ಹಸುವಿಗೆ ಮರೆತರೂ ಇದನ್ನು ತಿನ್ನಿಸಬೇಡಿ ಇಲ್ಲವಾದರೆ ಜೀವನವಿಡೀ ಬಡತನ ದಾರಿದ್ರ್ಯ ಅನುಭವಿಸುವಿರಿ!

ಸಾಮಾನ್ಯವಾಗಿ ಮೂಕ ಪ್ರಾಣಿಗಳಿಗೆ ಆಹಾರಗಳನ್ನು ನೀಡುವುದು ಶುಭದಾಯಕ ಎಂದು ನಂಬಲಾಗುತ್ತದೆ ಆದರೆ ಕೆಲವೊಮ್ಮೆ ಮೂಕಪ್ರಾಣಿಗಳಿಗೆ ನಮಗೆ ತಿಳಿದೋ ತಿಳಿಯದೆಯೋ ಕೆಲವು ಪದಾರ್ಥಗಳನ್ನು ತಿನ್ನಲು ನೀಡುತ್ತೇವೆ ಆದರೆ ಆ ಕೆಲವು ಪದಾರ್ಥಗಳನ್ನು ಮೂಕಪ್ರಾಣಿಗಳಿಗೆ ನೀಡುವುದರಿಂದ ನಮ್ಮ ಜೀವನದಲ್ಲಿ ದುರಾದೃಷ್ಟ, ಮನೆಯಲ್ಲಿ ಬಡತನ, ಮನೆಯಲ್ಲಿ ನೆಮ್ಮದಿ ಇಲ್ಲದಂತಾಗುವಂತಹ ಲಕ್ಷಣಗಳನ್ನು ಕಾಣಬಹುದು. ಇನ್ನು ಇಂದಿನ ನಮ್ಮ ಲೇಖನದಲ್ಲಿ ಹಸುವಿಗೆ ಯಾವ 3 ವಸ್ತುಗಳನ್ನು ತಿನ್ನಿಸಬಾರದು ಎಂಬುದರ ಬಗ್ಗೆ ತಿಳಿಯೋಣ ಬನ್ನಿ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು … Read more

ಈ ವಸ್ತು ನಿಮ್ಮ ಮನೆಯಲ್ಲಿದ್ದರೆ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಲಕ್ಷ್ಮಿ ಕಟಾಕ್ಷ

ವಿಜ್ಞಾನದ ಪ್ರಕಾರ, ಮುತ್ತು ಒಂದು ಸಾವಯವ ವಸ್ತುವಾಗಿದೆ, ಆದರೆ ಇದನ್ನು ನವರತ್ನದಲ್ಲಿ ಸೇರಿಸಲಾಗಿದೆ. ಜ್ಯೋತಿಷ್ಯ ಪ್ರಕಾರ, ಮುತ್ತು ಧರಿಸಿ ಹೃದಯವನ್ನು ನಿಯಂತ್ರಣದಲ್ಲಿಡಬಹುದು ಎನ್ನಲಾಗಿದೆ. ವಾಸ್ತವದಲ್ಲಿ ಭಾರತೀಯ ಜ್ಯೋತಿಷ್ಯದಲ್ಲಿ, ಪ್ರತಿಯೊಂದು ಗ್ರಹವು ನಿರ್ದಿಷ್ಟ ರತ್ನದೊಂದಿಗೆ ಸಂಬಂಧ ಹೊಂದಿದೆ. ಜ್ಯೋತಿಷ್ಯದ ಪ್ರಕಾರ, ಗ್ರಹಕ್ಕೆ ಸಂಬಂಧಿಸಿದ ರತ್ನದ ಹರಳು ಧರಿಸುವುದರಿಂದ ವ್ಯಕ್ತಿಯ ಗ್ರಹಗಳ ದೋಷಗಳು ನಿವಾರಣೆಯಾಗುತ್ತವೆ ಎನ್ನಲಾಗಿದೆ. ಇದಲ್ಲದೆ, ಕೆಲವು ರತ್ನಗಳು ಹಿಂದೂ ದೇವರು ಮತ್ತು ದೇವತೆಗಳಿಗೆ ಸಂಬಂಧಿಸಿವೆ ಎಂದು ನಂಬಲಾಗಿದೆ. ಇದೇ ರೀತಿ ಮುತ್ತು ಚಂದ್ರನ ಜೊತೆಗೆ ನೇರ ಸಂಬಂಧ … Read more

