಮನೆಯಲ್ಲಿ ಇಡುವುದರ ಪ್ರಯೋಜನವೇನು..? ತಿಳಿಯೋಣ ಬನ್ನಿ ಅದಕ್ಕೂ … Read more