ಮೇ8 ಭಯಂಕರ ಅಕ್ಷಯ ಅಮಾವಾಸ್ಯೆ!900ವರ್ಷಗಳ ನಂತರ 6ರಾಶಿಯವರಿಗೆ ಗುರುಬಲ ರಾಜಯೋಗ ಹನುಮನ ಕೃಪೆ

ನಾವು ಈ ಲೇಖನದಲ್ಲಿ ಮೇ 8 ಅಕ್ಷಯ ಅಮಾವಾಸ್ಯೆ ! 900 ವರ್ಷಗಳ ನಂತರ ಆರೂ ರಾಶಿಯವರಿಗೆ ಗುರು ಬಲ ಹೇಗೆ ಬರುತ್ತದೆ ಎ೦ದು ತಿಳಿಯೋಣ . ಮೇ 8 ನೇ ತಾರೀಖು ಅಕ್ಷಯ ಅಮಾವಾಸ್ಯೆ ಇದೆ. 900 ವರ್ಷಗಳ ನಂತರ ಈ ಆರೂ ರಾಶಿಯವರಿಗೆ ಗುರು ಬಲ ಪ್ರಾಪ್ತಿಯಾಗುತ್ತದೆ. ಸಂತೋಷದ ಸುದ್ಧಿಯನ್ನು ಈ ರಾಶಿಯವರು ಕೇಳುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು, ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ. ಈ ರಾಶಿಯವರಿಗೆ ಅಕ್ಷಯ ಅಮಾವಾಸ್ಯೆಯ ದಿನ … Read more

ಮೇ ತಿಂಗಳಲ್ಲಿದೆ ಇದೊಂದು ವಿಶೇಷ

ನಾವು ಈ ಲೇಖನದಲ್ಲಿ ಮಿಥುನ ರಾಶಿಯವರ ಮಾಸ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ . ಗುರುವು ವ್ಯಯ ಸ್ಥಾನದಲ್ಲಿ ಇರುವುದರಿಂದ ಮಿಥುನ ರಾಶಿಯವರಿಗೆ ಅಂದರೆ ಗುರುವು ತಟಸ್ಥನಾಗಿರುತ್ತಾನೆ . ಮಿಶ್ರ ಫಲಗಳನ್ನು ತರುತ್ತಾನೆ . ತುಂಬಾ ತೊಂದರೆಯೂ ಇರುವುದಿಲ್ಲ. ಅಥವಾ ಸುಖ ಸ್ಥಾನದಲ್ಲಿಯೂ ಸಹ ಇರುವುದಿಲ್ಲ . ಈ ರೀತಿಯ ಪರಿವರ್ತನೆ ಮೇ ತಿಂಗಳಿನಲ್ಲಿ ಉಂಟಾಗುತ್ತದೆ. ಗುರು ಗ್ರಹವು ಲಾಭದಿಂದ ವ್ಯಯಸ್ಥಾನಕ್ಕೆ ಬಂದರು ಬೇರೆ ಗ್ರಹಗಳು ನಿಮ್ಮ ರಾಶಿಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ … Read more

ಶುಕ್ರವಾರದಂದು ಮಾಡಬಾರದ ತಪ್ಪುಗಳು ಮಾಡಬೇಕಾದ ಕೆಲಸಗಳು

ಶುಕ್ರವಾರದಂದು ಮಾಡಲೇಬಾರದ ತಪ್ಪುಗಳು ಮಾಡಬೇಕಾದ ಕೆಲಸಗಳು. 1.ಶುಕ್ರವಾರದ ದಿನದಂದು ಅರಿಶಿನ ಹಾಗೂ ಉಪ್ಪನ್ನು ಮನೆಗೆ ತರುವುದರಿಂದ ತಾಯಿ ಮಹಾಲಕ್ಷ್ಮಿ ದೇವಿಯು ಮನೆಗೆ ಬರುವಳು. ಶುಕ್ರವಾರವು ಉಪ್ಪು ಹಾಗೂ ಅರಿಶಿನ ಖಾಲಿ ಆಗದ ಹಾಗೆ ನೋಡಿಕೊಳ್ಳಿ. ಒಂದು ವೇಳೆ ಖಾಲಿಯಾಗಿದ್ದರೆ, ಮನೆಯಲ್ಲಿ ದರಿದ್ರ ಉಂಟಾಗುತದೆ.ಶುಕ್ರವಾರ ದಿನದಂದು ಉಗುರು ಕತ್ತರಿಸುವುದಾಗಲಿ, ಕೂದಲು ಕತ್ತರಿಸುವುದಾಗಲಿ ಅಥವಾ ಬಟ್ಟೆಯನ್ನು ಒಗೆಯುವುದಾಗಲಿ ಮಾಡಬಾರದು. ರಾತ್ರಿಯ ಅಡುಗೆಯ ನಂತರ ಒಂದು ಚಿಕ್ಕ ಬಟ್ಟಲಿನಲ್ಲಿ ಹಿಡಿ ಅನ್ನವನ್ನು ಎತ್ತಿಡಿ. ಇದರಿಂದ ನಿಮಗೆ ಕಷ್ಟಗಳು ಬರದ ಹಾಗೆ ನಿಮ್ಮ … Read more