ನೀವು ಹುಟ್ಟಿದ ವಾರದ ಆಧಾರದಿಂದ ನೀವು ಎಂಥವರು ಅಂತ ತಿಳಿಯಿರಿ

ನಮಸ್ಕಾರ ಸ್ನೇಹಿತರೆ ಹುಟ್ಟಿದ ವಾರಕ್ಕೆ ಅನುಗುಣವಾಗಿ ವ್ಯಕ್ತಿತ್ವಗಳು ಗುಣಗಳು ಸ್ವಭಾವಗಳು ಹೇಗಿರುತ್ತವೆ ಎಂದು ತಿಳಿದುಕೊಳ್ಳುವ ಕುತೂಹಲ ನಮ್ಮಲ್ಲಿ ಸಾಕಷ್ಟು ಜನರಿಗೆ ಇರುತ್ತದೆ ಪ್ರತಿಯೊಬ್ಬರಲ್ಲಿ ಕುತೂಹಲ ಕೌತುಕ ಇರುವುದು ಸಹಜವೇ ಇನ್ನು ಸರ್ವೇ ಪ್ರಕಾರ ವೈಜ್ಞಾನಿಕರು ಏಳು ವೈಯಕ್ತಿಕ ಕಾರಣಗಳ ಮೂಲಕ ಈ ವ್ಯಕ್ತಿತ್ವವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ ಅದೇನು ಅಂದ್ರೆ ಯಾವ ವಾರ ನೀವು ಜನಿಸಿದ್ದೀರಾ ಎಂದು ತಿಳಿದಿದ್ದರೆ ಸಾಕು ನಿಮ್ಮ ಸ್ವಭಾವ ಗುಣ ಹೇಗಿರುತ್ತದೆ ಅನ್ನೋದನ್ನ ಹೇಳಬಹುದು ನೀವು ಎಂಥವರು ನಿಮ್ಮ ವ್ಯಕ್ತಿತ್ವ ಎಂಥದ್ದು ನಿಮ್ಮ … Read more

ಭಕ್ತಿಯಿಂದ ಒಂದು ನಂಬರ್ ಆಯ್ಕೆ ಮಾಡಿ ನಿಮ್ಮ ಬಗ್ಗೆ ಎಲ್ಲಾ ತಿಳಿಯಿರಿ

ಒಂದು ನಂಬರ್ ಆಯ್ಕೆ ಮಾಡಿ ನಿಮ್ಮ ಬಗ್ಗೆ ಎಲ್ಲಾ ತಿಳಿಯಿರಿ. ಸ್ನೇಹಿತರೆ ಪ್ರತಿಯೊಬ್ಬರೂ ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ ತಮ್ಮ ಜೀವನದಲ್ಲಿ ತಾವು ಹೇಗೆ ಇರ್ತಾರೆ ಯಾರ ಜೊತೆ ಇರ್ತಾರೆ ಎಲ್ಲಾ ವಿಷಯಗಳು ನಮ್ಮ ಯೋಚನೆ ಮೇಲೆ ಡಿಪೆಂಡ್ ಆಗಿರುತ್ತೆ ಇಲ್ಲಿ ನಾವು ನಿಮಗೆ ಒಂದರಿಂದ ಆರು ಸಂಖ್ಯೆಗಳ ಮೇಲೆ ನಿಮ್ಮ ಭವಿಷ್ಯವನ್ನು ತಿಳಿಸುತ್ತೇವೆ ಒಂದು ಸಂಖ್ಯೆಯನ್ನು ಭಕ್ತಿಯಿಂದ ಆಯ್ಕೆ ಮಾಡಿ ಒಂದು ವೇಳೆ ನೀವು ಸಂಖ್ಯೆ ಒಂದನ್ನು ಆಯ್ಕೆ ಮಾಡಿದ್ದರೆ ನೀವು ಸ್ವತಂತ್ರ ಪ್ರಿಯ … Read more

ಜೀವನದಲ್ಲಿ ಯಾವುದು ಮುಖ್ಯ?

ಜೀವನದಲ್ಲಿ ಯಾವುದು ಮುಖ್ಯ? ಒಬ್ಬ ವ್ಯಕ್ತಿ ಪ್ರತಿನಿತ್ಯ ಕೆಲಸ ಕೆಲಸ ಎಂದು ಹೆಂಡತಿ ಮಕ್ಕಳಿಗೆ ಸಮಯವನ್ನು ಕೊಡದೆ ದುಡಿದು ವ್ಯಕ್ತಿ ಸಾಕಷ್ಟು ಹಣವನ್ನು ಗಳಿಸುತ್ತಾನೆ. ಪ್ರತಿಷ್ಠಿತ ಜಾಗದಲ್ಲಿ ಮನೆಗಳನ್ನು ಕಟ್ಟಿಸಿದ ಮೂರು ಪೀಳಿಗೆಯಾದರೂ ಕೂತು ತಿನ್ನುವಷ್ಟು ಸಂಪತ್ತನ್ನು ಗಳಿಸಿದ. ವಯಸ್ಸು ಕೂಡ 60 ದಾಟುತ್ತಾ ಬಂದಿತು ಕೊನೆಗೊಂದು ದಿನ ಯೋಚಿಸಿದ ಸಾಕು ದುಡಿದದ್ದು ಇನ್ನೂ ದುಡಿಯಬಾರದು ನಾಳೆಯಿಂದಲೇ ಹೆಂಡತಿ ಮಕ್ಕಳಿಗೆ ಸಮಯ ಕೊಡಬೇಕು ಅವರೊಂದಿಗೆ ಖುಷಿಯಾಗಿ ಕಾಲ ಕಳೆಯಬೇಕು ಎಂದು ಕೊಂಡು ರಾತ್ರಿ ಹಾಸಿಗೆಯಲ್ಲಿ ಮಲಗಿದ. ಮಲಗಿದಾಗ … Read more

ದೀಪಾವಳಿ ಹಬ್ಬಕ್ಕಿಂತ ಮುಂಚೆ ಇವುಗಳನ್ನು ಮನೆಯಿಂದ ಹೊರಹಾಕಿ

ಸ್ನೇಹಿತರೇ ದೀಪಾವಳಿ ಹಬ್ಬಕ್ಕೆ ಮನೆ ಕ್ಲೀನ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದೀರಾ? ಹಾಗಾದರೇ ಈ ವಸ್ತುಗಳನ್ನು ಮನೆಯಿಂದ ಹೊರಹಾಕಲು ಮರೆಯಬೇಡಿ ಎಂಬ ಮಾಹಿತಿಯನ್ನು ಮತ್ತು ದೀಪಾವಳಿ ಹಬ್ಬದಂದು ಮಹಾಲಕ್ಷ್ಮಿ ದೇವಿಯನ್ನು ಹೇಗೆ ಮನೆಯಲ್ಲೇ ಸ್ಥಿರವಾಗಿ ಇಟ್ಟುಕೊಳ್ಳಬೇಕೆಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ದೀಪಾವಳಿ ಹಬ್ಬದಂದು ಮನೆಯನ್ನು ಸ್ವಚ್ಛಗೊಳಿಸುವಾಗ ನಾವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದೀಪಾವಳಿಯ ಉತ್ಸವವು 5 ದಿನಗಳವರೆಗೆ ಇರುತ್ತದೆ. ಧನತ್ರಯೋದಶಿಯಂದು ಚಿನ್ನ, ಬೆಳ್ಳಿ ನಾಣ್ಯಗಳನ್ನು ಖರೀದಿಸಬೇಕು. ಈ ಹಬ್ಬವನ್ನು ಶುಚಿತ್ತ್ವದ ಹಬ್ಬವೆಂದು ಪರಿಗಣಿಸಲಾಗುತ್ತದೆ. ಮನೆಯ ಮೂಲೆ ಮೂಲೆಯನ್ನ ಸ್ವಚ್ಛವಾಗಿ ಶುಚಿಗೊಳಿಸುವುದು. … Read more