ಪೂಜಾ ಮಂದಿರದಲ್ಲಿ ಇವುಗಳಿದ್ದರೆ ಈಗಲೇ ತೆಗೆದುಬಿಡಿ ಇಲ್ಲವಾದರೆ ಬಡತನ ಬರುತ್ತದೆ

ನಮ್ಮ ಹಿಂದೂ ಧರ್ಮದಲ್ಲಿ ಬಹಳಷ್ಟು ಪೂಜಾ ವಿಧಾನಗಳಿವೆ. ಪ್ರತಿಯೊಂದು ಮನೆಯ ದೇವರ ಕೋಣೆಯು ಭಿನ್ನವಾಗಿರುತ್ತದೆ. ಪೂಜಾ ಕೋಣೆಯನ್ನು ಇಡಬಾರದು ವಸ್ತುಗಳು ಯಾವುವು? ಒಂದು ವೇಳೆ ಇದ್ದರೇ ಏನು ಮಾಡಬೇಕು?ಪೂಜಾ ಮಂದಿರದಲ್ಲಿ ಯಾವೆಲ್ಲಾವನ್ನು ಇಡಬಹುದು ಎಂಬ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ಈ ಲೇಖನದ ಮೂಲಕ ತಿಳಿಸಿಕೊಡುತ್ತೇನೆ. ವಿನಾಯಕನಿಗೆ ಸಂಬಂಧಿಸಿದ ಮೂರು ವಿಗ್ರಹಗಳನ್ನು ಪೂಜಾ ಮಂದಿರಗಳಲ್ಲಿ ಇಡಬಾರದು. ಏಕೆಂದರೆ ಮನೆಯಲ್ಲಿ ಅನಾರೋಗ್ಯಕರ ವಾತಾವರಣ ಸೃಷ್ಠಿಯಾಗುತ್ತದೆ ಮತ್ತು ನೆಗೆಟಿವ್ ಎನರ್ಜಿ ಬರುತ್ತದೆಂದು ಜ್ಯೋತಿಷ್ಯ ಪಂಡಿತರು ಹೇಳುತ್ತಾರೆ. ಮನೆಯಲ್ಲಿ ಶಿವಲಿಂಗವನ್ನು ಇಡಬಾರದು ಏಕೆಂದರೆ … Read more

ಈ ರಾಶಿಯವರಿಗೆ ಅಪ್ಪಿ ತಪ್ಪಿಯೂ ಸಾಲ ಕೊಡಬೇಡಿ!

ಜ್ಯೋತಿಷ್ಯದ ಪ್ರಕಾರ ಈ ಐದು ರಾಶಿಯವರು ಇತರರ ಹಣವನ್ನು ಎರವಲು ಪಡೆಯುತ್ತಾರೆ ಆದರೆ ಅದನ್ನು ಹಿಂದಿರುಗಿಸಬೇಕು ಎನ್ನುವುದನ್ನು ಮರೆತುಬಿಡುತ್ತಾರಂತೆ. ಸಾಲಗಾರ ಮತ್ತು ಸಾಲ ನೀಡುವವರಿಬ್ಬರ ಉದ್ದೇಶವೂ ಸ್ಪಷ್ಟವಾಗಿದ್ದರೆ ಯಾರೊಬ್ಬರಿಂದಲೂ ಹಣವನ್ನು ಎರವಲು ಪಡೆಯುವುದು ಅಥವಾ ಅಗತ್ಯವಿದ್ದಾಗ ಸಾಲ ನೀಡುವುದರಲ್ಲಿ ಯಾವುದೇ ಹಾನಿ ಇಲ್ಲ, ಆದರೆ ಹಣದ ನೀಡುವುದರ, ಪಡೆಯುವುದರ ಹಿಂದಿರುವ ಉದ್ದೇಶ ತುಂಬಾ ಕೆಟ್ಟದಾಗಿದ್ದರೆ ಅದು ಒಳ್ಳೆಯದಲ್ಲ. ಆ ಐದು ರಾಶಿಚಕ್ರಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು … Read more

ಶ್ರೀ ಕೃಷ್ಣನ ಭಗವದ್ಗೀತೆಯ ಈ ಮಾತುಗಳನ್ನು ಕೇಳಿದರೆ ಆದಷ್ಟು ಬೇಗ ಧನವಂತರಾಗುತ್ತೀರಾ!