ಬುಧವಾರ ಇದನ್ನು ತಿಂದು ಹೊರಟ್ರೆ ಎಲ್ಲಾ ಕೆಲಸ ಸಕ್ಸೆಸ್‌

ಬುಧವಾರದ ದಿನ ಈ ಚಮತ್ಕಾರಿಯ ವಸ್ತುವನ್ನು ತಿಂದು ಮನೆಯಿಂದ ಹೊರಟರೇ ಆ ದಿನ ನಿಮ್ಮ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ. ಆ ವಸ್ತು ಯಾವುದು ಎಂದರೆ ಕೊತ್ತೊಂಬರಿ ಸೊಪ್ಪು. ಈ ಸೊಪ್ಪನ್ನು ಬುಧವಾರದ ದಿನ ಸ್ನಾನ ಪೂಜಾದಿಗಳನ್ನು ಮುಗಿಸಿ, ಇನ್ನೇನು ಮನೆಯಿಂದ ಹೊರಗಡೆ ಕೆಲಸಕ್ಕೆ ಹೋಗುವುದಕ್ಕೆ ಮುಂಚಿತವಾಗಿ ಕೊತ್ತೊಂಬರಿ ಸೊಪ್ಪಿನ ಒಂದೇ ಒಂದು ಎಲೆಯನ್ನು ಬಾಯಿಯಲ್ಲಿ ಹಾಕಿ ಚೆನ್ನಾಗಿ ಅಗಿದು ತಿಂದು ಒಂದು ಗ್ಲಾಸ್ ಅಥವಾ ಅರ್ಧ ಗ್ಲಾಸ್ ನೀರನ್ನು ಕುಡಿಯಿರಿ. ಅನಂತರ ಮನೆಯಿಂದ ಕೆಲಸಕ್ಕೆ ಹೊರಡಿ, ಬುಧವಾರದ … Read more

ಬೆಳಗ್ಗೆ ಎದ್ದು ಜೀರಿಗೆ ನೀರು ಕುಡಿದ್ರೆ ಏನ್ ಲಾಭ ಗೊತ್ತೇ?

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಬೆಳಗ್ಗೆ ಎದ್ದು ಜೀರಿಗೆ ನೀರು ಕುಡಿದರೇ ಏನು ಲಾಭ ಗೊತ್ತಾ?? ನಾವು ನಿತ್ಯ ಬಳಸುವ ಪದಾರ್ಥಗಳಲ್ಲಿ ಜೀರಿಗೆ ಕೂಡ ಒಂದು. ಜೀರಿಗೆ ಆರೋಗ್ಯವನ್ನು ಸಂರಕ್ಷಿಸುವ ಔಷಧಿ ಕೂಡ ಹೌದು. ಇದರಲ್ಲಿ ಅನಾರೋಗ್ಯ ವನ್ನು ನಿವಾರಿಸುವ ಔಷಧಿ ಗುಣಗಳು ಇವೆ. ಜೀರಿಗೆಯನ್ನು ನೀರಿನಲ್ಲಿ ಹಾಕಿಕೊಂಡು ಮುಂಜಾನೆ ಬರಿ ಹೊಟ್ಟೆಯಲ್ಲಿ ಕೂಡಿದರೆ ಎಷ್ಟೋ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಜೀರಿಗೆ ನೀರು ಕುಡಿದರೆ ಲಾಭ ಏನು ಗೊತ್ತಾ? ಮೊದಲು ಹೀಗೆ ಮಾಡಿ. ಒಂದು ಬಟ್ಟಲಿನಲ್ಲಿ ನೀರು … Read more

ಚಪ್ಪಲಿಯಿಂದ ದಾರಿದ್ರ್ಯ ತಂದುಕೊಳ್ಳಬೇಡಿ ಬಾಗಿಲ ಮುಂದೆ ಚಪ್ಪಲಿ ಬಿಟ್ಟರೆ ಧನ ನಷ್ಟ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಚಪ್ಪಲಿ ಕಾಲಿಗೆ ಹಾಕಿಕೊಳ್ಳುವ ತುಚ್ಚಾ ವಸ್ತು ಅಂದುಕೊಂಡಿರುತ್ತಾರೆ ಎಷ್ಟೋ ಜನ ಆದರೆ ಚಪ್ಪಲಿ ವಿಚಾರದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದರಿಂದ ನಮಗೆ ಅದೃಷ್ಟ ಬರಬಹುದು ಇಲ್ಲ ಎಂದರೆ ಚಪ್ಪಲಿಯಿಂದ ದೂರದೃಷ್ಟ ಕೂಡ ಬರಬಹುದು ಚಪ್ಪಲಿಯನ್ನು ಮುಖ್ಯ ದ್ವಾರದ ಹತ್ತಿರ ಬಿಟ್ಟರೆ ಲಕ್ಷ್ಮಿ ಕಟಾಕ್ಷ ಸಿಗುತ್ತದೆ ಮುಖ್ಯ ದ್ವಾರದ ಬಳಿ ಈ ರೀತಿಯಾಗಿ ಚಪ್ಪಲಿಯನ್ನು ಬಿಟ್ಟರೆ ದರಿದ್ರ ನಿಮ್ಮನ್ನು ಬಿಡುವುದಿಲ್ಲ ಅಂತ ಶಾಸ್ತ್ರ ಹೇಳುತ್ತದೆ. ಪಾದ ರಕ್ಷೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ನಮ್ಮ ಶಾಸ್ತ್ರಗಳು ಹೇಳುತ್ತವೆ … Read more

ಮುಂಜಾನೆ ಏಳುತ್ತಲೇ ಈ ಕೆಲಸ ಮಾಡಿದವರು ನಾಶವಾಗುತ್ತಾರೆ

ನಮಸ್ಕಾರ ಸ್ನೇಹಿತರೆ.ಇಂದು ನಾವು ಚಾಣಕ್ಯ ನೀತಿಯಲ್ಲಿ ಹೇಳಲಾದ ಮುಂಜಾನೆ ಏಳುತ್ತಲೇ ಯಾವ ಕೆಲಸ ಮಾಡಿದವರು ನಾಶವಾಗುತ್ತಾರೆ,ಯಾವ ಯಾವ ಕೆಲಸವನ್ನೂ ಮಾಡಲೇಬಾರದು ಎಂಬುದರ ಬಗ್ಗೆ ತಿಳಿಸಲಿದ್ದೇವೆ. ಯಾವ ಕೆಲಸ ಮುಂಜಾನೆ ಏಳುತ್ತಲೇ ಮಾಡಬಾರದು ಎಂದು ತಿಳಿಯಲು ಕುತೂಹಲ ನಿಮ್ಮದು ಆಗಿದ್ದರೆ ಅದಕ್ಕೂ ಮುನ್ನ ಇಂತಹ ಹಲವಾರು ವಿಷಯಗಳ ಕುರಿತಾಗಿ ನಿಮಗೆ ತಿಳಿಸಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಸ್ನೇಹಿತರೆ ಏನೇ ಆದರು ಕೂಡ ಮುಂಜಾನೆ ಏಳುತ್ತಲೆ ಈ … Read more