ನಮಸ್ಕಾರ ಸ್ನೇಹಿತರೆ ಶ್ರೀಕೃಷ್ಣ ಪರಮಾತ್ಮ ಭಗವತ್ ಗೀತೆಯಲ್ಲಿ ಹೇಳಿರುವ ಮಾತುಗಳು ಎಲ್ಲರ ಜೀವನದಲ್ಲೂ ಬಹಳಷ್ಟು ಪರಿಣಾಮ ಬೀರುತ್ತದೆ. ಅವರ ಮಾತುಗಳು ಉಪದೇಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ. ನಮ್ಮ ಜೀವನ ತುಂಬಾನೇ ಚೆನ್ನಾಗಿ ಇರುತ್ತದೆ ಎಂದು ಹೇಳಬಹುದು. ಈ ಒಂದು ಲೇಖನದಲ್ಲಿ ಶ್ರೀಕೃಷ್ಣನ ಪ್ರಕಾರ ನಮ್ಮ ಜೀವನದಲ್ಲಿ ಯಾವೆಲ್ಲ ಕೆಲಸ ಮಾಡಿದರೆ ಮುಂದೆ ಬರುತ್ತಿವೂ ಮತ್ತು ಯಾವುದಲ್ಲ ಕೆಲಸ ಮಾಡಲಿಲ್ಲ ಎಂದರೆ ನಮಗೆ ಒಳ್ಳೆಯದು ಆಗುತ್ತೆ ಎಂದು ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಶ್ರೀಕೃಷ್ಣನ ಭಕ್ತರಾಗಿದ್ದರೆ … Read more

ವೃಷಭ ರಾಶಿಗಿದ್ಯಾ ಇಂಥ ಭಾಗ್ಯ?

ನಾವು ಈ ಲೇಖನದಲ್ಲಿ ವೃಷಭ ರಾಶಿಯವರ ಮೇ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಯುಗಾದಿ ಕಳೆದ ನಂತರ ಹೊಸ ವಾತಾವರಣ ಹೊಸ ಸನ್ನಿವೇಶಗಳು ಎದುರಾಗಬಹುದು. ಕೆಲಸ ಕಾರ್ಯಗಳು ಚುರುಕುತನ ಪಡೆದುಕೊಳ್ಳಬಹುದು ಎಂದು ನಾವು ಭಾವಿಸುತ್ತೇವೆ. ಗುರು ಗ್ರಹವು ಮೇಷ ರಾಶಿಯಿಂದ ವೃಷಭ ರಾಶಿಗೆ ಬರಲಿದ್ದಾನೆ. ಅಂದರೆ ನಿಮ್ಮ ರಾಶಿಗೆ ಬರಲಿದ್ದಾನೆ. ಆದರೆ ಕ್ರಾಂತಿಕಾರಿ ಬದಲಾವಣೆಯನ್ನೂ ತಂದು ಕೊಡುವುದಿಲ್ಲ. ಆರಕ್ಕೇರದ ಮೂರಕ್ಕೆ ಇಳಿಯದೇ ಇರುವಂತಹ ವ್ಯಕ್ತಿಗಳ ಜೀವನದಲ್ಲಿ ಒಂದು ಸಣ್ಣ ಸಂಚಲನೆಯನ್ನು ಮೂಡಿಸುತ್ತದೆ. ಈ ಸಂಚಲನ ಯಾವುದು? ಯಾವ ರೀತಿಯ … Read more

ಗಂಡ ಹೆಂಡತಿ ಜಗಳದ ನಂತರ ಪರಸ್ಪರ ಒಬ್ಬರಿಗೊಬ್ಬರು ಮಾತು ಬಿಡುತ್ತಾರೆ

ಗಂಡ ಹೆಂಡತಿ ಜಗಳದ ನಂತರ ಪರಸ್ಪರ ಒಬ್ಬರಿಗೊಬ್ಬರು ಮಾತು ಬಿಡುತ್ತಾರೆ. ಆದರೆ ಅದು ತಪ್ಪು. ಇಬ್ಬರ ನಡುವೆ ಯಾರು ತಪ್ಪು ಮಾಡಿದರೂ ಪರಸ್ಪರ ಕ್ಷಮೆ ಯಾಚಿಸಿ ಮುಂದೆ ಹೋಗುವುದು ಒಳ್ಳೆಯದು. ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯ ಬಂದಾಗ ಮೊಬೈಲ್ ನಲ್ಲಿ ಸ್ಟೇಟಸ್ ಹಾಕಲು ಹೋಗಬೇಡಿ. ಯಾಕೆಂದರೆ ಗಂಡ ಹೆಂಡತಿ ನಡುವೆ ಮೂರನೇ ಅವರು ಪ್ರವೇಶ ಮಾಡಬಾರದು. ಇದರಿಂದ ಸಮಸ್ಯೆ ಹೆಚ್ಚಾಗುತ್ತದೆ ಹೊರತು ಪರಿಹಾರವಾಗುವುದಿಲ್ಲ. ಪತಿ-ಪತ್ನಿಯರಲ್ಲಿ ಮುಖ್ಯವಾಗಿ ನಂಬಿಕೆ ಇರಬೇಕು ಯಾವ ಸಂಬಂಧದಲ್ಲಿ ನಂಬಿಕೆ ಅನ್ನೋದು ಇರದೇ ಅನುಮಾನ … Read more

ಆಮೆ ಉಂಗುರವನ್ನು ಈ ರಾಶಿ ಜನರು ಧರಿಸಲೇಬಾರದು

ಈ ನಾಲ್ಕು ರಾಶಿಯ ಜನರು ಆಮೆಯ ಉಂಗುರವನ್ನು ಧರಿಸಲೇಬಾರದು. ಆಮೆಯ ಉಂಗುರವನ್ನು ಏಕೆ ಧರಿಸುತ್ತಾರೆ ಮತ್ತು ಅದರ ವಿಶೇಷತೆ ಏನು? ಮುಖ್ಯವಾಗಿ ಯಾವ ನಾಲ್ಕು ರಾಶಿಯ ಜನರು ಆಮೆಯ ಉಂಗುರವನ್ನು ಧರಿಸಬಾರದು? ಏಕೆ ಧರಿಸಬಾರದು? ಇವರು ಧರಿಸುವುದರಿಂದ ಎಂತಹ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ? ಎಂಬಂತಹ ವಿಷಯಗಳನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ಆಮೆ ನೀರಿನಲ್ಲಿ ವಾಸಿಸುವಂತಹ ಜೀವಿ. ಆಮೆಯನ್ನು ಶುಭಪ್ರದವೆಂದು ಭಾವಿಸುತ್ತಾರೆ. ಇದು ಅದೃಷ್ಟ, ಆರೋಗ್ಯ, ಸಂಪತ್ತನ್ನು ಹೆಚ್ಚಿಸುತ್ತದೆಂದು ನಂಬುತ್ತಾರೆ. ಆಮೆಯ ಉಂಗುರವನ್ನು ಧರಿಸುವಂತಹ ವ್ಯಕ್ತಿ ಯಾವಾಗಲೂ ಸಂತೋಷವಾಗಿ ಮತ್ತು … Read more

ಮಹಿಳೆಯರು ಮಾತ್ರ ತಪ್ಪದೆ ಕೇಳಿ

ನಾವು ಈ ಲೇಖನದಲ್ಲಿ ಅಡುಗೆ ಮಾಡುವಾಗ ಯಾವ ರೀತಿಯ ನಿಯಮವನ್ನು ಪಾಲಿಸಬೇಕು ಎಂಬ ವಿಷಯದ ಬಗ್ಗೆ ತಿಳಿಯೋಣ . 1 . ಸ್ವಲ್ಪ ಕೂಡ ಎಣ್ಣೆ ಹೀರದೆ ಚೆನ್ನಾಗಿ ಉಬ್ಬಿಕೊಂಡು ಬರುವ ಪೂರಿಗಳನ್ನು ತಯಾರಿಸಲು ಹಿಟ್ಟು ಕಲಸುವಾಗ ಸ್ವಲ್ಪ ರವೆ ಹಾಗೂ ಸ್ವಲ್ಪ ಮೊಸರು ಅಥವಾ ಮಜ್ಜಿಗೆ ಸೇರಿಸಿ ಹಿಟ್ಟನ್ನು ಕಲಸಬೇಕು. 2 . ಅಕ್ಕಿ ತೊಳೆಯುವಾಗ ಸ್ವಲ್ಪ ಉಪ್ಪನ್ನು ಸೇರಿಸಿ ಅಕ್ಕಿ ತೊಳೆಯುವುದರಿಂದ ಚೆನ್ನಾಗಿ ಬಿಳಿಯಾಗುತ್ತದೆ . 3 . ಹಾಲು ಬೇಗ ಹಾಳಾಗದೆ ಇರಲು … Read more